WhatsApp Logo

ವರ್ಷಗಟ್ಟಲೆ ಹೆಂಡತಿಯ ಎದುರುಗಡೆ ಕುರುಡನಾಗಿದ್ದ ಗಂಡ,ಸತ್ಯ ಗೊತ್ತಾದಾಗ ಏನಾಯ್ತು ಗೊತ್ತಾ ..! ಎಂತವರ ಕಣ್ಣಲ್ಲೂ ಕೂಡ ನೀರು ಬರುತ್ತದೆ

By Sanjay Kumar

Updated on:

ನಮಸ್ಕಾರ ಸ್ನೇಹಿತರೆ ನಾವು ಒಂದು ಕಥೆ ಹೇಳುತ್ತೇವೆ ಇದು ನಿಜ ಜೀವನದಲ್ಲಿ ನಡೆದಂತಹ ನಿಜ ಘಟನೆ.ಇವಗಿನ ಪ್ರೀತಿ ನೋಡಿರಬಹುದು ಇವತ್ತು ಪ್ರೀತಿ ಮಾಡುತ್ತಾರೆ ನಾಳೆ ನಾಡಿದ್ದು ಪಾರ್ಕು ಅಂತ ಸುತ್ತಾಡುತ್ತಾರೆ ಹಾಗೂ ಸಿನಿಮಾ ಅಂತ ಸುತ್ತಾಡುತ್ತಾರೆ ಎಲ್ಲಾ ಮುಗಿದ ಮೇಲೆ ಪ್ರೀತಿನು ಬೇಡ ಏನು ಬೇಡ ಅಂತ ದೂರ ಆಗುತ್ತಾರೆ. ಅಂಥವರ ಮಧ್ಯದಲ್ಲಿ ಕೆಲವೊಂದು ಕಥೆಗಳು ನಮ್ಮ ಮನಸ್ಸನ್ನು ಮುಟ್ಟುತ್ತವೆ ಹಾಗೂ ನಮ್ಮನ್ನು ತುಂಬಾ ಭಾವುಕರಾಗಿ ಮಾಡುತ್ತವೆ.ಹಾಗಾದ್ರೆ ಬನ್ನಿ ಇವತ್ತು ನಾವು ಹೇಳುವಂತಹ ಕತೆ ನಿಜವಾಗಲೂ ನಿಮ್ಮ ಕಣ್ಣಿನಲ್ಲಿ ನೀರು ತರಿಸುತ್ತದೆ.

ಮುಂಬೈ ನಗರದಲ್ಲಿ ಒಬ್ಬ ಶ್ರೀಮಂತ ಹುಡುಗ ಅವನ ಹೆಸರು ಮನೋಜ್ ಅಂತ ಇವರು ಒಂದು ಬಾರಿ ರಸ್ತೆಯಲ್ಲಿ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ಒಬ್ಬ ಹುಡುಗಿಯನ್ನು ನೋಡುತ್ತಾರೆ ಹುಡುಗಿ ಹೆಸರು ಪ್ರಿಯ ಅಂತ. ಹೀಗೆ ಪ್ರಿಯ ವನ್ನು ನೋಡಿದ ನಂತರ ಇವರಿಗೆ ತುಂಬಾ ಇಷ್ಟ ಆಗುತ್ತದೆ ಅವಳನ್ನು ಹೇಗಾದರೂ ಮದುವೆಯಾಗಬೇಕು ಹಾಗೂ ಅವಳೊಂದಿಗೆ ಜೀವನವನ್ನು ಕೊನೆಯವರೆಗೂ ಸಾಗಿಸಬೇಕು ಎನ್ನುವಂತಹ ಮನಸ್ಸನ್ನು ಸಮಯದಲ್ಲಿ ಮಾಡಿರುತ್ತಾರೆ.

ಹೀಗೆ ರೋಡಿನಲ್ಲಿ ಕಂಡಂತಹ ಹುಡುಗಿ ಎಲ್ಲಿ ತಪ್ಪಿ ಹೋಗುತ್ತಾಳೆ ಅಂತ ಭಯದಿಂದ ಅವಳಿಗೆ ಡೈರೆಕ್ಟಾಗಿ ಹೋಗಿ ನಾನು ನಿನ್ನನ್ನು ತುಂಬಾ ಪ್ರೀತಿ ಮಾಡುತ್ತೇನೆ ನಿಮ್ಮನ್ನು ನೋಡಿದ ತಕ್ಷಣ ನನಗೆ ನಿಮ್ಮನ್ನ ಪ್ರೀತಿ ಮಾಡಬೇಕು ಹಾಗೂ ನಿಮ್ಮ ಜೊತೆಗೆ ನೂರಾರು ಕಾಲ ಬಾಳಬೇಕು ಎನ್ನುವಂತಹ ಹಂಬಲ ನನಗೆ ಆಗಿದೆ ಎನ್ನುವಂತಹ ಮಾತನ್ನು ಹೇಳುತ್ತಾರೆ.ಇದಕ್ಕೆ ಆ ಹುಡುಗಿ ತಕ್ಷಣ ಯಾರು ರೋಡಿನಲ್ಲಿ ಕಂಡಂತಹ ಹುಡುಗ ಹೀಗೆ ಹೇಳಿದರೆ ಯಾರು ತಾನೆ ಒಪ್ಪುತ್ತಾರೆ ಹೇಳಿ. ಅದಕ್ಕೆ ಪ್ರಿಯ ಎನ್ನುವಂತಹ ಹುಡುಗಿ ಒಪ್ಪುವುದಿಲ್ಲ.

ಆದರೆ ಮನೋಜ್ ಅವರಿಗೆ ಈ ಹುಡುಗಿ ಅಂದರೆ ತುಂಬಾ ಇಷ್ಟ ಆಗುತ್ತದೆ ಅದೇ ಕಾರಣಕ್ಕೆ ಅವರ ಅಮ್ಮನ ಭೇಟಿಯಾಗಿ ನಿಮ್ಮನ್ನು ನಾನು ಮದುವೆ ಆಗುತ್ತೇನೆ ನನ್ನ ಹತ್ತಿರ ತುಂಬಾ ದುಡ್ಡು ಇದೆ ನಾನು ಕೋಟ್ಯಾಧೀಶ್ವರ ನಾನು ನಿಮ್ಮ ಮಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎನ್ನುವಂತಹ ಮಾತನ್ನು ತುಂಬಾ ವಿನಯದಿಂದ ಅವರ ಮನೆಯಲ್ಲಿ ಹೇಳಿಕೊಳ್ಳುತ್ತಾರೆ.

ಇದನ್ನೆಲ್ಲ ಗಮನಿಸಿ ಅವರ ಹಿರಿಯರು ಅವರಿಗೆ ಮದುವೆಯನ ಮಾಡಿಸುತ್ತಾರೆ .ನಿಮಗೆ ಗೊತ್ತಾ ಪ್ರಿಯ ಎನ್ನುವಂತಹ ಹುಡುಗಿ ತುಂಬಾ ಸುಂದರಿ ಆಗಿರುತ್ತಾರೆ ಅವರನ್ನು ನೋಡಿದರೆ ಯಾವ ಹುಡುಗ ಕೂಡ ಮದುವೆಯಾಗಲು ಇಷ್ಟಪಡುತ್ತಾನೆ ಅದಕ್ಕೆಲ್ಲ ಕಾರಣ ಅವಳ ಸೌಂದರ್ಯ.ಇದೇ ಕಾರಣಕ್ಕೆ ಪ್ರಿಯಾ ಇವನು ಇಷ್ಟು ಕೋಟ್ಯಾಧಿಪತಿ ಯಾಗಿ ನನ್ನ ಹಿಂದೆ ಬಂದಿರುವುದು ಕೇವಲ ನನ್ನ ಸೌಂದರ್ಯಕ್ಕೆ ಮಾತ್ರ ಎನ್ನುವಂತಹ ಮಾತು ಅವಳ ಮನಸ್ಸಿನಲ್ಲಿ ಯಾವಾಗಲೂ ಕೊರೆಯುತ್ತಲೇ ಇರುತ್ತದೆ.

ಹೀಗೆ ಮದುವೆಯಾದ ನಂತರ ಕೆಲ ಸಮಯದ ನಂತರ ಪ್ರಿಯ ಹುಡುಗಿ ಸ್ವಲ್ಪ ದಪ್ಪ ಆಗುತ್ತಾರೆ ಹಾಗೂ ಅವಳ ಮುಖದಲ್ಲಿ ಕೆಲವೊಂದು ಬದಲಾವಣೆ ಆಗುತ್ತದೆ ದೊಡ್ಡ ದೊಡ್ಡ ಮೊಡವೆಗಳು ಉಂಟಾಗುತ್ತವೆ ಹಾಗೂ ಕಪ್ಪುರಂಧ್ರಗಳು ಉಂಟಾಗುತ್ತವೆ ಇದರಿಂದಾಗಿ ತುಂಬಾ ಕುರೂಪಿಯಾಗಿ ಕಾಣತೊಡಗುತ್ತಾಳೆ. ಇದೆಲ್ಲ ಕಾರಣದಿಂದ ಪ್ರಿಯಾ ಮನೋಜ್ ಅವರು ನನ್ನನ್ನು ಬಿಟ್ಟು ಬಿಡುತ್ತಾರೆ ಎನ್ನುವಂತಹ ಭಯದಿಂದ ಜೀವನವನ್ನು ಸಾಗಿಸುತ್ತಾರೆ.

ಒಂದು ದಿನ ಮನೋಜ್ ಅವರು ಮನೆಗೆ ಬರುವಂತಹ ಸಂದರ್ಭದಲ್ಲಿ ಕಾರ್ಯ ನಲ್ಲಿ ಆಕ್ಸಿಡೆಂಟ್ ಆಗುತ್ತದೆ ಹೀಗೆ ಆಕ್ಸಿಡೆಂಟ್ ಆಗುವಂತಹ ಸಂದರ್ಭದಲ್ಲಿ ಅವರ ಎರಡು ಕಣ್ಣುಗಳು ಕೂಡ ಹೋಗುತ್ತವೆ.ಈ ಸಂದರ್ಭದಲ್ಲಿ ತನ್ನ ಕೂಡ ಗಂಡನನ್ನ ಪ್ರಿಯ ಅವರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಯಾವುದೇ ಕುಂದು ಕೊರತೆ ಹಾಗೂ ಪ್ರೀತಿಯ ಕೊರತೆ ಇಲ್ಲದೆ ಗಂಡನನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ.ಅದಲ್ಲದೆ ತನ್ನ ಮನಸ್ಸಿನಲ್ಲಿ ಇನ್ನೊಂದು ಯೋಚನೆ ಏನಪ್ಪಾ ಅಂದರೆ ತನ್ನ ಗಂಡನಿಗೆ ಕಣ್ಣು ಕಾಣಿಸುವುದಿಲ್ಲ ನಾನು ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ಸ್ವಲ್ಪ ಭಯ ಹೋಗಿ ಖುಷಿಯಾಗುತ್ತದೆ.

ಕೆಲವೊಂದು ವರ್ಷಗಳ ಕಾಲ ತನ್ನ ಕೂಡ ಗಂಡನನ್ನ ತುಂಬಾ ಚೆನ್ನಾಗಿ ನೋಡಿಕೊಂಡು ಸಂಸಾರವನ್ನು ಮಾಡುತ್ತಿರುತ್ತಾಳೆ ಹೀಗೆ ತದನಂತರ ಪ್ರಿಯರಿಗೆ ಯಾವುದೋ ಒಂದು ಕಾರಣದಿಂದ ಅವರು ನಿಧ—ನರಾಗಿದ್ದಾರೆ. ಹೀಗೆ ಹೆಂಡತಿಯ ಅಗಲಿಕೆಯನ್ನು ತಡೆಯುವುದಕ್ಕೆ ಆಗದೆ ಮನೋಜ್ ಅವರು ತುಂಬಾ ಅಳುತ್ತಿರುತ್ತಾರೆ ಒಂದು ದಿನ ತಾವು ಊರನ್ನು ಬಿಟ್ಟು ಬೇರೆ ದೇಶಕ್ಕೆ ಹೋಗುತ್ತೇನೆ ಎನ್ನುವಂತಹ ನಿರ್ಧಾರಕ್ಕೆ ಬರುತ್ತಾರೆ.ಹೀಗೆ ಈ ಸಂದರ್ಭದಲ್ಲಿ ನಾನು ಬೇರೆ ಊರು ಅಂದರೆ ಬೇರೆ ದೇಶಕ್ಕೆ ಹೋಗುತ್ತೇನೆ ಎನ್ನುವಂತಹ ಮಾತನ್ನು ತಮ್ಮ ಊರಿನಲ್ಲಿ ಹೇಳುತ್ತಾರೆ.

ಅವಾಗ್ಲೇ ಕಂಟ್ರಿ ಗೊತ್ತಾಗೋದು ಮನೋಜ್ ಅವರು ಪ್ರಿಯ ಅವರನ್ನು ಎಷ್ಟು ಪ್ರೇಮಿ ಸುತ್ತಿರುತ್ತಾರೆ ಅಂತ ಇಲ್ಲಿದೆ ಟ್ವಿಸ್ಟ್.ಹೀಗೆ ಅವರು ಊರಿನ ಜನರ ಮುಂದೆ ಬೇರೆ ದೇಶಕ್ಕೆ ಹೋಗುತ್ತೇನೆ ಎನ್ನುವಂತಹ ಮಾತನ್ನು ಹೇಳಿದಾಗ ಅಲ್ಲಿನ ಜನರು ನಿನಗೆ ಕಣ್ಣು ಕಾಣುವುದಿಲ್ಲ ನೀನು ಹೇಗೆ ಬೇರೆ ದೇಶಕ್ಕೆ ಹೋಗಿ ಜೀವನವನ್ನು ಮಾಡುತ್ತಿರುವಂತಹ ಮಾತನ್ನು ಕೇಳುತ್ತಾರೆ. ಅದಕ್ಕೆ ಮನೋಜ್ ಅವರು ನನಗೆ ಕಣ್ಣುಗಳು ಕಾಣುತ್ತವೆ ಪ್ರಿಯ ಒಂದು ದಿನ ನಾನು ದಪ್ಪ ಆಗುತ್ತಿದ್ದೇನೆ ನನ್ನ ಮುಖದಲ್ಲಿ ಮೊಡವೆಗಳು ಇವೆ ನನ್ನ ಗಂಡ ನನ್ನ ಸೌಂದರ್ಯವನ್ನು ನೋಡಿ ಮದುವೆಯಾಗಿದ್ದಾನೆ ಎನ್ನುವಂತಹ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಳು ಅವಳ ಮುಖವನ್ನು ನಾನು ನೋಡಿ ಏನಾದರೂ ಅವಳ ನಡೆಯುತ್ತೇನೆ ಎನ್ನುವಂತಹ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಅವಳಿಗೆ ಬರಬಾರದು ಎನ್ನುವಂತಹ ವಿಚಾರಕ್ಕಾಗಿ ನಾನು ಕಣ್ಣು ಕಳೆದುಕೊಂಡಿದ್ದೇನೆ ಎನ್ನುವಂತಹ ನಾಟಕವನ್ನು ಆಡಿದ್ದೆ ಏನು ಅಂತಹ ಮಾತನ್ನು ಜನರ ಮುಂದೆ ಹೇಳುತ್ತಾರೆ.

ನಿಜವಾಗಲೂ ಕಂಡ್ರಿ ಕಥೆಯನ್ನು ಕೇಳಿದ ಮೇಲೆ ಗಂಡ ಹೆಂಡತಿ ಎಷ್ಟು ಚೆನ್ನಾಗಿ ಇರ್ತಾರೆ ಅಲ್ವಾ ಹೀಗೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಪ್ರೀತಿಯನ್ನು ಮಾಡಿದ್ದೆ ಆದಲ್ಲಿ ಸಂಸಾರ ತುಂಬಾ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ ಆದರೆ ಸ್ಟೋರಿಯಲ್ಲಿ ಪ್ರಿಯ ಅವರು ಗಂಡನಿಗೆ ತನ್ನ ಮನಸ್ಸಿನಲ್ಲಿ ಇರುವಂತಹ ಗೊಂದಲಗಳನ್ನು ಹೇಳಿಕೊಂಡಿದ್ದರೆ ನಿಜವಾಗಲೂ ಗಂಡನ ಜೊತೆಗೆ ಇರುವಂತಹ ಕೊನೆಗಳಿಗೆ ತುಂಬಾ ಚೆನ್ನಾಗಿ ಇರಬಹುದಿತ್ತು ಅನ್ನುವುದು ನನ್ನ ಅನಿಸಿಕೆ.ಲೇಖನ ಬೇಕಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವಾ ಯಾವುದೇ ಕಾರಣಕ್ಕೂ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಶರ್ ಮಾಡುವುದನ್ನು ಹಾಕಿ ಕಾಮೆಂಟ್ ಮಾಡುವುದನ್ನು ಮರೆಯಬೇಡಿ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment