WhatsApp Logo

ವಾವ್ ಖರೀದಿ ಮಾಡಿದ ಬ್ರಹ್ಮ ಗಂಟು ಧಾರಾವಾಹಿಯ ನಟ ಲಕ್ಕಿ! ಅದರ ಬೆಲೆ ಎಷ್ಟು ಗೊತ್ತ ಕಣ್ಣು ತಿರುಗುತ್ತೆ ನಿಮ್ಮದು ಗೊತ್ತಾದ್ರೇ

By Sanjay Kumar

Updated on:

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ವಾಹಿನಿಗಳಲ್ಲಿ ಮೂಡಿ ಬರುವಂತಹ ಅನೇಕ ಧಾರಾವಾಹಿಗಳು ಸಿಕ್ಕಾಪಟ್ಟೆ ಜನರ ಮನೆಯನ್ನು ಪಡೆಯುತ್ತವೆ ಅದರಲ್ಲೂ ಅದರಲ್ಲಿನ ಮಾಡುತ್ತಿರುವಂತಹ ವ್ಯಕ್ತಿಗಳು ದಿನದಿಂದ ದಿನಕ್ಕೆ ಜನರ ಅಭಿಮಾನಿಗಳನ್ನು ಗಳಿಸುತ್ತಿದ್ದಾರೆ. ಅದರಲ್ಲೂ ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ ಚಾನಲ್ನಲ್ಲಿ ನೋಡಿ ಬರುವಂತಹ ಧಾರಾವಾಹಿಗಳು ನಾಮುಂದು ತಾಮುಂದು ಎನ್ನುವಂತಹ ವಿಚಾರದಿಂದ ಜನರ ಮನಸ್ಸನ್ನು ಆಗಿದ್ದೇವೆ.

ಅದರಲ್ಲೂ ಜೀ ವಾಹಿನಿಯಲ್ಲಿ ಮೂಡಿ ಬರುವಂತಹ ಜೊತೆ ಜೊತೆಯಲಿ ಗಟ್ಟಿಮೇಳ ಬ್ರಹ್ಮಗಂಟು ಎನ್ನುವಂತಹ ಧಾರಾವಾಹಿಗಳನ್ನು ದಿನನಿತ್ಯ ಜನರು ತಮ್ಮ ಎಲ್ಲ ಕೆಲಸಗಳನ್ನು ಮಾಡುವಂತಹ ವಿಚಾರಕ್ಕೆ ಕೊಟ್ಟಿದ್ದಾರೆ ಎಷ್ಟರಮಟ್ಟಿಗೆ ಎಂದರೆತಮಗೆ ಇರುವಂತಹ ದುಃಖಗಳನ್ನು ಹಾಗೂ ಸಂತೋಷಗಳನ್ನು ವ್ಯಕ್ತಪಡಿಸಲು ಈ ಧಾರವಾಹಿಗಳು ತುಂಬಾ ಸಹಾಯ ಮಾಡುತ್ತದೆ ಇದರಿಂದಾಗಿ ಜನರಿಗೆ ಒಂದಿಷ್ಟು ರಿಲಾಕ್ಸ್ ಸಿಗುತ್ತದೆ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ನಾವು ದಿನನಿತ್ಯ ನೋಡುವಂತಹ ಯಾವುದೇ ಧಾರವಾಹಿ ಆಗಿರಬಹುದು ಅಥವಾ ಸಿನಿಮಾ ಆಗಿರಬಹುದು ಅದರಲ್ಲಿ ನಟನೆ ಮಾಡುವಂತಹ ನಾಯಕ-ನಾಯಕಿಯರ ಖಾಸಗಿ ವಿಚಾರಗಳನ್ನು ತಿಳಿದುಕೊಳ್ಳಲು ತುಂಬಾ ನಾವು ಕಾತುರರಾಗಿರುತ್ತಾರೆ.ಅದೇ ರೀತಿಯಲ್ಲಿ ಬ್ರಹ್ಮಗಂಟು ಎನ್ನುವಂತಹ ಧಾರವಾಹಿಯ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಲಕ್ಕಿ ಎನ್ನುವಂತಹ ನಾಯಕನಟನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ಹೌದು ಈ ನಾಯಕನಟ ತುಂಬಾ ಜನರ ಮನಸ್ಸನ್ನು ಗೆದ್ದಿದ್ದಾರೆ ಧಾರಾವಾಹಿ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಧಾರವಾಹಿಯಲ್ಲಿ ತುಂಬಾ ಹೊಸತನವನ್ನು ತೋರಿಸಿದ್ದಾರೆ ಅದರಲ್ಲಿ ಬರುವಂತಹ ನಾಯಕಿಯ ಪಾತ್ರವನ್ನು ತುಂಬಾ ವಿಶೇಷವಾಗಿ ಇವರು ಜನರಿಗೆ ತೋರಿಸಿದ್ದಾರೆ.ಗಂಡ-ಹೆಂಡತಿಯರ ಕನಸುಗಳು ಹೇಗಿರುತ್ತವೆ ಹಾಗೂ ಹೇಗೆ ಒಬ್ಬರನ್ನೊಬ್ಬರು ಅರಿತುಕೊಂಡು ಜೀವನವನ್ನು ಸಾಗಿಸಬೇಕು ಎನ್ನುವಂತಹ ವಿಚಾರವನ್ನು ತುಂಬಾ ಚೆನ್ನಾಗಿ ಧಾರವಾಹಿಯಲ್ಲಿ ತೋರಿಸಿದ್ದಾರೆ.

ಧರ್ಮಯ್ಯ ಮುಖಾಂತರ ತುಂಬಾ ಫೇಮಸ್ ಆಗಿರುವಂತಹ ಹೀರೋ ಅವರ ಹೆಸರು ಲಕ್ಕಿ ಇವರು ತುಂಬಾ ಜನರ ವಿಶ್ವಾಸವನ್ನು ಗಳಿಸಿದ್ದಾರೆ ಅದರಲ್ಲೂ ಕರ್ನಾಟಕದಲ್ಲಿ ಇರುವಂತಹ ಹೆಣ್ಣುಮಕ್ಕಳಿಗೆ ತುಂಬಾ ಇಷ್ಟ ಪಡೋ ಹೌದು. ಇವರ ನಿಜವಾದ ಹೆಸರು ಭರತ್.ಒಂದು ವಿಶೇಷವಾದಂತಹ ಸುದ್ದಿ ಏನಪ್ಪಾ ಅಂದರೆ ಇವರು ಒಂದು ದುಬಾರಿಯಾದ ಅಂತಹ ಕಾರಣ ತೆಗೆದುಕೊಂಡಿದ್ದಾರೆ. ಇದು ಬಿಳಿ ಬಣ್ಣದ ಕಾರು ಆಗಿದ್ದು ಇದು ಹೋಂಡಾ ಮೂಲದ ಕಾರು ಆಗಿದೆ ಇದರ ಬೆಲೆ ಕೇಳಿದರೆ ನಿಜವಾಗಲೂ ನೀವು ಬೆಚ್ಚಿ ಬೀಳುವುದು ಗ್ಯಾರಂಟಿ. ಇದರ ಬೆಲೆ ಏನು ಅಂತ ತಿಳಿದುಕೊಳ್ಳೋಣ.ಕಾರಣ ನೋಡಿದರೆ ಇದು ಹುಂಡೈ ಕ್ರೆಟಾ ಅಂತ ಕಾಣುತ್ತದೆ ಸದ್ಯದ ಪರಿಸ್ಥಿತಿಯಲ್ಲಿ ಹೊಂದಿರುವಂತಹ ಬೆಲೆ ಎಂದರೆ ಅದು 16ರಿಂದ 17 ಲಕ್ಷ ಆಗಿರುತ್ತದೆ.

ಈ ಮಾಹಿತಿಯನ್ನು ಇವರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ದ ಖಾತೆಯಿಂದ ತಮ್ಮ ವಿಚಾರವನ್ನು ಹಂಚಿಕೊಂಡಿದ್ದಾರೆ ಈ ಲೇಖನವೇ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಈ ಲೇಖನವನ್ನು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ನಮಗೆ ಕಮೆಂಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment