WhatsApp Logo

34 ವರ್ಷವಾದರೂ ಇನ್ನೂ ಮದುವೆ ಆಗದೆ ಇರುವುದಕ್ಕೆ ಕಾರಣ ತಿಳಿಸಿ ಕಣ್ಣೀರಿಟ್ಟ ಅನುಶ್ರೀ!! ಯಾಕೆ ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ..

By Sanjay Kumar

Published on:

anushree kannada anchor

ಕಿರುತೆ ಲೋಕ್ ಕಂಡಂತ ಖ್ಯಾತ ಹಾಗು number one ಪಟ್ಟ ಅಲಂಕರಿಸಿ ಹೆಸರುವಾಸಿಯಾಗಿರುವ ನಿರೂಪಕಿ ಅಂದ್ರೆ ಅದು ಅನುಶ್ರೀ ಅವರು ಹೌದು ನಟಿ ನಿರೂಪಕಿ ಅನುಶ್ರೀ ಅವರು ಕರ್ನಾಟಕದಲ್ಲಿ ಎಷ್ಟೆಲ್ಲ ಜನಪ್ರಿಯತೆ ಪಡೆದಿದ್ದಾರೆ ಎಂಬುದು ಈಗಾಗಲೇ ಎಲ್ಲರಿಗೂ ಕೂಡ ತಿಳಿದಿದೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಮಂಗಳೂರಿನ ಬೆಡಗಿ ಅನುಶ್ರೀ ಅವರು ಕನ್ನಡದ ಬಹು ಬೇಡಿಕೆಯ ಹಾಗೂ ದುಬಾರಿ ನಿರೂಪಕಿ ಎಂದು ಹೇಳಿದರೆ ತಪ್ಪಾಗಲಾರದು ಸರಿಗಮಪ dance ಕರ್ನಾಟಕ ಡ್ಯಾನ್ಸ್ ಹೀಗೆ ಹಲವಾರು ರಿಯಾಲಿಟಿ ಶೋಗಳ ಹಲವು ಸೀಸನ್ ಗಳನ್ನೂ ಅನುಶ್ರೀ ಅವರು ನಿರೂಪಣೆ ಮಾಡಿಕೊಂಡು ಬರುತ್ತಿದ್ದು.

ಸದ್ಯ Zee ಕನ್ನಡ ವಾಹಿನಿಯಲ್ಲಿ ಫಿಕ್ಸ್ ಆಗಿದ್ದಾರೆ ಅನುಶ್ರೀ ಅವರಿಗೆ ಯಶಸ್ಸು ಎಂಬುದು ಒಂದೇ ಸಲ ಸಿಕ್ಕಿಲ್ಲ ತಾವು ಹುಟ್ಟಿ ಬೆಳೆದ ಊರಾದ ಮಂಗಳೂರಿನಿಂದ ಬಂದು ಬೆಂಗಳೂರಿನಲ್ಲಿ ನೆಲೆನಿಂತ ಗಟ್ಟಿಗಿತ್ತಿ ನಿರೂಪಕಿ ಅನುಶ್ರೀ ಅವರದ್ದು ತುಂಬಾ ಕಷ್ಟದ ಜರ್ನಿ ನಿರೂಪಣೆ ಕೆಲಸ ಮಾಡುತ್ತಾ ದಶಕಗಳನ್ನು ಕಳೆದಿರುವ ಅವರು ಮೂರು ನಾಲ್ಕು ಸಿನಿಮಾಗಳಲ್ಲಿಯೂ ಕೂಡ ಕಾಣಿಸಿಕೊಂಡಿರುವ ವಿಶೇಷ ಇವರ ಜನಪ್ರಿಯತೆ ಯಾವ ಸಿನಿಮಾ ಕಲಾವಿದರಿಗೂ ಕೂಡ ಕಡಿಮೆ ಇಲ್ಲ ಎನ್ನಬಹುದು ಅಲ್ಲದೆ ಕನ್ನಡದಲ್ಲಿ ನಿರೂಪಕಿ ಅಂದಾಕ್ಷಣ ಪ್ರತಿಯೊಬ್ಬರಿಗೂ ಕೂಡ ಅನುಶ್ರೀ ಅವರು ನೆನಪಾಗುತ್ತಾರೆ.

ಪಟ ಪಟ ಅಂತ ಮಾತನಾಡುತ್ತ ಎಲ್ಲರ ಮುಖದಲ್ಲೂ ನಗು ಮೂಡಿಸುವ ಇವರ ಬದುಕಲ್ಲೂ ಕೂಡ ಕಣ್ಣೀರಿನ ಕಥೆ ಇದ್ದು ಈ ಬಗ್ಗೆ ಹಲವು ಬಾರಿ ಸ್ವತಃ ಅನುಶ್ರೀ ಅವರೇ ಕೆಲವು ಕಾರ್ಯಕ್ರಮಗಳಲ್ಲಿ ತಮ್ಮ ಆರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ ಮಂಗಳೂರಿನ ಈ ಬೆಡಗಿಗೆ ಕುಟುಂಬಕ್ಕೆ ಸಹಾಯ ಆಗುವಂತೆ ಏನಾದರು ಕೆಲಸ ಮಾಡಬೇಕು ಎಂಬ ಆಸೆ ಇತ್ತು ಆಸೆ ಎನ್ನುವುದಕ್ಕಿಂತ ಹೆಚ್ಚಾಗಿ ಅನಿವಾರ್ಯತೆ ಇತ್ತು ಮೊದಲು ಮಂಗಳೂರಿನ ಸ್ಥಳೀಯ ವಾಹಿನಿಯೊಂದರಲ್ಲಿ ಅಂತ್ಯಕ್ಷರಿ ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಿದ್ದ ಅನುಶ್ರೀ ಈ ಕಾರ್ಯಕ್ರಮಕ್ಕೆ ಜನರು ಕರೆ ಮಾಡಿ ಅನುಶ್ರೀ ಅವರ ಜೊತೆ ಅಂತ್ಯಕ್ಷರಿ ಆಡಬೇಕಿತ್ತು ಈ ಕಾರ್ಯಕ್ರಮ ಮಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ hit ಆಗಿದ್ದು ವರ್ಷಗಟ್ಟಲೆ ಕಾರ್ಯಕ್ರಮವನ್ನು ಅನುಶ್ರೀ ಅವರೇ ನಡೆಸಿಕೊಟ್ಟಿದ್ದರು .

ಇದನ್ನು ನೋಡಿದ ಕನ್ನಡದ ಪ್ರಖ್ಯಾತವ ಅನುಶ್ರೀಯವರಿಗೆ ಕರೆ ಮಾಡಿ ಆಡಿಷನ್ ನೀಡುವಂತೆ ಹೇಳಿತ್ತು ಹೀಗೆ ಬೆಂಗಳೂರಿಗೆ ಬಂದ ಅನುಶ್ರೀ ಅವರು ಮೊದಲು ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದು ಅನುಶ್ರೀ ಅವರು ನನಗೆ ಚಾನೆಲ್ ದೊಡ್ಡ ಮೊತ್ತದಲ್ಲಿ ಹಣ ನೀಡಲಿದೆ ನನ್ನ ಕುಟುಂಬಕ್ಕೆ ಇನ್ನು ಯಾವುದೇ ರೀತಿಯಲ್ಲಿ ತೊಂದರೆ ಇರುವುದಿಲ್ಲ ಎಂದು ಭಾವಿಸಿದ್ದರು ಆದರೆ ಪ್ರತಿ ಸಂಚಿಕೆಗೆ ಕೇವಲ ಇನ್ನೂರ ಐವತ್ತು ರೂಪಾಯಿ ಎಂದಾಗ ಬೇರೆ ಪಾರ್ಟ್ ಟೈಮ್ ಕೆಲಸ ಮಾಡದೆ ಅವರಿಗೆ ವಿಧಿ ಇರಲಿಲ್ಲ .

ಹುಟ್ಟು ಹಬ್ಬದ ಕಾರ್ಯಕ್ರಮಗಳನ್ನು ಅನುಶ್ರೀ ನಿರೂಪಣೆ ಮಾಡಿದ್ದು ನಂತರ ಸಾಲು ಸಾಲು ರಿಯಾಲಿಟಿ ಶೋಗಳು ಕಾಮಿಡಿ ಶೋಗಳು ಹಾಗೂ ಲೈವ್ event ಸೇರಿದಂತೆ ಅನೇಕ ರೀತಿಯ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವ ಮೂಲಕ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ನಮ್ಮ ಅನುಶ್ರೀ ಅವರು ಇನ್ನು ನಿರೂಪಣೆ ಸಮಯದಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಎಷ್ಟು energetic ಆಗಿರುತ್ತಾರೋ ಮಧ್ಯರಾತ್ರಿ ಎರಡು ಗಂಟೆಗೆ ಮೈಕ್ ಕೊಟ್ಟರು ಕೂಡ ಅಷ್ಟೇ energetic ಆಗಿರುತ್ತಾರೆ ನಿಜಕ್ಕೂ ಇವರ ಬದುಕು ಪ್ರತಿಯೊಬ್ಬ ಕೂಡ ಮಾದರಿ ಎಂದು ಹೇಳಿದರೆ ತಪ್ಪಾಗಲಾರದು ಸದ್ಯ ತಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರ ಸದಾ ಸುದ್ದಿಯಲ್ಲಿರುವ ಅನುಶ್ರೀ ಅವರು ಯಾವಾಗ ಮದುವೆ ಆಗುತ್ತಾರೆ .

ಎಂಬ ಕುತೂಹಲ ಹಲವರಿಗೆ ಇದೆ ಆದರೆ ಈ ರೀತಿಯಾಗಿ ಮದುವೆ ಎಂಬ ಪ್ರಶ್ನೆ ಕೇಳಿದರೆ ಸಾಕು ಅನುಶ್ರೀ ಈ ಪ್ರಶ್ನೆಯಿಂದ ದೂರ ಉಳಿಯುವುದಕ್ಕೆ ಪ್ರಯತ್ನಿಸುತ್ತಾರೆ ಹೌದು ಸದ್ಯ ಅನುಶ್ರೀ ಅವರ ವಯಸ್ಸು ಮೂವತ್ತು ದಾಟಿದರು ಕೂಡ ಇನ್ನು ಮದುವೆ ಬಗ್ಗೆ ಯೋಚನೆ ಮಾಡುತ್ತಿಲ್ಲ ಇನ್ನು ಜೀವನದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವ ಅವರು ಸಾಧನೆ ಮಾಡಿಯೇ ಮಾಡುವೆ ಆಗುತ್ತೇನೆ ಎಂದಿದ್ದಾರೆ ಅಷ್ಟೇ ಅಲ್ಲದೆ ತಮ್ಮ ತಮ್ಮನ ಜೀವನ ಮೊದಲು settle ಮಾಡಿಸಬೇಕು ಎಂದು ಕೂಡ ಪಣ ತೊಟ್ಟಿದ್ದು .

ಈ ಎಲ್ಲ ಕಾರಣಗಳಿಂದ ಅನುಶ್ರೀ ಸದ್ಯಕ್ಕೆ ಮದುವೆಗೆ no ಎಂದು ಹೇಳಿದ್ದಾರೆ ಇನ್ನು ಅನುಶ್ರೀ ಅವರು ಮೊದಲಿನಿಂದಲೂ ಕೂಡ ತಾಯಿಯ ಆರೈಕೆಯಿಂದ ಬೆಳೆದು ಬಂದಿರುವುದರಿಂದ ಇತ್ತೀಚೆಗಷ್ಟೇ ತಾಯಿಯ ಸಲುವಾಗಿ ಹೊಸ ಮನೆಯೊಂದನ್ನು ಕಟ್ಟಿಕೊಟ್ಟಿದ್ದಾರೆ ಈ ಮನೆಯನ್ನು ತಾಯಿಯ ಅಭಿರುಚಿಗೆ ಅನುಗುಣವಾಗಿ ಆಧುನಿಕ ಶೈಲಿಯಲ್ಲಿ ವೈಭವ ಪೇತವಾಗಿ ನಟಿಸಿರುವುದು ಬಹಳ ವಿಶೇಷವಾಗಿದೆ ಈ ವೀಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ ಈ ವೀಡಿಯೋ ಇಷ್ಟವಾಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ಇನ್ನಷ್ಟು ಉಪ್ಡೇಟ್ಸಗಾಗಿ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment