WhatsApp Logo

ಇಲ್ಲಿರುವ ನಾಯಿ ಪ್ರತೀ ದಿನ ಒಂದು ಕವರ್ ಅನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿತ್ತು ಆದರೆ ಒಂದು ದಿನ ಆ ಕವರ್ ನಲ್ಲಿ ಏನಿದೆ ಅಂತ ನೋಡಿದಾಗ ಎಲ್ಲರು ಬೆಚ್ಚಿ ಬಿದ್ದಿದ್ದಾರೆ ಯಾಕೆ ಗೊತ್ತ …!!!

By Sanjay Kumar

Updated on:

ನಾವು ಪ್ರತಿನಿತ್ಯವೂ ಕೂಡ ನಮ್ಮ ಸುತ್ತಮುತ್ತ ಅನೇಕ ಬೀದಿ ನಾಯಿಗಳನ್ನು ನೋಡುತ್ತಿರುತ್ತೇವೆ ಆದರೆ ಈ ದಿನ ನಾನು ನಿಮಗೊಂದು ವಿಶೇಷವಾದ ವಿಷಯವನ್ನು ಹೇಳುತ್ತೇನೆ ಇದು ಒಂದು ಬೀದಿ ನಾಯಿಗೆ ಸಂಬಂಧಪಟ್ಟ ವಿಷಯವಾಗಿದೆ ಆದರೆ ಈ ಬೀದಿ ನಾಯಿ ಮಾಡಿರುವಂತಹ ಕೆಲಸ ಎಷ್ಟು ಅಚ್ಚರಿ ಮೂಡಿಸುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯವಿಲ್ಲ ಈ ಘಟನೆಯನ್ನ ಹೇಳಿಕೊಂಡಿರುವ ವ್ಯಕ್ತಿಯ ಹೆಸರು ನಿರೋಷ ಎಂದು ಆಕೆ ಈ ಘಟನೆಯನ್ನ ಹೇಳಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.

ಈ ಘಟನೆಯ ಸಂಪೂರ್ಣ ಮಾಹಿತಿ ಈ ಮುಂದಿನಂತಿದೆ ನೋಡಿ ಒಂದು ಬೀದಿ ನಾಯಿಯನ್ನು ನಿರೋಷಾ ನೋಡುತ್ತಾಳೆ ಆ ಬೀದಿನಾಯಿ ತುಂಬ ಸಪ್ಪಗೆ ಕೂತಿರುತ್ತದೆ ಅದನ್ನು ಗಮನಿಸಿದ ನಿರೋಷಾ ಅದಕ್ಕೆ ಒಂದು ಪ್ಯಾಕ್ ಬಿಸ್ಕೆಟ್ ಹಾಕುತ್ತಾಳೆ ಅದಾದ ನಂತರ ಆ ನಾಯಿಯನ್ನು ಆಕೆ ತನ್ನ ಮನೆಗೆ ಕರೆದುಕೊಂಡು ಹೋಗುತ್ತಾಳೆ ಆ ನಾಯಿಯು ಪ್ರತಿನಿತ್ಯ ಕೂಡ ರಾತ್ರಿ ಹತ್ತು ಗಂಟೆ ಸಮಯಕ್ಕೆ ಮನೆಯಿಂದ ಹೊರಗೆ ಹೋಗಿ ಹನ್ನೊಂದು ಗಂಟೆಗೆ ವಾಪಸ್ ಬರುತ್ತಿರುತ್ತದೆ ಇದನ್ನ ಗಮನಿಸಿದ ನಿರೋಷಾ ಈ ನಾಯಿ ಎಲ್ಲಿ ಹೋಗುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲ ಬೆಳೆಯುತ್ತದೆ ಆಗ ನಿರೋಷಾ ಆ ನಾಯಿಯನ್ನು ಒಂದು ದಿನ ಹಿಂಬಾಲಿಸುತ್ತಾಳೆ

ಆ ನಾಯಿ ರಾತ್ರಿ ಹತ್ತು ಗಂಟೆಗೆ ಒಂದು ಸ್ಥಳಕ್ಕೆ ಹೋಗಿ ಕಾಯುತ್ತಿರುತ್ತದೆ ಹಾಗಾ ಒಂದು ಮಹಿಳೆ ಬಂದು ಒಂದು ಪ್ಯಾಕೆಟ್ ಅನ್ನವನ್ನ ನೀಡುತ್ತಾಳೆ ಆ ನಾಯಿಯು ಅನ್ನವನ್ನು ತಿಂದು ಸ್ವಲ್ಪ ಅನ್ನವನ್ನು ಅಲ್ಲಿಂದ ತೆಗೆದುಕೊಂಡು ಹೋಗುತ್ತದೆ ಅದನ್ನು ಗಮನಿಸಿದ ನಿರೋಷ ಆ ಮಹಿಳೆಯ ಬಳಿ ಮಾತನಾಡುತ್ತಾಳೆ ಈ ನಾಯಿಗೆ ನೀವು ಯಾಕೆ ಅನ್ನವನ್ನ ಹಾಕುತ್ತಿದ್ದೀರಾ ಎಂದು ಅದಕ್ಕೆ ಆ ಮಹಿಳೆ ಹೇಳುತ್ತಾಳೆ ಈ ನಾಯಿಗೆ ನಾನು ತುಂಬಾ ದಿನಗಳಿಂದ ಅನ್ನ ಹಾಕುತ್ತಿದ್ದೇನೆ ಅದಕ್ಕೆ ಕಾರಣವೇನೆಂದರೆ ನನಗೆ ತುಂಬಾ ಇಷ್ಟವಾಗಿದೆ ಆದರೆ ನಮ್ಮ ಮನೆಯಲ್ಲಿ ನಾಯಿಯನ್ನು ಸಾಕಲು ಅವಕಾಶ ಇಲ್ಲದ್ದರಿಂದ ನಾನು ಈ ನಾಯಿಗೆ ದಿನ ಈ ಸಮಯಕ್ಕೆ ಬಂದು ಅನ್ನ ಹಾಕುತ್ತೇನೆ ಎಂದು ಹೇಳುತ್ತಾಳೆ.

ಅದಾದ ನಂತರ ನಿರೋಷಾ ಮನೆಗೆ ತೆರಳುತ್ತಾರೆ ಆದರೆ ಈ ಸುಮಾರು ಹನ್ನೊಂದು ಗಂಟೆಯ ಸಮಯಕ್ಕೆ ಬರುತ್ತದೆ ನಿರೋಶಾ ಗೆ ಮತ್ತೊಂದು ಪ್ರಶ್ನೆ ಕಾಡುತ್ತದೆ ಆ ನಾಯಿ ಸ್ವಲ್ಪ ಅನ್ನವನ್ನು ತಿಂದು ಉಳಿದ ಅನ್ನವನ್ನು ಎಲ್ಲಿಗೆ ತೆಗೆದುಕೊಂಡು ಹೋಯಿತು ಎಂಬ ಸಂಶಯ ಉಂಟಾಗುತ್ತದೆ ಅದಕ್ಕೆ ಮರು ದಿನವೂ ಕೂಡ ಆಕೆ ಆ ನಾಯಿಯನ್ನು ಹಿಂಬಾಲಿಸುತ್ತಾಳೆ ಆ ನಾಯಿ ಅದೇ ರೀತಿಯಲ್ಲಿ ಸ್ವಲ್ಪ ಅನ್ನವನ್ನು ತಿಂದು ಅದಾದ ನಂತರ ಉಳಿದ ಅನ್ನವನ್ನು ತೆಗೆದುಕೊಂಡು ಒಂದು ಹಳೇ ಮನೆಗೆ ತೆಗೆದುಕೊಂಡು ಹೋಗುತ್ತದೆ ಅಲ್ಲಿ ಇದ್ದಂತಹ ಬೇರೆ ಮರಿ ನಾಯಿಗಳಿಗೆ ಮತ್ತು ಬೆಕ್ಕುಗಳಿಗೆ ಅನ್ನವನ್ನ ನೀಡುತ್ತದೆ ಇದನ್ನು ಗಮನಿಸಿದ ನಿರೋಷಾ ಆಶ್ಚರ್ಯದಿಂದ ಆ ನಾಯಿ ಮಾಡಿರುವ ವಿಷಯವನ್ನು ಹೇಳಿಕೊಂಡಿದ್ದಾರೆ ನೋಡಿದಿರಲ್ಲ ಸ್ನೇಹಿತರೇ ಹಣ ಇರುವ ಎಷ್ಟೊಂದು ವ್ಯಕ್ತಿಗಳೇ ಹಣವನ್ನ ಸಂಪಾದಿಸಿ ಹಣವನ್ನ ಬೇರೆಯವರಿಗೆ ದಾನ ಮಾಡಲು ಯೋಚಿಸುತ್ತಾರೆ ಆದರೆ ಈ ಮೂಕ ಪ್ರಾಣಿ ಮಾಡಿರುವ ವಿಷಯ ಕೆಲಸ ಶ್ಲಾಘನೀಯವಾಗಿದೆ ಧನ್ಯವಾದಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment