2004 ನಂತರ ಸೌಂದರ್ಯ ಬದುಕೋದಿಲ್ಲ ಎಂದು ಅವರ ತಂದೆಗೆ ಮೊದಲೇ ಗೊತ್ತಿತ್ತಂತೆ … ಆ ರೀತಿ ಭವಿಶ್ಯ ನುಡಿದ ವ್ಯಕ್ತಿ ಯಾರು

135

ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಇವತ್ತು ನಾವು ಹೇಳಲು ಹೊರಟಿರುವ ಅಂತಹ ವಿಚಾರ ನಟಿ ಸೌಂದರ್ಯ ಅವರ ಬಗ್ಗೆ.ನಟಿ ಸೌಂದರ್ಯ ಅವರು ಕರ್ನಾಟಕದಲ್ಲಿ ಹುಟ್ಟಿ ಬೆಳೆದಂತಹ ಹುಡುಗಿ ಆದರೆ ಇವರು ಸಾಧನೆ ಮಾಡಿದ್ದು ಪ್ರತಿಯೊಂದು ರಾಜ್ಯದಲ್ಲೂ ಕೂಡ ಅವರ ಹೆಸರನ್ನು ಹೇಳುವ ಹಾಗೆ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ಇವರು ಕನ್ನಡದಲ್ಲಿ ಮಾತ್ರ ತೆಲುಗು ಮಲಯಾಳಂ ಅಂತ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಕೆಲಸವನ್ನು ಮಾಡಿದ್ದಾರೆ ಹಾಗೂ ಲಕ್ಷಲಕ್ಷ ಅಭಿಮಾನಿಗಳನ್ನು ಹೊಂದಿದ್ದರು.

ಸ್ನೇಹಿತರೆ ಯಾವತ್ತು ನಡೆದಂತಹ ಘಟನೆ ನೆನಪು ಮಾಡಿಕೊಂಡಿದ್ದಾರೆ ಇವಾಗಲು ಕೂಡ ದುಃಖ ಅನಿಸುತ್ತದೆ.ಸೌಂದರ್ಯ ಅವರಿಗೆ ಒಳ್ಳೆಯ ಗುಣ ಹಾಗೂ ಒಳ್ಳೆಯ ನಡತೆ ಹಾಗೂ ಸೌಂದರ್ಯಕ್ಕೆ ತಕ್ಕಹಾಗೆ ಒಳ್ಳೆಯ ಮನಸ್ಸು ಕೂಡ ಇತ್ತು. ಸೌಂದರ್ಯ ಅವರು ಕೋಲಾರ ಜಿಲ್ಲೆಯ ಮುಳಬಾಗಿಲು ಎನ್ನುವಂತಹ ತಾಲೂಕಿನಲ್ಲಿ ಜನಿಸಿದಂತಹ ಹುಡುಗಿ. ಇವರ ಮೊದಲ ಹೆಸರು ಸೌಮ್ಯ ಅಂತ.

ಇವರು ಸಣ್ಣವಯಸ್ಸಿನಲ್ಲಿ ಇರುವಂತಹ ಸಂದರ್ಭದಲ್ಲಿ ತಾನು ಡಾಕ್ಟರಾಗಬೇಕು ಎನ್ನುವಂತಹ ಕನಸನ್ನು ಹೊಂದಿದ್ದರಂತೆ. ಹಾಗೂ ಇವರ ಮನೆಯಲ್ಲಿ ಸತ್ಯನಾರಾಯಣ ಎನ್ನುವಂತಹ ಇವರ ತಂದೆ ಸಿನಿಮಾದಲ್ಲಿ ನಿರ್ಮಾಣ ಮಾಡುವಂತಹ ಕೆಲಸದಲ್ಲಿ ತೊಡಗಿಕೊಂಡಿದ್ದರು.

ಒಂದು ದಿನ ಸೌಂದರ್ಯ ಅವರಿಗೆ ಡಾಕ್ಟರ್ ಹಾಕುವಂತಹ ಕನಸು ಹೊಂದಿರುತ್ತಾರೆ ಆದರೆ ಅವರಿಗೆ ಕನಸನ್ನು ನನಸು ಮಾಡಬೇಕು ಅಂತ ಹೇಳಿ ಅದರ ಬಗ್ಗೆ ಸಿಕ್ಕಾಪಟ್ಟೆ ಕಷ್ಟವನ್ನು ಅನುಭವಿಸುತ್ತಿರುತ್ತಾರೆ ಅವರಿಗೆ ಒಂದು ದಿನ ಎಂಬಿಬಿಎಸ್ ಸೀಟು ಸಿಕ್ಕಿಬಿಡುತ್ತದೆ. ಅವರ ತಂದೆ ಸಿನಿಮಾಫೀಲ್ಡ್ ನಲ್ಲಿ ಇರುವಂತಹ ಕಾರಣ ಅವರ ಖುಷಿಯನ್ನು ಹಂಚಿಕೊಳ್ಳಲು ಅವರ ತಂದೆ ಹಾಗೂ ಸೌಂದರ್ಯ ಅವರು ನಾದಬ್ರಹ್ಮ ಆಗಿರುವಂತಹ ಹಂಸಲೇಖ ಅವರ ಮನೆಗೆ ಹೋಗುತ್ತಾರೆ.ಆ ಸಂದರ್ಭದಲ್ಲಿ ಹಂಸಲೇಖ ಅವರು ಒಂದು ಸಿನಿಮಾದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಇರುತ್ತಾರೆ.

ಸಿನಿಮಾದ ಹೆಸರು ಗಂಧರ್ವ ಅಂತಹ ಗಂಧರ್ವ ಸಿನಿಮಾಕ್ಕೆ ಒಬ್ಬ ಒಳ್ಳೆಯ ಹುಡುಗಿಯನ್ನು ಚಿತ್ರತಂಡ ಹುಡುಕುತ್ತಿರುತ್ತಾರೆ ಆ ಸಂದರ್ಭದಲ್ಲಿ ಹಂಸಲೇಖ ಅವರ ಮನೆಗೆ ಬಂದಂತಹ ಸೌಂದರ್ಯ ಅವರನ್ನು ನೋಡಿ ಹಂಸಲೇಖ ಅವರು ಅವರ ತಂದೆಗೆ ನಿಮ್ಮ ಮಗಳು ತುಂಬಾ ಸುಂದರವಾಗಿ ಇದ್ದಾಳೆ ಯಾಕೆ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಡಬಾರದು ಎಂದು ಹೇಳುತ್ತಾರೆ.

ಹೀಗೆ ಮೊದಲನೇ ಸಿನಿಮಾ ಗಂಧರ್ವ ಮಾಡಿದ ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು ತಮಿಳು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಇವರಿಗೆ ಒಂದರ ಹಿಂದೆ ಒಂದು ಅವಕಾಶ ಸಿಗುತ್ತದೆ ಆದರೆ ಆ ಸಂದರ್ಭದಲ್ಲಿ ಅವರು ಅಂದುಕೊಂಡ ಹಾಗೆ ಬರುವುದಕ್ಕೆ ಆಗುವುದಿಲ್ಲ ಎಂಬಿಬಿಎಸ್ ಮಾಡುವುದಕ್ಕೆ ಆಗುವುದಿಲ್ಲ.ಸೌಂದರ್ಯ ಅವರು ಅವರ ತಂದೆಯ ಮಾತನ್ನು ಯಾವತ್ತೂ ಕೂಡ ತಿರಸ್ಕಾರ ಮಾಡುತ್ತಿರಲಿಲ್ಲ ಅವರ ತಂದೆ ಏನು ಹೇಳುತ್ತಾರೆ ಅದನ್ನು ಅಚ್ಚುಕಟ್ಟಾಗಿ ಪಾಲನೆಯನ್ನು ಮಾಡುತ್ತಿರುತ್ತಾರೆ.

ಇವರ ತಂದೆಗೆ ಜ್ಯೋತಿಷ್ಯ ಹಾಗೂ ಆಸ್ಟ್ರೋಲಜಿ ಎನ್ನುವಂತಹ ವಿಚಾರಗಳ ಮೇಲೆ ತುಂಬಾ ನಂಬಿಕೆಯನ್ನು ಇಟ್ಟಿರುತ್ತಾರೆ.ಹೀಗೆ ಈ ಸಂದರ್ಭದಲ್ಲಿ ಕೆಲಸವನ್ನು ಮಾಡುವಂತಹ ಸಂದರ್ಭದಲ್ಲಿ ಯಾವುದಾದರೂ ಒಬ್ಬ ಜ್ಯೋತಿಷ್ಯ ಹತ್ತಿರ ಹೋಗುತ್ತಾರೆ ಇವರ ಜ್ಯೋತಿಷ್ಯರು ರಾಮನ್ ಅವರ.

ಒಂದು ದಿನ ರಾಮನಗರ ಜ್ಯೋತಿಷ್ಯ ಬಳಿ ಹೋದಾಗ ಸೌಂದರ್ಯ ಜೀವನದ ಬಗ್ಗೆ ಸಂಪೂರ್ಣ ವಿಚಾರವನ್ನು ಹೇಳುತ್ತಾರೆ ನಿಮ್ಮ ಮಗಳಿಗೆ 2004 ನೇ ಇಸವಿಯಲ್ಲಿ ಸಮಯ ತುಂಬಾ ಕೆಟ್ಟದಾಗಿರುತ್ತದೆ ಚಿತ್ರರಂಗವನ್ನು ಬಿಟ್ಟು ಬಿಜಿನೆಸ್ ಮಾಡುವುದು ತುಂಬಾ ಒಳ್ಳೆಯದು ಎನ್ನುವಂತಹ ಒಂದು ಕಿವಿ ಮಾತು ಹೇಳುತ್ತಾರೆ.ನಿಮ್ಮ ಮಗಳು ತುಂಬಾ ಹುಷಾರಾಗಿ ಇರಬೇಕು ಹಲವಾರು ರೀತಿಯಾದಂತಹ ಗಂಡಾಂತರಗಳು ಎದುರು ಬರಲಿವೆ ಎನ್ನುವಂತಹ ಮಾತನ್ನು ಸತ್ಯನಾರಾಯಣ ಅವರಿಗೆ ಜ್ಯೋತಿಷ್ಯರು ಹೇಳುತ್ತಾರೆ.

ಹೀಗೆ ಜ್ಯೋತಿಷ್ಯರು ಹೇಳುವ ಕೆಲವು ದಿನಗಳ ನಂತರ ಸೌಂದರ್ಯ ಅವರ ಘಟನೆ ನಡೆದು ಹೋಗುತ್ತದೆ.ಈ ರೀತಿಯಾದಂತಹ ವಿಚಾರವನ್ನ ಕಂಡುಕೊಂಡ ನಂತರ ಅವರ ತಂದೆ ತುಂಬಾ ಭಯಕ್ಕೆ ಹೋಗುತ್ತಾರೆ ಇದಕ್ಕಾಗಿ ಸೌಂದರ್ಯ ಅವರ ಹತ್ತಿರ ಒಂದು ಭಾಷೆಯನ್ನು ಕೂಡ ತೆಗೆದುಕೊಳ್ಳುತ್ತಾರೆ ನೀನು ಎಲ್ಲೇ ಹೋದರೂ ನಿನ್ನ ತಂಗಿಯನ್ನು ನಿನ್ನ ಜೊತೆಗೆ ಕರೆದುಕೊಂಡು ಹೋಗು ಎನ್ನುವಂತಹ ಮಾತನ್ನು ಹೇಳುತ್ತಾರೆ.

ವಿಧಿಯ ಆಟವೇ ಬೇರೆ ಇರುತ್ತದೆದೇವರು ಏನು ಅಂದುಕೊಳ್ಳುತ್ತಾನೆ ಅದನ್ನು ಮಾಡುತ್ತಿರುತ್ತಾನೆ ಮನುಷ್ಯನ ಹಣೆ ಬರದಲ್ಲಿ ಬರೆದಂತಹ ವಿಚಾರಗಳು ಯಾವುದೇ ಕಾರಣಕ್ಕೂ ಸರಿ ಮಾಡಲು ಆಗುವುದಿಲ್ಲ ಮನುಷ್ಯನಿಗೆ ಎಷ್ಟು ವರ್ಷ ಬದುಕಬೇಕು ಅಂತ ಹೇಳಿ ದೇವರು ಬರೆದಿರುತ್ತಾನೆ ಅವರು ಬದುಕಿ ಬದುಕುತ್ತಾನೆ. ಅದೇ ರೀತಿಯಾಗಿ ಹೆಲಿಕಾಪ್ಟರ್ ಕ್ರಾಶ್ ಆದಕಾರಣ ಸೌಂದರ್ಯ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ.ಇವರು ಹೋಗಿ ಎಷ್ಟು ವರ್ಷ ಆದರೂ ಕೂಡ ಇವಾಗಲು ಇವರಿಗೆ ಹಲವಾರು ಜನ ಅಭಿಮಾನಿಗಳಿದ್ದಾರೆ ಹಾಗೂ ಇವರನ್ನು ಇನ್ನೂ ಕೂಡ ಯಾರೂ ಮರೆತಿಲ್ಲ.ಸ್ನೇಹಿತರಿಗೆ ಲೇಖನ ವಿನೋದ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಿಮ್ಮ ಅಮೂಲ್ಯವಾದ ಅನಿಸಿಕೆ ಅಭಿಪ್ರಾಯ ನಮ್ಮೊಂದಿಗೆ ಹಂಚಿಕೊಳ್ಳಿ.

WhatsApp Channel Join Now
Telegram Channel Join Now