ಈ ಎರಡು ರಾಶಿಯವರಿಗೆ ಯಾವಾಗಲು ಶಿವ ದೇವರ ಕೃಪೆ ಇರುತ್ತದೆ .. ನಿಮ್ಮ ರಾಶಿ ಇದೆಯಾ ತಿಳಿದುಕೊಳ್ಳಿ

99

ಮುಂದಿನ ಹನ್ನೊಂದು ವರುಷದ ವರೆಗೂ ಶಿವನ ಹಾಗೂ ಪಾರ್ವತಿಯರ ಆಶೀರ್ವಾದವನ್ನು ಪಡೆದುಕೊಳ್ಳಲಿರುವ ಈ ಎರಡೂ ರಾಶಿಗಳು, ಶಿವ ಪಾರ್ವತಿಯರ ಕೃಪಾಕಟಾಕ್ಷವನ್ನು ಪಡೆದುಕೊಳ್ಳಲು ಎಷ್ಟೋ ಜನರು ಹರಸಾಹಸ ಮಾಡುತ್ತಾರೆ ಶಿವ ಹಾಗೂ ಪಾರ್ವತಿಯವರ ಕೃಪೆ ಅನ್ನೂ ಪಡೆದುಕೊಳ್ಳುವುದಕ್ಕಾಗಿ.

ಆದರೆ ಇದೀಗ ಶಿವ ಹಾಗೂ ಪಾರ್ವತಿಯವರ ಕೃಪೆ ಅನ್ನೂ ಪಡೆದುಕೊಂಡು ಜೀವನದಲ್ಲಿ ಸುಖ ಶಾಂತಿ ಅನ್ನೋ ಎದುರಿಸಲಿರುವ ಈ ರಾಶಿಯವರು ಮುಂದೆ ಜೀವನದಲ್ಲಿ ಬಹಳ ಸಂತಸವನ್ನು ಪಡೆದುಕೊಳ್ಳಲಿದ್ದಾರೆ ಹಾಗಾದರೆ ಬನ್ನಿ ಆ ರಾಶಿಗಳ ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಹಾಗೂ ಮಾಹಿತಿ ತಿಳಿದ ನಂತರ ನಿಮ್ಮ ರಾಶಿಯು ಯಾವುದು ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

ಹೌದು ಜೀವನದಲ್ಲಿ ನೆಮ್ಮದಿಯಿಂದ ಇರಬೇಕು ಅಂದರೆ ಮನುಷ್ಯ ಹಣದಿಂದ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ದೇವರ ಅನುಗ್ರಹದಿಂದಲೆ ಆತ ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ. ಅಷ್ಟೇ ಅಲ್ಲ ಜೀವನದಲ್ಲಿ ನೆಮ್ಮದಿಯಿಂದ ಇರುವುದಕ್ಕಾಗಿಯೇ ಹಾಗೂ ಕಷ್ಟ ಬಂದಾಗಲೆ ಎಷ್ಟೋ ಜನರಿಗೆ ದೇವರು ನೆನಪಾಗುವುದು ಆದ್ದರಿಂದಲೇ ಸಂಕಟ ಬಂದಾಗ ವೆಂಕಟರಮಣ ಅನ್ನೋ ಗಾದೆ ಮಾತನ್ನು ಕೂಡ ಹೇಳುವುದು .

ಹಾಗೆ ದೇವರ ಅನುಗ್ರಹಕ್ಕಾಗಿ ದೇವರ ಕೃಪಾಕಟಾಕ್ಷ ಪಡೆದುಕೊಳ್ಳುವುದಕ್ಕಾಗಿ ಮನುಷ್ಯ ಇಷ್ಟೆಲ್ಲಾ ಕಷ್ಟ ಎದುರಿಸುತ್ತಾನೆ ಹಾಗೂ ಹಲವು ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ದೇವರಿಗೆ ಹೂವುಗಳನ್ನು ಅರ್ಪಣೆ ಮಾಡುತ್ತಾ ಪ್ರತಿದಿವಸ ದೇವಸ್ಥಾನಗಳಿಗೆ ಹೋಗಿ ಪ್ರದಕ್ಷಿಣೆ ಹಾಕುತ್ತಾ ದೇವರಲ್ಲಿ ಬೇಡಿಕೊಳ್ಳುತ್ತಾ ಆತನ ಕೃಪಕಟಾಕ್ಷ ಪಡೆದುಕೊಳ್ಳುತ್ತಾರೆ ಆದರೆ ಇದೀಗ ಗ್ರಹಗಳ ಚಲನವಲನದಿಂದಾಗಿ ಗ್ರಹಗಳ ಫಲದಿಂದಾಗಿ ಈ ಎರಡೂ ರಾಶಿಯಲ್ಲಿ ಜನಿಸಿದವರು,

ಶಿವಪಾರ್ವತಿಯರ ಅನುಗ್ರಹವನ್ನು ಪಡೆದು ಕೊಳ್ಳಲಿದ್ದಾರೆ. ಹೌದು ಶಿವ ಪಾರ್ವತಿಯರು ಅಂದರೆ ಅರ್ಧನಾರೇಶ್ವರ ರುವ ಈ ದಂಪತಿಗಳ ಆಶೀರ್ವಾದ ಪಡೆದು ಕೊಂಡಿದ್ದ ಅಂಥವರು ಜೀವನದಲ್ಲಿ ಅದೆಷ್ಟೋ ಯಶಸ್ಸು ಕಾಣುತ್ತಾರೆ ಅಂದರೆ ಅವರನ್ನು ಯಾರೂ ತಡೆಯಲು ಸಾಧ್ಯವಾಗುವುದಿಲ್ಲ ಅಷ್ಟು ಬಲವಾದ ಮನಸ್ಸನ್ನು ಹೊಂದಿರುತ್ತಾರೆ ಹಾಗೂ ಜೀವನದಲ್ಲಿ ಅವರು ಅಂದುಕೊಂಡಿದ್ದದ್ದು ಎಲ್ಲವೂ ಕೂಡ ಯಾವ ವಿಘ್ನಗಳು ಇಲ್ಲದೆ ನೆರವೇರುತ್ತಾ ಇರುತ್ತದೆ.

ಶಿವ ಪಾರ್ವತಿಯರ ಅನುಗ್ರಹ ಪಡೆಯುವುದಕ್ಕಾಗಿ ಕಷ್ಟ ಪರ್ವತಗಳನ್ನು ಕೂಡ ಪಾಲಿಸುತ್ತಾ ಇರುತ್ತಾನೆ ಇನ್ನೂ ಇದೀಗ ಸುಮಾರು ಹನ್ನೊಂದು ವರುಷಗಳ ವರೆಗೂ ಶಿವಪಾರ್ವತಿಯರ ಆಶೀರ್ವಾದ ಪಡೆದುಕೊಳ್ಳಲಿರುವ ರಾಶಿಗಳು ಅಂದರೆ ಮೇಷ ರಾಶಿ ಹಾಗೂ ಎರಡನೆಯದು ಕನ್ಯಾ ರಾಶಿ ಈ ರಾಶಿಯಲ್ಲಿ ಜನಿಸಿದವರು.

ಇಷ್ಟು ದಿವಸಗಳವರೆಗೂ ಬಹಳ ಗೊಂದಲದಲ್ಲಿ ಇರುತ್ತಾರೆ ಮತ್ತು ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿರುತ್ತಾರೆ. ಆದರೆ ಇದೀಗ ಶಿವ ಪಾರ್ವತಿಯರ ಆಶೀರ್ವಾದವನ್ನು ಪಡೆದು ಕೊಳ್ಳುವ ಮೂಲಕ ಅವರಕಷ್ಟಗಳೆಲ್ಲ ದೂರವಾಗಿ, ಹಣಕಾಸಿನ ವಿಚಾರದಿಂದ ಹಿಡಿದು ಸಂಬಂಧದ ವಿಚಾರದವರೆಗೂ ಎಲ್ಲವೂ ಕೂಡ ನಿಮಗೆ ಉತ್ತಮ ದಾಯಕವಾಗಿದೆ ಲಾಭವನ್ನು ತಂದುಕೊಡುತ್ತದೆ.

ಅಷ್ಟೆಲ್ಲಾ ನಿರುದ್ಯೋಗಿಗಳು ಒಳ್ಳೆಯ ಉದ್ಯೋಗವನ್ನು ಪಡೆದು ಜೀವನದಲ್ಲಿ ನೆಮ್ಮದಿ ಕಾಣಲು ಇದ್ದೀರಾ ಹಾಗೂ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ತಪ್ಪದೆ ಗೌರವವನ್ನು ಸಲ್ಲಿಸಿ ಪ್ರತೀದಿವಸ ಸಾಧ್ಯವಾಗದೇ ಇದ್ದರೂ ಸೋಮವಾರದ ದಿವಸದಂದು ಹಾಗೂ ಮುಂದೆ ಬರಲಿರುವ ಕಾರ್ತಿಕ ಮಾಸದಲ್ಲಿ ಸೋಮವಾರದಂದು ಈಶ್ವರನ ಹಿಮಾಲಯಕ್ಕೆ ಹೋಗಿ ಶಿವನ ದರ್ಶನ ಪಡೆದು ಬನ್ನಿ ಎಲ್ಲವೂ ಒಳಿತಾಗುತ್ತದೆ ಧನ್ಯವಾದ.

WhatsApp Channel Join Now
Telegram Channel Join Now