WhatsApp Logo

ನಟಿ ಮಹಾಲಕ್ಷ್ಮಿ ಪರಿಸ್ಥಿತಿ ಈಗ ಏನಾಗಿದೆ ಗೊತ್ತಾ ? ಅಯ್ಯೋ ಪಾಪಾ ! ಮೋಸ ಹೋದ ಮಹಾಲಕ್ಷ್ಮಿ |

By Sanjay Kumar

Published on:

Do you know what is the situation of actress Mahalakshmi now Oh papa! Mahalakshmi cheated

ಹಾಯ್ ಹಲೋ welcome ಟು ಕನ್ನಡ ತಾಜಾ ಸುದ್ದಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗೆ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಕೂಡ ಮರೆಯದೆ ಪ್ರೆಸ್ ಮಾಡಿ ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಕಂಡ ಮೋಹಕ ಸುಂದರ ನಟಿ ಮಹಾಲಕ್ಷ್ಮಿ ತನ್ನ ಅದ್ಭುತ ನಟನೆಯ ಮೂಲಕ ಕನ್ನಡ ಚಿತ್ರಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವ ನಟಿ ಮಹಾಲಕ್ಷ್ಮಿ ಮಹಾಲಕ್ಷ್ಮಿ ನಟನೆ ಕನ್ನಡ ಚಿತ್ರಪ್ರೇಮಿಗಳಿಗೆ ಬಹಳ ಮೆಚ್ಚುಗೆ ತಂದಿತ್ತು ಸಾವಿರದ ಒಂಬೈನೂರ ಎಪ್ಪತ್ತು ಎಂಬತ್ತರ ದಶಕದ ನಂತರ ಕನ್ನಡ ಚಿತ್ರರಂಗಕ್ಕೆ entry ಕೊಟ್ಟಿದ್ದ ಮಹಾಲಕ್ಷ್ಮಿ ತೊಂಬತ್ತರ ದಶಕದಲ್ಲಿ ಜನಪ್ರಿಯತೆ ಗಳಿಸಿಕೊಂಡ ನಟಿಯರಲ್ಲಿ ಒಬ್ಬರಾಗಿದ್ದರು,

ಆದರೆ ಅಷ್ಟು ಖ್ಯಾತಿ ಪಡೆದಿದ್ದ ಮಹಾಲಕ್ಷ್ಮಿ ಚಿತ್ರರಂಗದಿಂದ ದಿಢೀರ್ ದೂರವಾಗಿದ್ದು ಯಾಕೆ ಅವರು ಈಗ ಎಲ್ಲಿದ್ದಾರೆ ಏನು ಮಾಡ್ತಾ ಇದ್ದಾರೆ ಅವರಿಗೆ ಬಂದಿರುವ ಪರಿಸ್ಥಿತಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ ಅದೆಲ್ಲ ಸಂಪೂರ್ಣವಾಗಿ ಹೇಳುತ್ತೇವೆ ಅದಕ್ಕಿಂತ ಮೊದಲು ನಿಮಗೂ ಮಹಾಲಕ್ಷ್ಮಿಯವರ ಅಭಿನಯ ಇಷ್ಟ ಆಗಿದ್ದರೆ ಈಗಲೇ ಈ ವೀಡಿಯೋ ಲೈಕ್ ಮಾಡಿ ಹೌದು ಸ್ನೇಹಿತರೆ ತೊಂಬತ್ತರ ದಶಕದಲ್ಲಿ ಜನಪ್ರಿಯತೆ ಕಲಿಸಿಕೊಂಡ ನಟಿಯರಲ್ಲಿ ಮಹಾಲಕ್ಷ್ಮಿ ಕೂಡ ಒಬ್ಬರಾಗಿದ್ದರು ಆದರೆ ಅಷ್ಟು ಖ್ಯಾತಿ ಪಡೆದಿದ್ದ ಮಹಾಲಕ್ಷ್ಮಿ ಚಿತ್ರರಂಗದಿಂದ ದಿಡೀರ್ ದೂರವಾಗಿದ್ದು ಯಾಕೆ ಆಕೆ ಈತ ಎಲ್ಲಿದ್ದಾರೆ ಏನು ಮಾಡ್ತಾ ಇದ್ದಾರೆ ಎನ್ನುವ ಕುತೂಹಲ ಎಲ್ಲರಿಗು ಕಾಡುತ್ತಿತ್ತು ಈಗ ಅವರ ಜೀವನದ ಕಥೆ ಬಯಲಾಗಿದೆ ಹೌದು ಮಹಾಲಕ್ಷ್ಮಿ ಅವರು ರೂಪಾವತಿಯಾಗಿದ್ದ ಕಾರಣ ಆಕೆ ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕರೊಬ್ಬರ ಪ್ರೇಮ ಪಾಶಕ್ಕೆ ಬಿದ್ದಿದ್ದರು,

ಎಂಬುವುದು ಗಾಂಧಿನಗರದಲ್ಲಿ ಅಂದು ಕೇಳಿ ಬಂದಿದ್ದ gossip ಆಗಿತ್ತು ಹೀಗೆ ಮಹಾಲಕ್ಷ್ಮಿ ಪ್ರೇಮ ಪ್ರಸಂಗ ಮನೆಯವರಿಗೆ ತಿಳಿದು ಮದುವೆ ಹಂತಕ್ಕೆ ಹೋದಾಗ ಎರಡು ಕುಟುಂಬದ ನಡುವೆ ವಿರೋಧ ವ್ಯಕ್ತವಾಯಿತು ಕೊನೆಗೆ ಪ್ರೀತಿಸುತ್ತಿದ್ದ ಪ್ರೇಮಿಗೆ ಮನೆಯವರು ಬೇರೆ ಯುವತಿ ಜೊತೆ ಮದುವೆ ಮಾಡಿದರು ಇದರ ನೋವಿನಿಂದ ಮಹಾಲಕ್ಷ್ಮಿ ಆಘಾತಕ್ಕೆ ಒಳಗಾಗಿ ಬಿಟ್ಟಿದ್ದರು ಹೀಗೆ ಪ್ರೇಮ ವೈಫಲ್ಯದಿಂದ ಮನನೊಂದ ಮಹಾಲಕ್ಷ್ಮಿ ಚಿತ್ರರಂಗದಿಂದಲೇ ದೂರ ಸರಿದು ಬಿಟ್ಟಿದ್ದರು ನಂತರ ಒಂದರ ಹಿಂದೆ ಊಹಾಪೋಹಗಳು ಹಬ್ಬುತ್ತಲೇ ಹೋದವು ಮಹಾಲಕ್ಷ್ಮಿ ಚೆನ್ನೈನಲ್ಲಿ ಮದುವೆ ಆದರು ವಿಚ್ಛೇದನವನ್ನು ಕೊಟ್ಟರು,

ಮತ್ತೆ ಮರು ಮದುವೆ ಆದರೂ ಹಲವಾರು ಸುದ್ದಿ ಹರಿದಾಡತೊಡಗಿದ್ದವು ವೈಯಕ್ತಿಕ ಜೀವನದಲ್ಲಿ ಮನನೊಂದ ಮಹಾಲಕ್ಷ್ಮಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಇದರಿಂದ ಹೊರಬರಲಾಗದೆ ಮಹಾಲಕ್ಷ್ಮಿ ಈಗ ಎಲ್ಲವನ್ನು ತೊರೆದು ಕ್ರೈಸ್ತ ಸನ್ಯಾಸಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಮಹಾಲಕ್ಷ್ಮಿ ಇಂದು ಅನಾಥರಂತೆ ಬದುಕುತ್ತಿದ್ದಾರೆ ನಿಮಗೂ ಸಹ ಮಹಾಲಕ್ಷ್ಮಿ ಮತ್ತೆ ಚಿತ್ರರಂಗಕ್ಕೆ ಬರಬೇಕಾ ಬೇಡವಾ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment