WhatsApp Logo

ಪೊದೆಯಲ್ಲಿ ಕುಚು ಕುಚು ಮಾಡುತ್ತಿದ್ದ ಪ್ರೇಮಿಗಳ ಮೇಲೆ ಎರಗಿದ ಹುಲಿರಾಯ … ಅಷ್ಟಕ್ಕೂ ಹುಲಿ ಕೋಪಗೊಳ್ಳಲು ಅಂತದ್ದು ಏನು ಮಾಡುತಿದ್ದರು…

By Sanjay Kumar

Updated on:

ನಮಸ್ಕಾರಗಳು ಓದುಗರ ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ಬಾರಿ ಪ್ರೀತಿ ಅನ್ನೋದು ಆಗಿರುತ್ತದೆ ಹೌದು ಅದೊಂದು ವಯಸ್ಸು ಆ ಸಮಯದಲ್ಲಿ ಮನಸ್ಸು ಹುಚ್ಚು ಕೋಡಿಯಂತೆ ಹಾರಾಡುತ್ತಿರುತ್ತದೆ ಆ ಸಮಯದಲ್ಲಿ ಎಷ್ಟೇ ತಡೆದರೂ ಮನಸ್ಸಿನ ಆಕರ್ಷಣೆ ಒಬ್ಬರನ್ನು ನೋಡಿ ಇಷ್ಟ ಪಡುತ್ತದೆ ಆದರೆ ನಾವು ಅವರನ್ನೇ ಪ್ರೀತಿಸಬೇಕು ಅಂತ ಅಲ್ಲ ಅದೊಂದು ವಯಸ್ಸೆ ಹಾಗಿರುತ್ತದೆ. ಹೌದು ಅಂತಹ ವಯಸ್ಸನ್ನು ಈಗಾಗಲೇ ಬಹಳಷ್ಟು ಮಂದಿ ತಾಟು ಬಂದಿರುತ್ತಾರೆ ಇನ್ನೂ ಕೆಲವರು ಈ ವಯಸ್ಸಿನಲ್ಲಿ ಇರುತ್ತಾರಾ ಹಾಗೆ ಇಲ್ಲಿರುವ ಪ್ರೇಮಿಗಳು ಒಬ್ಬರನ್ನೊಬ್ಬರು ಬಹಳ ಪ್ರೀತಿ ಮಾಡುತ್ತಾ ಇರುತ್ತಾರೆ ಇಬ್ಬರು ಕೂಡ ಜೀವನ ಪರ್ಯಂತ ಒಟ್ಟಿಗೆ ಇರಬೇಕು ಅಂಥ ಹಲವು ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ ಆದರೆ ಇವರ ಪ್ರೀತಿಗೆ ಅಡ್ಡಿ ಬಂದಿರುವವರು ಯಾರು ಗೊತ್ತ.

ಹೌದು ಇವರ ಪ್ರೀತಿಗೆ ಅಡ್ಡ ಬಂದಿರುವುದು ಬೇರೆ ಯಾರೂ ಮನುಷ್ಯರಲ್ಲ ಪ್ರಾಣಿಯೊಂದು ಹೌದು ಭಯಂಕರವಾದ ಪ್ರಾಣಿ ಇವರ ಪ್ರೀತಿಗೆ ಭಯಂಕರವಾಗಿ ಅಡ್ಡ ಬಂದಿದೆ ನೋಡಿ ಹುಲಿ ಇವರ ಪ್ರೀತಿಗೆ ಅಡ್ಡ ಬಂದಿರೋದು ಹೇಗೆ ಅಂದರೆ ಹುಲಿಯೊಂದರ ಆಕ್ರಮಣದಿಂದ ಹಲವು ಕನಸು ಕಟ್ಟಿಕೊಂಡಿದ್ದ ಪ್ರೇಮಿ ಬ…ಲಿಯಾಗಿದ್ದಾನೆ. ಹೌದು ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಅಂತ ತಲೆ ಕೆಡಿಸಿಕೊಳ್ತಾರೆ ಬಳಿಕ ಸಮಯ ಕಳೆಯುವುದಕ್ಕಾಗಿ ಪಾರ್ಕು ಪೊದೆ ಅಂತ ಹೋಗ್ತಾರೆ ಈ ಪ್ರೇಮಿಗಳು ಸಹ ಪೊದೆ ಎಂದು ಕಾಡಿಗೆ ಹೊಕ್ಕರೆ ಅಲ್ಲಿ ಪೊದೆಯ ಮರೆಯಲ್ಲಿ ಮಾತನಾಡುತ್ತ ಕುಳಿತಾಗ ಇವರಿಗೆ ಎದುರಾದದ್ದು ಹುಲಿಯೊಂದು ಹೌದು ಕಾಡು ಅಂದಮೇಲೆ ಅಲ್ಲಿ ಪ್ರಾಣಿಗಳು ಇರುವುದು ಸಹಜ. ಒಬ್ಬಂಟಿಗರಾಗಿ ಸಮಯ ಕಳೆಯಲೆಂದು ಹೋದ ಪ್ರೇಮಿಗಳಿಗೆ ಅಲ್ಲಿ ಆದದ್ದೇ ಬೇರೆ ಅವರು ಅಂದುಕೊಂಡದ್ದೇ ಬೇರೆ ಅಲ್ಲಿ ಆದದ್ದೇ ಬೇರೆ ನೋಡಿ ಸಮಯ ಕಳೆಯಲೆಂದು ಕಾಡಿನ ಪೊದೆಗೆ ಹೋಗ್ತಾರೆ ಅಲ್ಲಿ ಪೊದೆಯೊಳಗೆ ಇಬ್ಬರು ಹೋದ ಮೇಲೆ ಮನುಷ್ಯನ ಬೆವರು ವಾಸನೆಗೆ ಹುಲಿಯೊಂದು ಅವರ ಬಳಿ ಹೋಗಿ ಹೇಗೋ ಯುವತಿಯ ಅಲ್ಲಿಂದ ಕಾಲುಕಿತ್ತಿದ್ದಾನೆ ಆದರೆ ಹುಲಿಗೆ ತುತ್ತಾದದ್ದು ಯುವಕ.

ಹುಲಿಯ ಆಕ್ರಮಣದಿಂದ ಗಾಬರಿಗೊಂಡ ಯುವತಿ ಓಡಿ ಹೋಗಿದ್ದಾಳೆ ಆದರೆ ಹುಲಿ ಹುಡುಗನ ಮೇಲೆ ಆಕ್ರಮಣ ಮಾಡಿ ಅವನ ಮುಖ ಮತ್ತು ಬೆನ್ನಿನ ಭಾಗವನ್ನು ಸಂಪೂರ್ಣವಾಗಿ ತಿಂದು ಬಿಟ್ಟಿದೆ. ಮಗ ಕಾಣಿಸುತ್ತ ಇಲ್ಲವೆಂದು ಪೊಲೀಸರ ಮೊರೆ ಹೋದ ಪೋಷಕರು ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಹೇಳಿಕೆಯ ಮೇರೆಗೆ ಕಾಡಿಗೆ ಬಂದು ಆ ಹುಡುಗನ ಶ…ವ ಪತ್ತೆ ಹಚ್ಚಲು ಮುಂದಾಗಿದ್ದರು ಬಳಿಕ ಆ ಹುಡುಗನ ಶರೀರವನ್ನ ತಂದು ಪರೀಕ್ಷೆ ಮಾಡಿದಾಗ ಆ ಅ..ನಾಥ ಶ… ವ ಯಾರದ್ದು ಎಂದು ತಿಳಿದು ಬಂದಿದೆ.

ಹೌದು ಹುಲಿಯೊಂದರ ಆಕ್ರಮಣದಿಂದ ಈ ಪ್ರೇಮಿಗಳು ಮಾತ್ರ ದೂರವಾದದ್ದೆಲ್ಲ ಎದೆಯತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ತಂದೆ ತಾಯಿಯ ಆಕ್ರಂದನ ಕೂಡ ಜೋರಾಗಿಯೇ ಇತ್ತು ಯಾರಿಗೆ ತಾನೇ ನೋವಾಗೋದಿಲ್ಲ ಪುತ್ರಶೋಕಂ ನಿರಂತರಂ ಎಂಬ ಮಾತಿನಂತೆ ಎದೆ ಎತ್ತರಕ್ಕೆ ಬೆಳೆದಿರುವ ಮಗ ಹೀಗೆ ಪ್ರೀತಿ ಪ್ರೇಮ ಎಂದು ತಲೆಕೆಡಿಸಿಕೊಂಡು ಪೊದೆಯೊಳಗೆ ಹೋಗಿ ಬಂದು ಇಂತಹ ಸ್ಥಿತಿಯಲ್ಲಿ ಮನೆಗೆ ಮರಳಿದ್ದಾನೆ ಅಂದರೆ ಯಾವ ತಂದೆ ತಾಯಿಗೆ ನೋವಾಗೋದಿಲ್ಲ ಕರುಳು ಕಿತ್ತು ಬರುವಷ್ಟು ನೋವಾಗುತ್ತಾ ಅಲ್ವಾ ಓದುವ ಸಮಯದಲ್ಲಿ ಮನಸ್ಸು ಕೆಡಿಸಿಕೊಂಡ ಪ್ರೇಮಿಗಳ ಕಥೆ ಹೀಗಾಗಿದೆ ನಿಜಕ್ಕೂ ಇದು ಬೆಚ್ಚಿ ಬೀಳಿಸುವ ಘಟನೆಯಾಗಿದೆ ಏನಂತೀರಾ ಫ್ರೆಂಡ್ಸ್…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment