WhatsApp Logo

ಕೆಜಿ ಕೆಜಿ ಬಂಗಾರ ಐಷಾರಾಮಿ ಕಾರು ಮೂಟೆಗಟ್ಲೆ ಹಣ ಕೊಟ್ಟು ಮದುವೆ ಮಾಡಿ ಕೊಟ್ಟ ಅತ್ತೆ ಮಾವ … ಆದ್ರೆ ಈ ಮೂದೇವಿ ಎಂತಾ ಕೆಲಸ ಮಾಡಿದ್ದಾನೆ ನೋಡಿ… ಸಮಾಜದಲ್ಲಿ ಹೀಗೆಲ್ಲ ನಡೆಯುತ್ತಾ ಗುರು…

By Sanjay Kumar

Updated on:

ತಂದೆ ತಾಯಿ ಅದರಲ್ಲಿಯೂ ಹೆಣ್ಣು ಹೆತ್ತ ಪೋಷಕರು ತಮ್ಮ ಹೆಣ್ಣು ಮಕ್ಕಳ ಬಗ್ಗೆ ಕನಸು ಕಾಣುವುದೊಂದೇ ಅವರು ಎಷ್ಟೇ ಓದಿದ್ದರೂ ವಿದ್ಯಾವಂತರಾಗಿದ್ದರೂ ಚೆನ್ನಾಗಿ ಸಂಬಳ ಪಡೆದುಕೊಳ್ಳುತ್ತಿದ್ದರು ಅವರು ಜೀವನದಲ್ಲಿ ಗಂಡನ ಜೊತೆ ಚೆನ್ನಾಗಿರಲಿ ಅಂತ ಹಾಗೇ ಇಲ್ಲೊಬ್ಬ ತಂದೆ ಕೂಡ ಆತನ ಮಗಳು ಕುಟುಂಬ ಚೆನ್ನಾಗಿರಲಿ ಎಂದು ತನ್ನ ಮಗಳನ್ನು ಶ್ರೀಮಂತಿಕೆಯಿಂದ ಬೆಳೆಸಿದ್ದರೂ, ಅವಳು ತುಂಬಾ ಚೆನ್ನಾಗಿರಬೇಕೆಂದು ಶ್ರೀಮಂತ ಕುಟುಂಬದವರಿಗೆ ಮದುವೆ ಮಾಡಿ ಕೊಡುವುದರ ಬದಲು ಊರಿನವರೇ ಆಗಿದ್ದ ಮಧ್ಯಮ ಕುಟುಂಬದವರ ಒಬ್ಬ ಹುಡುಗನನ್ನು ನೋಡಿ ಆತ ಬಹಳ ಒಳ್ಳೆಯ ಹುಡುಗ ಎಂದು ಭಾವಿಸಿ ಅವನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡುತ್ತಾರೆ.

ಹೌದು ಮದುವೆಯಾದ ಬಳಿಕ ಅಲ್ಲಿ ನಡೆದಿದ್ದೇನು ಗೊತ್ತಾ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಾವು ತಿಳಿಸುತ್ತೇವೆ ಮುಂದೆ ನಡೆದ ಘಟನೆ ಏನು ಎಂಬುದರ ಬಗ್ಗೆ. ಹೌದು ಶ್ರೀಮಂತ ವ್ಯಕ್ತಿ ಆತನಿಗೆ ಹೆಣ್ಣು ಮಗುವಿನ ಜನನವಾಗುತ್ತದೆ ಅದೇ ಹೆಣ್ಣು ಮಗುವಿನಲ್ಲಿ ತನ್ನ ತಾಯಿಯನ್ನು ಕಾಣುತ್ತಿದ್ದ ವ್ಯಕ್ತಿ ತನ್ನ ಮಗಳನ್ನು ಬಹಳ ಪ್ರೀತಿಯಿಂದ ಬೆಳೆಸಿರುತ್ತಾರೆ. ತನ್ನ ಮಗಳಲ್ಲಿ ತಾಯಿಯನ್ನು ಕಾಣುತ್ತಿದ್ದ ಆತ ಆತನ ಮಗಳಿಗೆ ಯಾವುದೇ ಕೊರತೆಯಿಲ್ಲದೆ ಬೆಳೆಸಿದ್ದ ಹಾಗೆ ಮದುವೆ ವಯಸ್ಸಿಗೆ ಬಂದ ಮಗಳನ್ನು ಒಳ್ಳೆಯ ಕಡೆ ಮದುವೆ ಮಾಡಿಕೊಡಬೇಕೆಂದು ಒಳ್ಳೆಯ ಕಡೆ ಹುಡುಗನನ್ನ ಹುಡುಕುತ್ತ ಇದ್ದರು. ಊರಿನವರೇ ಆಗಿದ್ದ ಮಧ್ಯಮವರ್ಗದ ಹುಡುಗನನ್ನು ಅವರು ಚಿಕ್ಕಂದಿನಿಂದಲೂ ನೋಡಿದ್ದ ಕಾರಣ ಬಡತನದಲ್ಲಿ ಬೆಳೆದ ಹುಡುಗ ತನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಆತನ ಮಗಳನ್ನು ಅವನಿಗೆ ಮದುವೆ ಮಾಡಿಕೊಟ್ಟರು ಆದರೆ ಮದುವೆ ಮಾಡಿಕೊಟ್ಟ ತಂದೆ ತನ್ನ ಅಳಿಯನಿಗೂ ಯಾವುದರಲ್ಲಿಯೂ ಕಡಿಮೆಯಾಗಬಾರದೆಂದು ಅವನಿಗೆ ದುಬಾರಿ ಬೆಲೆಯ ಕಾರು ಐವತ್ತು ಲಕ್ಷ ಹಣ ಎಲ್ಲವನ್ನು ಕೊಟ್ಟು ಮಗಳ ಹೆಸರಲ್ಲಿ ಫ್ಲಾಟ್ ಅನ್ನು ಕೊಟ್ಟು ಮದುವೆ ಮಾಡಿ ಕೊಡುತ್ತಾನೆ.

ಇಷ್ಟಾದ ಮೇಲೆ ತನ್ನ ಮಗಳು ಚೆನ್ನಾಗಿರುತ್ತಾಳೆ ಎಂದು ಭಾವಿಸಿದ್ದ ತಂದೆಯ ಆದರೆ ಗಂಡನ ಮನೆಗೆ ಹೋದ ಮಗಳು ಅಲ್ಲಿ ಆದದ್ದೇ ಬೇರೆ ಹೌದು ಹಣದ ಹರಿವು ಬಂತೆಂದು ಆತ ತನ್ನ ವ್ಯಕ್ತಿತ್ವವನ್ನು ಮಾಡಿಕೊಂಡ ಅವನು ಈ ರೀತಿ ಬದಲಾಗುತ್ತಾನೆ ಎಂದು ಯಾರೂ ಕೂಡ ಊಹೆ ಮಾಡಿರಲಿಲ್ಲ ಹೌದು ತನ್ನ ಹೆಸರಿನಲ್ಲಿದ್ದ ಹಣವನ್ನ ಖರ್ಚು ಮಾಡಿದ ಮತ್ತು ಆತನ ಹೆಂಡತಿಯ ಅಪ್ಪನ ಮನೆಯಿಂದ ಇನ್ನಷ್ಟು ಹಣವನ್ನು ಧರಿಸಿಕೊಂಡು ಅದರಲ್ಲಿ ತನ್ನ ಸಹೋದರಿಯರ ಮದುವೆಯನ್ನು ಕೂಡ ವಿಜ್ರುಂಬಣೆಯಿಂದ ಮಾಡಿದ ಕೊನೆಗೆ ಹಣದ ಆಸೆಯಿಂದ ತನ್ನ ಬಳಿ ಇದ್ದ ಹಣವನ್ನೆಲ್ಲ ಖರ್ಚು ಮಾಡಿಕೊಂಡ ಈತ ತನ್ನ ಹೆಂಡತಿಯ ಹೆಸರಿನಲ್ಲಿದ್ದ ಫ್ಲಾಟ್ ಅನ್ನು ಸಹ ಮಾರಾಟ ಮಾಡಿ ಎಲ್ಲವನ್ನೂ ಖಾಲಿ ಮಾಡಿಕೊಂಡ ಬಳಿಕ ತನ್ನ ಹೆಂಡತಿಯನ್ನ ಇಲ್ಲವಾಗಿಸಿ ಬೇರೊಂದು ಮದುವೆ ಆಗುವ ಪ್ರಯತ್ನವನ್ನು ಕೂಡ ಮಾಡಿದ್ದ.

‍ಹೌದು ತನ್ನ ಹೆಂಡತಿಯನ್ನ ಇಲ್ಲವಾಗಿಸಲು ಒಮ್ಮೆ ಆಕೆ ಮಲಗಿದ್ದ ಕೋಣೆಗೆ ವಿಷಪೂರಿತ ಹಾವನ್ನು ಬಿಟ್ಟಿದ್ದ ಆದರೆ ಆಕೆ ತುಂಬಾನೇ ಕಿರುಚಿಕೊಂಡ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಕೊನೆಗೆ ಆ ಹೆಣ್ಣುಮಗಳು ಉಳಿದುಕೊಂಡಳು ಆದರೆ ಮತ್ತೊಂದು ಸಲ ಅದೇ ರೀತಿ ಪ್ಲಾನ್ ಮಾಡಿಕೊಂಡು ನಾಗರಹಾವನ್ನು ಆಕೆಯ ಕೋಣೆಗೆ ಬಿಟ್ಟು ಆಕೆಯನ್ನು ಹಾವಿನಿಂದ ಕಚ್ಚಿಸಿ ಇಲ್ಲವಾಗಿಸಿದ್ದ ಇತ್ತ ತಂದೆಗೆ ತನ್ನ ಮಗಳು ಇಲ್ಲವಾದ ಸಂಗತಿ ಕೇಳಿ ದಿಕ್ಕು ತೋಚದಂತಾಗುತ್ತದೆ. ತನ್ನ ಮಗಳಿಗೆ ಎರಡೆರಡು ಬಾರಿ ಹಾವು ಕಚ್ಚಿ ಯಾಕೆ ಇಲ್ಲವಾದಳು ಅಂದರೆ ಇದರಲ್ಲೇನೋ ಇದೆ ಎಂದು ಪೊಲೀಸರ ಮೊರೆ ಹೋದ ತಂದೆ ಕೊನೆಗೆ ಎಲ್ಲ ವಿಚಾರವನ್ನು ಮೃ ತ ಮಹಿಳೆಯ ಪತಿರಾಯ ಬಾಯ್ಬಿಟ್ಟಿದ್ದಾನೆ ನೋಡಿದ್ರಲ್ಲ ಹಣಕ್ಕಾಗಿ ಏನೆಲ್ಲ ಮಾಡ್ತಾರೆ ಅಂತ ಒಳ್ಳೆಯತನವನ್ನು ಕಸಿದುಕೊಳ್ಳುತ್ತಾ??? ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment