WhatsApp Logo

ಬಿಗ್ ಬಾಸ್ ಮನೆಯಲ್ಲಿ ರಾತ್ರಿ ಎಲ್ಲರು ಮಲಗಿದ ಮೇಲೆ ನೋಡಿ ಈ ಕೆಲಸ ಮಾಡಿದ್ದಾರೆ ಎಂದ ಖ್ಯಾತ ನಟಿ …ನೋಡಿ ಇವರೇ

By Sanjay Kumar

Updated on:

ಭಾರಿ ಜನಪ್ರಿಯತೆ ಗೊಂಡಿರುವಂತಹ ಶೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮ ಕನ್ನಡದಲ್ಲಿಯೂ ಸಹ ಮೂಡಿ ಬರ್ತಾ ಇದೆ ಇನ್ನು ಈ ಕಾರ್ಯಕ್ರಮ ಎಷ್ಟು ಮಂದಿ ಆಸಕ್ತಿಯಿಂದ ನೋಡುತ್ತಾರೋ ಹಾಗೆ ಬಿಗ್ ಬಾಸ್ ಶೋ ಎಂದರೆ ವಿವಾದಗಳು ಸಹ ಇದ್ದೆ ಇರುತ್ತದೆ ಎಂದು ಸಹ ತಿಳಿದಿರುತ್ತದೋ ಅದೇ ರೀತಿ ಎಷ್ಟೋ ಜನರು ಬಿಗ್ ಬಾಸ್ ಗೆ ಹೋಗಬೇಕು ಅನ್ನುವ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಹೌದು ದೊಡ್ಡ ದೊಡ್ಡ ರಿಯಾಲಿಟಿ ಶೋ ಅಂದಮೇಲೆ ಅಲ್ಲಿ ಗಾಸಿಪ್ ಗಳು ಸಾಮಾನ್ಯ. ಬಿಗ್ ಬಾಸ್ ಕಾರ್ಯಕ್ರಮ ನಡೆಯುವಾಗ ಅದರಲ್ಲೂ ಹಿಂದಿಯ ಓಟಿಟಿ ಸೀಸನ್ ಅಲ್ಲಿ ವಿವಾದವೊಂದು ಸೃಷ್ಟಿಯಾಗಿದ್ದು ಮನೆಯಲ್ಲಿ ಕ್ಯಾಮೆರಾ ಮುಂದೆಯೇ ಇಂತಹ ಕೆಲಸ ನಡೆಯುತ್ತಾ ಇದೆ ಮತ್ತು ಪ್ರತಿಯೊಬ್ಬ ಬಿಗ್ ಬಾಸ್ ಮನೆ ಸದಸ್ಯರು ಇದನ್ನು ನೋಡಿದ್ದಾರೆ.

ಆದರೆ ಯಾರೂ ಗೊತ್ತಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಹಾಗೂ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದನ್ನು ನಿಮಗೆ ತೋರಿಸಿದ್ದಾರ ಇಲ್ಲವಾ ಎಂಬುದು ನನಗೆ ತಿಳಿದಿಲ್ಲ ಎಂದು ಹಿಂದಿ ಬಿಗ್​ ಬಾಸ್​ ಒಟಿಟಿಯ ಸ್ಪರ್ಧಿಯಾದ ಉರ್ಫಿ ಜಾವೇದ್​ ಮನೆಯಿಂದ ಹೊರ ಹೋಗುವ ಮುನ್ನ ಹೇಳಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್​ ಆಗುತ್ತ ಇದೆ. ಹೌದು ಉರ್ಫಿ ಅವರು ಹಿಂದಿ ಬಿಗ್​ ಬಾಸ್​ ಒಟಿಟಿಯಲ್ಲಿ ಮನೆ ಒಳಗೆ ಹೋಗುವ ಅವಕಾಶ ಪಡೆದುಕೊಂಡಿದ್ದರು ಆದರೆ ಬಹುಬೇಗನೆ ಅವರು ಸ್ಪರ್ಧೆಯಿಂದ ಎಲಿಮಿನೇಷನ್ ಆಗಿದ್ದರು. ಇನ್ನೂ ಉರ್ಫಿ ಯವರು ಈ ರೀತಿಯ ಹೇಳಿಕೆ ಅನ್ನು ನೀಡಿದ್ದು ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಹೇಳಿದ್ದು ಇದರ ಲೈವ್ ಫೀಡ್ ಇದೀಗ ಓಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ಸಕತ್ ವೈರಲ್ ಆಗುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲೂ ಕೂಡ ಬರೋಬ್ಬರಿ ವೀಕ್ಷಣೆಯಾಗುತ್ತ ಇದೆ. ಇನ್ನು ಉರ್ಫಿ ಈ ರೀತಿ ಹೇಳಿದಾಗ ಬಿಗ್ ಬಾಸ್ ನ ಮತ್ತೊರ್ವ ಸ್ಪರ್ಧಿ ಏನು ಹೇಳುತ್ತಿದ್ದೀಯಾ, ಯಾರ ಬಗ್ಗೆ ಮಾತನಾಡುತ್ತ ಇದ್ದೀಯ ಎಂದು ಶಾಕ್ ಇಂದ ಪ್ರಶ್ನೆ ಮಾಡಿದ್ದಾರೆ.

ತಮ್ಮ ಸಹಚರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉರ್ಫಿ ಅವರು, ನೀನೂ ಕೂಡ ಇದನ್ನ ನೋಡಿಲ್ಲವಾ ಅಲ್ಲಿ ಇಬ್ಬರು ಕ್ಯಾಮೆರಾ ಮುಂದೆಯೇ ಆ ಕೆಲಸ ಮಾಡುತ್ತಿದ್ದಾರೆ, ಮನೆಯಲ್ಲಿರುವ ಪ್ರತಿಯೊಬ್ಬರು ಕೂಡ ಇದನ್ನು ನೋಡಿದ್ದಾರೆ. ಆದರೂ ಯಾರೂ ಗೊತ್ತೇ ಇಲ್ಲದಂತೆ ಸುಮ್ಮನಿದ್ದಾರೆ ಎಂದು ಉರ್ಫಿ ದೈರ್ಯವಾಗಿ ಕ್ಯಾಮೆರಾ ಎದುರು ಹೇಳಿಕೊಂಡಿದ್ದರು ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ ಹಾಗೂ ಉಪ್ಪಿ ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ನಗೆಗಡಲನ್ನು ಸೃಷ್ಟಿಮಾಡಿದ್ದರು. ಚಿಕ್ಕ ವಾಕ್ಯಗಳ ಕೌಂಟರ್​ ನೀಡುತ್ತಾ ತಮಾಷೆಗಳನ್ನು ಮಾಡುತ್ತ ಬಿಗ್​ ಬಾಸ್​ ಒಟಿಟಿಯಲ್ಲಿದ್ದ ಉರ್ಫಿ ಅದ್ಯಾಕೋ ಏನೊ ಬೇಗಾನೆ ಮನೆಯಿಂದ ಹೊರಬಂದರು.

ನಟಿ ಉಮಾಶ್ರೀ ಅವರಿಗೆ ಇನ್ನೂ 24ವರ್ಷ ಮೊದಲು ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಾ ಇದ್ದ ಇವರು ಬಡೆ ಭಯ್ಯಾ ಕಿ ದುಲ್ಹಾನಿಯಾ ಧಾರಾವಾಹಿಯಿಂದ ಕಿರುತೆರೆ ಅಲ್ಲಿ ಸಹ ಬಹಳ ಜನಪ್ರಿಯರಾದರು ಮೇರಿ ದುರ್ಗಾ ಬೇಪಾರಿ ಪೂಂಚ್ ಬೀಟ್ ಸೀಸನ್ 2ಎ ರಿಶ್ತಾ ಕ್ಯಾ ಕೆಹಲಾತಾ ಕಸೌತಿ ಜಿಂದಗಿ ಕೇ ಹೀಗೆ ಸಾಕಷ್ಟು ದಾರವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಕಂಡುಕೊಂಡ ನಂತರ ಬಿಗ್ ಬಾಸ್ ಓಟಿಟಿಗೆ ಪಾದರ್ಪಣೆ ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಈ ರೀತಿ ಆರೋಪ ಮಾಡಿರುವುದು ಇದೇ ಮೊದಲೆನಲ್ಲಾ, ಹೌದು ಈ ಹಿಂದೆ ಬಿಗ್ ಬಾಸ್ ಬ್ರೋತಲ್ ಹೌಸ್ ತರಹ ಬದಲಾಗಿದೆ ಎಂಬ ಸಂಚಲನ ಕಾಮೆಂಟ್ ಒಂದನ್ನು ತೆಲುಗಿನ ವಿವಾದಾತ್ಮಕ ನಟಿ ಶ್ರೀರೆಡ್ಡಿ ಮಾಡಿದ್ದರು. ಇದರ ಕುರಿತು ಮಾತನಾಡಿದ್ದ ಶ್ರೀ ರೆಡ್ಡಿ ತೆಲುಗು ಬಿಗ್ ಬಾಸ್ ಸೀಸನ್ 3ರಲ್ಲಿ ಆಫರ್ ನೀಡುವುದಾಗಿ ನನ್ನನ್ನು ಸಂಪರ್ಕಿಸಿದ್ದು ಹೈದರಾಬಾದಿನ ಮಾಸಬ್ ಟ್ಯಾಂಕ್ ಬಳಿ ಇರುವ ಗೋಲ್ಕೊಂಡ ಹೋಟೆಲ್‌ಗೆ ಬರಲು ಹೇಳಿದ್ದರು. ಅಭಿಷೇಕ್ ಎಂದು ನನ್ನನ್ನು ಸಂಪರ್ಕಿಸಿದ್ದು ಅಲ್ಲಿ ಹೇಗಿರಬೇಕು ಹಾಗು ಏನು ಮಾಡಬೇಕು ಎಂಬ ವಿಷಯಗಳನ್ನು ತಿಳಿಸಿದ್ದರು.

ನಿಮಗೆ ಬೆಡ್‍ಶೀಟ್ ಒಳಗೆ ಆ ರೀತಿ ಮಾಡುವುದು ಇಷ್ಟವೆ ಹಾಗು ಕ್ಯಾಮೆರಾ ಇದ್ದರೂ ಆ ಕೆಲಸ ಮಾಡುತ್ತೀರಾ ಎಂದು ಪ್ರಶ್ನಿಸಿದ್ದು, ಇದಕ್ಕೆ ನಾಚಿಕೆಯಾಗುತ್ತದೆ ಎಂದು ಹೇಳಿದೆ. ಆತನ ಮಾತುಗಳಿಂದ ನನಗೆ ನಗು ಬಂತು. ತಮಾಷೆಗೆ ಹೇಳುತ್ತಿದ್ದಾನೇನೊ ಎಂದು ನಕ್ಕಿದೆ. ನಾನು ಅಷ್ಟೆಲ್ಲಾ ನಾಚಿಕೆ ಇಲ್ಲದೆ ಆ ರೀತಿ ಮಾಡುವವರ ಪೈಕಿಗೆ ಸೇರಿದವಳಲ್ಲ ಎಂದು ಹೇಳಿದ್ದಾಗಿ ತಿಳಿಸಿದ್ದರು. ಬಳಿಕ ನಿಮಗೆ ತುಂಡು ಬಟ್ಟೆ ಧರಿಸಲು ಇಷ್ಟವೇ ಎಂದು ಅವನು ಕೇಳಿದ. ತೊಂದರೆ ಏನು ಇಲ್ಲ ಎಂದ ಬಳಿಕ ನಿಮ್ಮ ಭಾಗ ತುಂಬಾ ದೊಡ್ಡದಾಗಿದೆ ಅದು ಒರಿಜಿನಲ್ಲಾ ಎಂದು ಕೇಳಿದ. ಆಗ ನನಗೆ ತುಂಬಾ ಕಿರಿಕಿರಿ ಅನ್ನಿಸಿತು ನಿನ್ನೊಂದಿಗೆ ಚಾಟ್ ಮಾಡುತ್ತೇನೆ ಬಿಡು ಎಂದ. ಅಲ್ಲಿಗೆ ನನಗೆ ಸೀನ್ ಅರ್ಥವಾಯಿತು. ನನ್ನೊಂದಿಗೆ ಸಮಯ ಕಳೆಯಲು ಆತ ಆಸಕ್ತಿ ತೋರುತ್ತ ಇದ್ದಾನೆಂದು. ಆದರೆ ಕೊನೆಗೂ ನನ್ನುನ್ನು ಬಿಗ್‍ಬಾಸ್‌ಗೆ ಆಯ್ಕೆ ಮಾಡಲಿಲ್ಲ. ಒಳ್ಳೆದೆ ಆಯ್ತು ಬಿಗ್ ಬಾಸ್ ಹೋದವರಿಗೆ ಅವಕಾಶ ಸಿಗುತ್ತಿಲ್ಲ ಎಂದು ಅವರು ಹೇಳಿದ್ದರು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment