WhatsApp Logo

ನಿಮ್ಮ ಚರ್ಮದ ಮೇಲೆ ಯಾವುದೇ ರೀತಿಯ ರೋಗ ಇರಬಹುದು ಅದನ್ನ ಸಂಪೂರ್ಣವಾಗಿ ನಿವಾರಣೆ ಮಾಡುವಂತ ಅದ್ಬುತ ಶಕ್ತಿಯನ್ನ ಹೊಂದಿದೆ ಈ ದೇವಸ್ಥಾನ… ಈ ದೇವಸ್ಥಾನದಲ್ಲಿ ಸ್ನಾನ ಮಾಡಿದರೆ ಸಾಕು ಎಂತ ಭಯಾನಕ ಕಾಯಿ’ಲೆಗಳು ಇದ್ದರು ಸಾಹ ಗುಣ ಆಗುತ್ತದೆ… ಅಷ್ಟಕ್ಕೂ ಈ ದೇವಸ್ಥಾನ ಎಲ್ಲಿದೆ ಗೊತ್ತ ..

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೇ ನಿಮಗೆ ಚರ್ಮಕ್ಕೆ ಸಂಬಂಧಿಸಿದ ಯಾವುದೇ ತರಹದ ಸಮಸ್ಯೆಗಳಿರಲಿ ಅದನ್ನು ಪರಿಹಾರ ಪಡೆದುಕೊಳ್ಳಬೇಕು ಅಂದರೆ ಆ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹಾರ ಮಾಡಿಕೊಳ್ಳಬೇಕು ಅಂದರೆ ಇಲ್ಲಿದೆ ನೋಡಿ ಪರಿಹಾರ, ಅಲ್ಲ ಅಲ್ಲ ಇದು ಪರಿಹಾರವಲ್ಲ ದೇವರ ಅನುಗ್ರಹ ಅಂತ ಹೇಳಬಹುದು ನೋಡಿ. ಹೌದು ಏನು ಹೇಳ್ತಾ ಇದ್ದೇವೆ ಅಂತಿದ್ದೀರಾ ನಿಮ್ಮ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಇನ್ನೊಂದು ವಿಶೇಷ ದೇವಾಲಯವಿದೆ ಅಲ್ಲಿ ನೀವು ಹೋಗಿ ನೀವು ಭೂಮಂಡಲದ ಒಡೆಯನಾಗಿರುವ ಈಶ್ವರನನ್ನು ದರ್ಶನ ಪಡೆದು ಅವನಲ್ಲಿ ಬೇಡಿ ಬರಬೇಕು ಅಷ್ಟೆ ಅಲ್ಲ ಅವನ ಸನ್ನಿಧಿಯಲ್ಲಿ ಸಿಗುವ ಪುಣ್ಯ ಪ್ರಸಾದವನ್ನು ತಂದು ನಿಮ್ಮ ಮೈಗೆ ಲೇಪನ ಮಾಡಿಕೊಂಡು ಸ್ನಾನ ಮಾಡುತ್ತಾ ಬಂದಲ್ಲಿ ಖಂಡಿತವಾಗಿಯೂ ನೀ1ಕೊಂಡಂತೆ ನಿಮ್ಮ ಚರ್ಮದ ಸಮಸ್ಯೆ ಯಾವ ವೈದ್ಯರ ಚಿಕಿತ್ಸೆಯೂ ಇಲ್ಲದೆ ಪರಿಹರ ಮಾಡಿಕೊಳ್ಳಬಹುದಂತೆ.

ಹೌದು ಅಷ್ಟಕ್ಕೂ ಈ ದೇವಾಲಯವಿದೆ ಈ ದೇವಾಲಯದ ವಿಶೇಷತೆ ಏನು ಮತ್ತು ಈ ದೇವಾಲಯ ನಿಜವಾಗಿಯೂ ಇದೆಯಾ ಇದು ಎಲ್ಲಿದೆ ಇದನ್ನೆಲ್ಲ ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ. ಹೌದು ಇಲ್ಲಿಗೆ ಬಂದಿರುವ ಭಕ್ತಾದಿಗಳು ತಮ್ಮ ಅನಿಸಿಕೆಯನ್ನ ಹೇಳಿಕೊಂಡಿದ್ದಾರೆ ಅಷ್ಟೇ ಅಲ್ಲ ಇವರಿಗೆ ಇಲ್ಲಿಗೆ ಬಂದ ಮೇಲೆ ಎಂತಹ ಇಂಗ್ಲಿಷ್ ಮೆಡಿಸಿನ್ ನಿಂದಲೂ ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗದೆ ಇರುವಂತಹ ಚರ್ಮ ಸಂಬಂಧಿ ಸಮಸ್ಯೆಗಳ ಪರಿಹಾರ ಮಾಡಿಕೊಂಡಿದ್ದಾರಂತೆ. ಹೌದು ಪ್ರತಿದಿನ ತೆರೆದಿರುವ ಈ ದೇವಾಲಯಕ್ಕೆ ಭಕ್ತಾದಿಗಳ ಸಾಗರವೇ ಬರುತ್ತದೆ ಸುಮಾರು ನೂರರಿಂದ ನೂರೈವತ್ತು ಕಿಲೋ ಮೀಟರ್ ಉದ್ದವಿರುವ ಈ ದೇವಾಲಯದಲ್ಲಿ ಸದಾ ನೀರು ಹರಿಯುತ್ತಲೇ ಇರುತ್ತದೆ ಅಷ್ಟಕ್ಕೂ ಈ ದೇವಾಲಯದ ಹೆಸರನ್ನು ಮೊದಲು ತಿಳಿದುಕೊಂಡು ಬಿಡೋಣ ಆ ದೇವಾಲಯ ಯಾವುದು ಗೊತ್ತಾ ನೆಲ್ಲಿತೀರ್ಥ ದೇವಾಲಯ ಹೌದು ಇಲ್ಲಿ ನೆಲ್ಲಿಕಾಯಿ ಗಾತ್ರದಷ್ಟು ನೀರು ಸದಾ ಹರಿಯುತ್ತಲೇ ಇರುತ್ತದೆ ಆದ್ದರಿಂದ ಇದನ್ನು ನೆಲ್ಲಿತೀರ್ಥ ದೇವಾಲಯ ಅಂತ ಕರೆಯುತ್ತಾರೆ.

ನೆಲ್ಲಿತೀರ್ಥ ದೇವಾಲಯ ಎಲ್ಲಿದೆ ಗೊತ್ತಾ ಅದು ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೆ ಹೌದು ಮಂಗಳೂರಿನ ಬಳಿ ನೆಲ್ಲಿತೀರ್ಥ ಸೋಮೇಶ್ವರ ದೇವಾಲಯ ಅಂದರೆ ಬಹಳ ಫೇಮಸ್ ದೇವಾಲಯ ಇಲ್ಲಿ ಗುಹೆ ಕೂಡ ಇದೆ ಹೌದು ದೇವಾಲಯ ನೋಡಲು ಗುಹೆಯ ರೀತಿಯಲ್ಲಿ ಇರುವುದರಿಂದ ಇದನ್ನು ಗುಹಾಂತರ ದೇವಾಲಯ ಅಂತ ಕೂಡ ಕರೆಯುವುದು ವಿಶೇಷ ಆಗಿದೆ. ಗುಹೆಯೊಳಗೆ ನೀವು ಹೋಗುವಾಗ ನಿಮಗೆ ನೀರು ಹರಿಯುವುದು ಕಾಡುತ್ತದೆ ಜೊತೆಗೆ ಅಲ್ಲಲ್ಲೆ ದೇವಾಲಯದ ಬಳಿ ಮಣ್ಣು ಕೂಡ ಇರುತ್ತದೆ ಆ ಮಣ್ಣನ್ನು ನೀವು ಪ್ರಸಾದದ ರೂಪದಲ್ಲಿ ತಂದು ಮನೆಗೆ ಅದನ್ನು ಪೂಜನೀಯ ಭಾವನೆಯಲ್ಲಿ ನಿಮ್ಮ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಯ ಮೇಲೆ ಲೆಕ್ಕ ಮಾಡುತ್ತಾ ಬನ್ನಿ ಈ ರೀತಿ ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ನಿಮ್ಮ ಚರ್ಮ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಗರಣ ಬಯಲಿಗೆ ಬಂದ ಭಕ್ತಾದಿಗಳು ಕೂಡ ಹೇಳಿಕೊಂಡಿದ್ದು ಇಲ್ಲಿ ನಡೆಯುತ್ತಿರುವ ವಿಶೇಷದ ಬಗ್ಗೆ ನಾವು ಖಂಡಿತ ನಂಬಲೇಬೇಕು ಮತ್ತು ಅಚ್ಚರಿ ಕೂಡ ಹೌದು ಎಷ್ಟೆಷ್ಟು ಖರ್ಚು ಮಾಡಿ ತಮ್ಮ ಚರ್ಮ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯವಾಗದೆ ಇರುವವರು ಕೂಡ ಇಲ್ಲಿಗೆ ಬಂದು ತಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡು ಹೋಗಿರುವ ಉದಾಹರಣೆಗಳಿವೆ.

ಹೌದು ನೆಲ್ಲಿತೀರ್ಥ ಸೋಮೇಶ್ವರ ದೇವಾಲಯವು ಮಂಗಳೂರಿನಲ್ಲಿ ನೀವು ಕೂಡ ಎಂದಾದರೂ ಮಂಗಳೂರಿಗೆ ಭೇಟಿ ನೀಡಿದಾಗ ಅಥವಾ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಯಾವುದೇ ಇರಲಿ ಅದನ್ನು ಪರಿಹಾರ ಮಾಡಿಕೊಳ್ಳಬೇಕು ಎಲ್ಲಿಯೇ ಹೋದರೂ ನಮ್ಮ ಸಮಸ್ಯೆ ಪರಿಹಾರ ಆಗಿಲ್ಲ ಅನ್ನುವವರು ಒಮ್ಮೆ ನೆಲ್ಲಿತೀರ್ಥ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕರೂ ಸಿಗಬಹುದೇನೋ ಸುಮ್ಮನೆ ಸಡಗರ ಯಾಕೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಆ ದೇವರ ಅನುಗ್ರಹ ದಲ್ಲಿ ದ ಅವನ ದರ್ಶನ ಪಡೆಯಿರಿ ಎಲ್ಲವೂ ಉತ್ತಮವಾಗಿ ಆಗುತ್ತದೆ ಧನ್ಯವಾದ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment