ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಇಂದು ಹನುಮದುರದ ಅದ್ದೂರಿಯಾಗಿ ಜರುಗಿತ್ತು ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದು ಮಾಲೆಯನ್ನು ವಿಸರ್ಜನೆ ಮಾಡಿದ್ದರು ಬೆಳಗಾವಿ ಹುಬ್ಬಳ್ಳಿ ಗದಗ ಹಾವೇರಿ ಬಾಗಲಕೋಟೆ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಯಿಂದ ಹನುಮ ಭಕ್ತರು ಸಾಗರೋಪಾದಿ ಹರಿದು ಬಂದರು.
ಮಧ್ಯರಾತ್ರಿ ಒಂದು ಗಂಟೆಯಿಂದಲೇ ಮಾಲಾಧಾರಿಗಳು ಬೆಟ್ಟದ ಕಡೆ ಹೆಜ್ಜೆ ಹಾಕಿದರೂ ಸಾವಿರಾರು ಮಾಲಾಧಾರಿಗಳು ಪಾದಯಾತ್ರೆ ಮಾಡುವ ಮೂಲಕ ಅಂಜನಾದ್ರಿಗೆ ಬಂದು ಪುನೀತರಾದರು ಇದೆಲ್ಲದರ ಮಧ್ಯೆ ಒಂದು ವಿಶೇಷ ಘಟನೆ ನಡೆಯಿತು. ಪುನೀತ್ ರಾಜಕುಮಾರ್ photo ಹಿಡಿದ ಮಾಲಾಧಾರಿಗಳು ಹನುಮನ ಜೊತೆ ಪುನೀತ್ ಜಪ ಕೂಡ ಮಾಡಿದರು.
ಕೊಪ್ಪಳ ತಾಲೂಕಿನ ವಜ್ನಾಳ ಗ್ರಾಮದ ಯುವಕರು ಪುನೀತ್ ಪೋಟೋವನ್ನು ಹಿಡಿದು ಬೆಟ್ಟ ಹತ್ತಿದರು. ಸುಮಾರು ಐವತ್ತು ಕಿಲೋಮೀಟರ್ ಪುನೀತ್ ಪೋಟೋ ಹಿಡಿದು ಪಾದಯಾತ್ರೆ ಕೈಗೊಂಡರು. ಪುನೀತ್ ಆಗಲಿ ಒಂದು ವರ್ಷವಾದರೂ ಕೂಡ ಪುನೀತ್ ರಾಜಕುಮಾರ್ ನೆನಪು ಮಾತ್ರ ಇಂದಿಗೂ ಅಜರಾಮರ. ಭೌತಿಕವಾಗಿ ಅವರು ಇಲ್ಲ ಅನ್ನುವುದು ಬಿಟ್ಟರೆ ಮಾನಸಿಕವಾಗಿ ಎಂದಿಗೂ ಅವರು ಜೀವಂತವೇ ಸರಿ ದೇವರಿಗೆ ಎಷ್ಟು ಸ್ಥಾನ ಕೊಟ್ಟಿದ್ದಾರೆ ಪರಮಾತ್ಮನಿಗೂ ಅಂದದ್ದೇ ಸ್ಥಾನ ಕೊಟ್ಟಿದ್ದಾರೆ ಅಭಿಮಾನಿಗಳು
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.