WhatsApp Logo

ಕನ್ನಡದ ಹಾಲುಂಡ ತವರು ಖ್ಯಾತಿ ಸೀತಾರಾ 45 ವರ್ಷವಾದರೂ ಮದುವೆಯಾಗಿಲ್ಲ ಯಾಕೆ ಗೊತ್ತಾ…ಹೊರಬಂತು ಸತ್ಯ ನೋಡಿ

By Sanjay Kumar

Updated on:

ಇನ್ನೂ 45 ವರುಷವಾದರೂ ನಟಿ ಸಿತಾರಾ ಗೆ ಮದುವೆ ಆಗಿಲ್ಲ ಆದರೆ ಯಾಕೆ ಕಾರಣ ಬಿಚ್ಚಿಟ್ಟ ನಟಿ ಸಿತಾರಾ ಏನದು ತಿಳಿಯಲು, ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.ಕನ್ನಡ ಚಿತ್ರರಂಗದಲ್ಲಿ ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್ ರವರು ಅಭಿನಯಿಸಿರುವ ಹಾಲುಂಡ ತವರು ಎಂಬ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡ್ತಾರೆ. ಹೌದು ಆ ನಟಿ ಮತ್ಯಾರೂ ಅಲ್ಲ ನಟಿ ಸಿತಾರಾ ನಿಮಗೆಲ್ಲರಿಗೂ ಪರಿಚಯವಿರಬಹುದು ಈ ನಟಿ.

ಚಂದನವನದಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ನಟಿಯಾಗಿ ಪೋಷಕ ಪಾತ್ರಗಳಲ್ಲಿ ಸಹ ಕಾಣಿಸಿಕೊಳ್ಳುವ ಮೂಲಕ ಹೆಚ್ಚು ಹೆಸರುವಾಸಿ ಆಗಿರುವ ನಟಿ ಸಿತಾರಾ ಇನ್ನೂ ನಲವತ್ತೈದು ನಲ್ವತ್ತಾರು ವಯಸ್ಸಾದರೂ ಮದುವೆಯಾಗಿಲ್ಲ ಆದರೆ ಬಹಳಷ್ಟು ಮಂದಿ ಅಂದುಕೊಂಡಿರುವುದೇನೂ ಅಂದರೆ ನಟಿ ಸಿತಾರಾ ಅವರಿಗೆ ಮದುವೆಯಾಗಿದೆ ಎಂದು ಹೌದು ಬಹಳ ವರುಷಗಳ ಹಿಂದೆಯೇ ನಟಿ ಸಿತಾರಾ ಮದುವೆಯಾಗಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಸುದ್ದಿಯಾಗಿತ್ತು ಆದರೆ ಇದ್ದಕ್ಕಿದ್ದ ಹಾಗೆ ಸಂದರ್ಶನವೊಂದರಲ್ಲಿ ತನಗೆ ಇನ್ನೂ ಮದುವೆಯಾಗಿಲ್ಲ ಎಂಬ ವಿಚಾರವನ್ನ ಬಿಚ್ಚಿಟ್ಟಿರುವ ನಟಿ ಸಿತಾರಾ ಇದಕ್ಕೆ ಕಾರಣ ಮಾತ್ರ ಎಂದಿಗೂ ತಿಳಿಸಿಲ್ಲ.

ಹೌದು ನಟಿ ಸಿತಾರಾ ಸುಂದರವಾದ ನಟಿ ಕನ್ನಡ ಸಿನಿಮಾರಂಗ ಮಾತ್ರವಲ್ಲ ಪರಭಾಷೆಗಳಲ್ಲಿಯೂ ಕೂಡ ಅಭಿನಯ ಮಾಡಿರುವ ಇವರು ಜೂನ್ 30 1973ರಲ್ಲಿ ಜನಿಸಿದರು ಇವರ ತಂದೆ ವಿದ್ಯುತ್ ಆಡಳಿತ ಮಂಡಳಿಯ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುವ ಸತ್ತ ಇದ್ದರೂ ಹಾಗೆ ನಟಿ ಸಿತಾರಾ ಅವರ ತಾಯಿ ಕೂಡ ವಿದ್ಯುತ್ ಮಂಡಳಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಪದವಿ ಮುಗಿಸಿಕೊಂಡಿರುವ ನಟಿ ಸಿತಾರಾ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಇವರಿಗೆ ಸಿಕ್ಕ ಮೇಲೆ ಚಿತ್ರರಂಗದಲ್ಲಿಯೆ ಬ್ಯುಸಿ ಆದರು.

ಹೌದು 1986ರಲ್ಲಿ ನಿರ್ದೇಶಕರಾಗಿರುವ ರಾಜೀವ್ ನಾಥ್ ಅವರು ತಮ್ಮ ಸಿನಿಮಾ ಕಾವೇರಿ ಎಂಬ ಚಿತ್ರದಲ್ಲಿ ನಟಿ ಸಿತಾರಾ ಅವರೇ ಚಿಕ್ಕದೊಂದು ಪಾತ್ರವನ್ನ ಕೊಡ್ತಾರಾ ಅಂದು ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ ನಟಿ ಸಿತಾರಾ ಬಳಿಕ 1989ರಲ್ಲಿ ಪರಿಪೂರ್ಣ ನಾಯಕಿಯಾಗಿ ತಮಿಳಿನ ಚಿತ್ರವೊಂದರಲ್ಲಿ ಅಭಿನಯ ಮಾಡ್ತಾರ ಅಂದು ಅವಕಾಶ ಪಡೆದು ನಟಿಯಾಗಿ ನಟಿಸಿದ ನಟಿ ಮತ್ತೆ ಹಿಂತಿರುಗಿ ನೋಡಲಿಲ್ಲ. ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿರುವಂತಹ ನಟಿ ಸಿತಾರಾ ಮೆಡಿಕಾ ವಯಸ್ಸಾದಂತೆ ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಮುಂದಾದರು ಹೀಗೆ ಕನ್ನಡ ಸಿನಿಮಾರಂಗ ಜತೆಗೆ ಪರಭಾಷಾ ಚಿತ್ರರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡಿರುವ ನಟಿ ಸಿತಾರಾ.

ಅದೊಂದು ಸಮಯದಲ್ಲಿ ಸಿನಿಮಾ ರಂಗದಲ್ಲಿ ಬಹು ಬೇಡಿಕೆ ನಟಿ ಆಗಿರುವ ಸಮಯದಲ್ಲಿ ನಟಿ ಸಿತಾರಾ ತಮಿಳಿನ ಖ್ಯಾತ ನಟರಾಗಿರುವ ನಟ ಮುರಳಿ ಅವರ ಜೊತೆಗೆ ಹೆಚ್ಚು ಕಾಣಿಸಿಕೊಂಡಿದ್ದರು ಅಂದು ಇವರಿಬ್ಬರು ಪ್ರೀತಿಸುತ್ತಿದ್ದರು ಅನ್ನುವಷ್ಟು ಬಾಂಧವ್ಯ ಇದರ ಮಧ್ಯೆ ಇತ್ತು ಆದರೆ ಈ ಜೋಡಿ ಮದುವೆಯಾಗುವ ಆಲೋಚನೆ ಏನೂ ಮಾಡಿರಲಿಲ್ಲ ಇದ್ದಕಿದ್ದ ಹಾಗೆ ನಟಿ ಮುರುಳಿ ಅವರ ಅಗಲಿಕೆಯ ಬಳಿಕ ಕ್ಯಾಮೆರಾ ಮುಂದೆ ಅಷ್ಟಾಗಿ ಕಾಣಿಸಿಕೊಳ್ಳದ ನಟಿ ಸಿತಾರಾ,

ಸ್ವಲ್ಪ ದಿನಗಳ ನಂತರ ಚೇತರಿಸಿಕೊಂಡರು ಅನ್ನುವ ಸಮಯದಲ್ಲಿಯೇ ಮತ್ತೆ ಅವರ ಜೀವನದಲ್ಲಿ ದೊಡ್ಡದಾದ ಆಘಾತ ಅಪ್ಪಳಿಸಿತ್ತು ಅದೇನೆಂದರೆ ನಟಿ ಸಿತಾರಾ ಅವರ ತಂದೆ ಕೂಡ ಅಗಲಿದ ಕಾರಣ ನಟಿ ಸಿತಾರಾ ಮತ್ತೆ ಮದುವೆಯ ಕುರಿತು ಯಾವುದೇ ಆಲೋಚನೆಯನ್ನು ಮಾಡಲಿಲ್ಲವಂತೆ. ಇಂದು ಒಂಟಿಯಾಗಿ ಇರುವ ನಟಿ ಸಿತಾರಾ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಹಾಗೂ ನಟ ಚಿರಂಜೀವಿ ಸರ್ಜಾ ಅವರ ಅಮ್ಮ ಐ ಲವ್ ಯೂ ಎಂಬ ಸಿನಿಮಾದ ನಟಿ ಸಿತಾರಾ ಅವರು ಕನ್ನಡ ಸಿನಿಮಾರಂಗದಲ್ಲಿ ನಟಿಸಿರುವ ಕೊನೆಯ ಸಿನಿಮಾ ಆಗಿದೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment