WhatsApp Logo

ತನ್ನ ಸ್ನೇಹಿತನೊಂದಿಗೆ ಹೋಟೆಲ್ ರೂಮ್ ನಲ್ಲಿದ್ದ ಪತ್ನಿ ! ಏಕಾಏಕಿ ರೂಮಿಗೆ ನುಗ್ಗಿದ ಗಂಡ ಮುಂದೆ ಆಗಿದ್ದೇನು ಗೊತ್ತ …

By Sanjay Kumar

Updated on:

ಮದುವೆಗು ಮುನ್ನ ಹೆಣ್ಣು ಮಕ್ಕಳು ಪ್ರೀತಿ ಮಾಡುವುದು ಅಥವಾ ಬಾಯ್ ಫ್ರೆಂಡ್ಸ್ ಮಾಡಿಕೊಳ್ಳುವುದು ಇವತ್ತಿನ ದಿವಸಕ್ಕೆ ಕಾಮನ್ ಆಗಿದೆ ಹೌದು ಇವತ್ತಿನ ದಿನದ ಯುವಕ ಯುವತಿಯರ ಮೈಂಡ್ ಸೆಟ್ ಹಾಗೇ ಇದೆ ಮತ್ತು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಅಷ್ಟಾಗಿ ಇವತ್ತಿನ ಯುವ ಪೀಳಿಗೆ ಇದೆಲ್ಲವೂ ಓಡುತ್ತಾ ಇರುವ ಕಾಲಚಕ್ರದ ಪ್ರಭಾವ ಅಂತಾನೆ ಹೇಳಬಹುದು ಇನ್ನು ಎಷ್ಟೋ ಜನರು ಪಶ್ಚಿಮಾತ್ಯರ ಸಂಸ್ಕೃತಿಗೆ ಮಾರುಹೋಗಿ ಈ ಟ್ರೆಂಡ್ ಅನ್ನು ನಮ್ಮ ಸಮಾಜದಲ್ಲಿಯೂ ನಡೆಸಿಕೊಂಡು ಬರುತ್ತಿರುವವರ ಸಂಖ್ಯೆ ಏನೂ ಕಡಿಮೆ ಇಲ್ಲಾ. ಇಲ್ಲೊಬ್ಬ ವಿವಾಹಿತ ಮಹಿಳೆ ಕೂಡ ತನ್ನ ಮದುವೆಯಾದ ನಂತರವೂ ತನ್ನ ಪ್ರಿಯಕರನೊಂದಿಗೆ ಸಂಬಂಧವನ್ನು ಇಟ್ಟುಕೊಂಡಿರುತ್ತಾಳೆ ಇದೇ ವೇಳೆ ಗಂಡನ ಕೈಗೆ ರೆಡ್ ಹ್ಯಾಂಡಾಗಿ ಸಿಲುಕಿ ಹಾಕಿಕೊಂಡ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ ಮುಂದೆ ತಿಳಿಯೋಣ ಬನ್ನಿ ಈ ಲೇಖನದಲ್ಲಿ. ಹೌದು ವಿವಾಹಿತೆ ಮಹಿಳೆ ತನ್ನ ಲವರ್ ಜೊತೆಗ ಹೋಟೆಲ್ ರೂಮ್ ನಲ್ಲಿದ್ದ ವೇಳೆ ತನ್ನ ಪತಿಯ ಕೈಗೆ ಸಿಕ್ಕಿ ಬಿದ್ದಿದ್ದು, ತನ್ನ ಪತ್ನಿ ಪರ ಪುರುಷನ ಜೊತೆ ಬೆಡ್ ಮೇಲೆ ಇರುವುದನ್ನ ಕಣ್ಣಾರೆ ಕಂಡ ಪತಿ ಆಕೆಯನ್ನ ಚಪ್ಪಲಿಯಿಂದ ಹಿಗ್ಗಾಮುಗಾ ಹೊ’ಡೆದಿದ್ದಾನೆ. ಆತ ತನ್ನ ಪತ್ನಿಗೆ ಥಳಿಸುತ್ತ ಇರುವ ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಲಿದೆ ಆ ಮಹಿಳೆ ತಾನು ಮದುವೆಗೆ ಮುಂಚೆ ಪ್ರೀತಿಸುತ್ತಾ ಇದ್ದಿ ಪ್ರಿಯಕರನ ಜೊತೆ ಮದುವೆ ಆದ ಮೇಲೂ ಕೂಡ ಸಂಬಂಧ ಇಟ್ಟುಕೊಂಡು, ತನ್ನ ಗಂಡನಿಗೆ ಮೋಸ ಮಾಡ್ತಾ ಇದ್ದಳು.

ಇನ್ನು ಈ ವಿಚಾರ ಅಂದರೆ ತನ್ನ ಪತ್ನಿ ಬೇರೊಬ್ಬನ ಜತೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ವಿಚಾರ ಪತಿಗೆ ಅನುಮಾನ ಕಾಡಿತ್ತು. ತನ್ನ ಪತ್ನಿ ಆಕೆಯ ಪ್ರಿಯಕರನ ಜೊತೆ ಹೋಟೆಲ್ ರೂಮ್ ನಲ್ಲೇ ಇರುವ ವಿಚಾರ ತಿಳಿದು ನೇರವಾಗಿ ಆ ಹೋಟೆಲ್ ರೂಮಿಗೆ ಹೋಗುತ್ತಾನೆ ಆಕೆಯ ಪತಿ. ಇನ್ನು ಆತ ಅನುಮಾನ ಪಟ್ಟಂತೆ ತನ್ನ ಪ್ರಿಯಕರನ ಜೊತೆ ರೂಮ್ನಲ್ಲಿ ಉಳಿದುಕೊಂಡಿದ್ದಳು ಹಾಗೂ ಈ ಹೋಟೆಲ್ ನ ರೂಂ ಗೆ ನುಗ್ಗಿದ ಪತಿ ತನ್ನ ಪತ್ನಿ ಪರಪುರುಷನ ಜೊತೆ ರೂಂನ ಬ್ರೆಡ್ ಮೇಲಿರುವುದನ್ನು ಕಂಡು ಬಹಳ ಕೋಪಗೊಳಗಾಗುತ್ತಾರೆ ಆಕ್ರೋಶ ಒಳಗಾಗುತ್ತಾನೆ. ಈ ವಿಚಾರ ತಿಳಿಯುತ್ತಿದ್ದ ಹಾಗೆ ಆಕೆಯ ಪ್ರಿಯಕರ ಅಲ್ಲಿಂದ ಓಡಿಹೋಗಿದ್ದಾನೆ ಈಕೆ ಮಾತ್ರ ಪತಿಯ ಬಳಿ ಸಿಲುಕಿಹಾಕಿಕೊಂಡಿದ್ದು, ಹೊಟೇಲ್ ರೂಮ್ ನಲ್ಲಿಯೇ ತನ್ನ ಹೆಂಡತಿಯ ಕೆನ್ನೆಗೆ ಬಾರಿಸಿದ ಪತಿ ಆ ನಂತರ ಅವನ ಚ..ಪ್ಪಲಿ ತೆಗೆದುಕೊಂಡು ಆಕೆ ಏನೇ ಹೇಳಿದರೂ ಆಕೆ ಎಷ್ಟು ಬೇಡಿಕೊಂಡರೂ ಕೋಪದಲ್ಲಿ ಸಿಕ್ಕಾಬಟ್ಟೆ ಹೊ..ಡೆದಿದ್ದಾನೆ.

ಹೋಟೆಲ್ ಗೆ ಪತಿಯೊಬ್ಬ ಮಾತ್ರ ಬಂದಿರಲಿಲ್ಲ ಆತನ ಜೊತೆ ಆತನ ಸಂಬಂಧಿಕರು ಸಹ ಅಲ್ಲಿಗೆ ಬಂದಿದ್ದರು ಮತ್ತು ಅಲ್ಲಿ ನಡೆದ ಘಟನೆಯನ್ನು ವಿಡಿಯೋ ಕೂಡ ಮಾಡಿದ್ದಾರೆ ಇದರ ಜೊತೆಗೆ ಈ ವಿಚಾರವನ್ನ ಪೊಲೀಸರಿಗೂ ಕೂಡ ಅಲ್ಲಿಗೆ ಬಂದಿದ್ದ ಅವರಿಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಎರಡೂ ಕಡೆಯ ಕುಟುಂಬದವರು ಯಾರ ಮೇಲೆ ದೂರು ದಾಖಲಿಸದ ಕಾರಣ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲಾ. ಆದರೆ ಹೋಟೆಲ್ ನಲ್ಲಿ ನಡೆದ ಘಟನೆ ಮಾತ್ರ ಸಿಕ್ಕಾಪಟ್ಟೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತ ಇದೆ. ಹೌದು ಇವತ್ತಿನ ದಿವಸಗಳಲ್ಲಿ ಮದುವೆ ಎಂಬ ಪದಕ್ಕೆ ಅರ್ಥ ತಿಳಿಯದೆ ಮದುವೆ ಎಂಬ ಪದಕ್ಕೆ ಅಗೌರವವನ್ನು ಸೂಚಿಸುತ್ತಿದ್ದಾರೆ ಹಾಗೆ ಸಂಬಂಧಗಳ ಬೆಲೆ ತಿಳಿಯದೆ ತಮ್ಮ ಇಷ್ಟಬಂದಂತೆ ಜೀವನ ನಡೆಸುವ ಇವತ್ತಿನ ಯುವ ಪೀಳಿಗೆಯ ಸಂಬಂಧಗಳ ಬೆಲೆ ತಿಳಿಯದೆ ಜೀವನದಲ್ಲಿ ಒಬ್ಬಂಟಿಗರಾಗಿ ಜೀವನ ನಡೆಸುವಂತಹ ಪರಿಸ್ಥಿತಿ ತಮಗೆ ತಾವೆ ತರಿಸಿಕೊಂಡು ಬಿಡುತ್ತಾರೆ ಇನ್ನು ಇಂದಿನ ಲೇಖನದಲ್ಲಿ ತಿಳಿಸಿದ ಈ ಘಟನೆ ಸಹ ನೈಜವಾಗಿದ್ದು ಇಂತಹದ್ದೇ ಹಲವು ಘಟನೆಗಳು ಪ್ರತಿ ದಿನ ಸಮಾಜದಲ್ಲಿ ಜರುಗುತ್ತಲೇ ಇರುತ್ತದೆ ಇದರ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ಸರಿಯಾಗಿ ಬುದ್ಧಿ ತಿಳಿಸುವುದೇ ಒಳ್ಳೆಯ ಕ್ರಮ ಎಂದು ಹೇಳಬಹುದು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment