ತಿನ್ನಲು ಊಟವಿಲ್ಲದೆ ಸಾಯಲು ಹೋಗಿದ್ದ ಸಾಧು ಕೋಕಿಲ ಅವರ ಜೀವನದ ಕಣ್ಣೀರಿನ ಕಥೆ..!

ತಿನ್ನಲು ಊಟ ಇಲ್ಲದೆ ಸಾಯಲು ಹೋಗಿದ್ದ ಸಾದು ಕೋಕಿಲ ಜೀವನದ ಕಣ್ಣೀರಿನ ಕಥೆ ನಮಸ್ತೆ ಸ್ನೇಹಿತರೆ ಈ ಕನ್ನಡದ ನಟನನ್ನು ನೋಡಿ ನಗದ ಜನರಿಲ್ಲ ಅದು ಯಾರು ಅಂದ್ರೆ ಸಾಧುಕೋಕಿಲ ಸಾಧುಕೋಕಿಲ ಅವರು ಊಟವಿಲ್ಲದೆ ಮಾವಿನ ಹಣ್ಣನ್ನ ತಿಂದು ಹಸಿವನ್ನ ನೀಗಿಸಿಕೊಳ್ತಾ ಅಂಗಡಿಯಲ್ಲಿ ಕೆಲಸ ಮಾಡಿ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿ ಅವಮಾನಗಳನ್ನ ತಾಳಲಾರದೆ ಸಾಯಲು ಮುಂದಾಗಿ ಯಾವುದೇ ಗೂಡ್ಸ್ father ಇಲ್ಲದೆ ಕೇವಲ ಕಠಿಣ ಪರಿಶ್ರಮದಿಂದ ಕರ್ನಾಟಕದ ಜನರ ಮೆಚ್ಚಿದ ಸಾಧು ಮಹಾರಾಜರಾಗಿದ್ದಾರೆ ಸಾಧು ಮಹಾರಾಜ್ ಅವರು ಸಂಗೀತ ಕುಟುಂಬದಲ್ಲಿ ಜನಿಸಿದಂತವರು ಚಿಕ್ಕ ವಯಸ್ಸಿನಿಂದಲೂ ಕೂಡ ಕಷ್ಟಗಳನ್ನು ನೋಡಿದವರು ಬಡವರ ಕುಟುಂಬದಲ್ಲಿ ಹುಟ್ಟಿದ ಸಾದು ಕುಟುಂಬಕ್ಕೆ ಕಷ್ಟ ಪಡುವಂತಹ ಪರಿಸ್ಥಿತಿ ಇರುತ್ತದೆ ಇಂತಹ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಬಡ ಕುಟುಂಬದಲ್ಲಿ ಹುಟ್ಟಿದಂತವರು ಸಾಧು ಮಹಾರಾಜ್ ಸಾಧು ಕೋಕಿಲ ಅವರು Saint Joseph ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೆದಿರುತ್ತಾರೆ .

ಶಾಲೆಗೆ ಹೋದ ಸಾಧುಕೋಕಿಲ ಅವರ ಮಧ್ಯಾಹ್ನದ ಊಟಕ್ಕೆ ಇವರ ತಾಯಿ ನಾಲ್ಕು ಕಿಲೋಮೀಟರ್ ನಡೆದುಕೊಂಡು ಬಂದು ಹಣ್ಣನ್ನ ಸಾಧು ಕೋಕಿಲ ಅವರಿಗೆ ಕೊಡ್ತಾಯಿದ್ರು ಇದೆ ಮಧ್ಯಾಹ್ನದ ಊಟವಾಗಿತ್ತು ಇನ್ನು ತೀರಾ ಬಡತನವಿದ್ದ ಕಾರಣ ಎಂಟನೆ ತರಗತಿಗೆ ವಿದ್ಯಾಭ್ಯಾಸ ಮುಗಿಸಿದ ಸಾದುಗೋಕಿಲ ಅವರು ದುಡಿಯೋದಕ್ಕೆ ಶುರು ಮಾಡ್ತಾರೆ ಶಾಲೆ ಬಿಟ್ಟ ನಂತರ ಕಸ್ತೂರಿ ಶಂಕರ್ ರಾವ್ ವಾದ್ಯಗಳ ಅಂಗಡಿಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಳ್ತಾರೆ ಅಂಗಡಿಯಲ್ಲಿ ಕಸ ಗುಡಿಸಿ ವಾದ್ಯಗಳ ಮೇಲೆ ಇರುವಂತಹ ಧೂಳನ್ನ ಒರೆಸ್ತಿದ್ರು ಇದೆಲ್ಲ ಮಾಡುವಾಗ ಸಾಧುಕೋಕಿಲ ಅವರಿಗೆ ವಾದ್ಯಗಳ ಮೇಲೆಯೇ ಕಣ್ಣಿತ್ತಂತೆ ಆಗ ಅವರಿಗೆ ಸಂಗೀತದ ಮೇಲೆ ಆಸಕ್ತಿ ಮೂಡುತ್ತೆ ಅವರು ನಿರ್ಧಾರ ಮಾಡ್ತಾರೆ ನಾನು ಸಂಗೀತ ಕ್ಷೇತ್ರದಲ್ಲಿ ಏನಾದ್ರು ಸಾಧನೆ ಮಾಡ್ಲೇಬೇಕು ಅಂತ ನಂತರ R ಮೋಹನ್ ಎನ್ನುವವರ ಆರ್ಕೆಸ್ಟ್ರಾದಲ್ಲಿ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಳ್ತಾರೆ ಈ ಕೆಲಸಕ್ಕೆ ಒಂದು ದಿನಕ್ಕೆ ಹತ್ತು ರೂಪಾಯಿ ಸಂಬಳ ಸಾದು ಅವರಿಗೆ ಸಿಗುತ್ತೆ ಇನ್ನ ಒಂದು ಸಾದು ಅವರು ಆರ್ಕೆಸ್ಟ್ರಾದ ವಾದ್ಯವೊಂದನ್ನ ಸರಿಯಾಗಿ ಜೋಡಿಸಿರೋದಿಲ್ಲ ಅದನ್ನ ನೋಡಿದ ಮೋಹನ್ ಅವರು ಸಾಧು ಕೋಕಿಲ ಅವರಿಗೆ ಬೈತಾರೆ ನೀನೊಬ್ಬ ಸಹಾಯಕ ಅಷ್ಟೇ musician ರೀತಿ ಆಡಬೇಡ ಅಂತ ಮನ ಬಂದಂತೆ ಬೈತಾರೆ.

ನಂತರ ಸಾಧುಕೋಕಿಲ ಅವರಿಗೆ ಇನ್ನೂರು ರೂಪಾಯಿ ಸಂಬಳದ ಬದ ಒಂದು T-shirt ಕೊಡ್ತಾರೆ ಆಗ ಕೋಪದಲ್ಲಿ ಸಾಧುಕೋಕಿಲ ಅವರು ತಾನು ಹಾಕಿಕೊಂಡಿದಂತಹ ಆರ್ಕೆಸ್ಟ್ರಾ ಟಿ ಶರ್ಟ್ ಬಿಚ್ಚಿ ಅವರ ಮೇಲೆ ಎಸೆದು ಬರಿ ಮೈಯಲ್ಲಿ ಹೊರ ಬರುತ್ತಾರೆ ನಂತರ ಅಣ್ಣನ ಬಳಿ ಹೋಗಿ ನಾನು ಎಲ್ಲಿಗೆ ಹೋಗ್ತೀನೋ ಗೊತ್ತಿಲ್ಲ ಮತ್ತೆ ಬರ್ತೀನೋ ಗೊತ್ತಿಲ್ಲ ಅಂತ ಸೈಕಲ್ ಏರಿ ಸಾಯಲು ಹಲಸೂರು ಕೆರೆಯ ಕಡೆಗೆ ಹೋಗ್ತಾರೆ ದಾರಿಯಲ್ಲಿ ಬರುವಾಗ ಲುಮೋನ್ ಥಿಯೇಟರನ ಬಳಿ ಇಂಗ್ಲಿಷ್ ಸಿನಿಮಾದ ಪೋಸ್ಟರ್ ಒಂದನ್ನ ನೋಡ್ತಾರೆ ಸಾಯೋಕೆ ಮುಂಚೆ ಈ ಸಿನಿಮಾವನ್ನ ನೋಡಬೇಕು ಅಂತ ಹೋಗಿ ಪೂರ್ತಿಯಾಗಿ ನೋಡ್ತಾರೆ ಈ ಸಿನಿಮಾದ ಪ್ರಾರಂಭದಿಂದ ಕೊನೆಯ ಬರಿ ಕಾಮಿಡಿ ಇರುತ್ತೆ ಸಾಧುಕೋಕಿಲ ಅವರು ಈ ಸಿನಿಮಾವನ್ನ ನೋಡಿ ನಕ್ಕಿದ್ದೆ ನಕ್ಕಿದ್ದು ತನ್ನ ನೋವನ್ನೆಲ್ಲ ಮರೀತಾರೆ ಇನ್ನು ಈ ಸಿನಿಮಾ ಸಾಧುಕೋಕಿಲ ಅವರ ಜೀವನವನ್ನೇ ಬದಲಿಸಿ ಬಿಡುತ್ತೆ ಹೌದು ನಂತರ ತಾನು ಒಬ್ಬ ದೊಡ್ಡ musician ಆಗಿ ಬೆಳೆದು ತೋರಿಸ್ತೀನಿ ಅಂತ ಶಪಥ ಮಾಡ್ತಾರೆ ಇದಾದ ಕೆಲವೇ ವರ್ಷಕ್ಕೆ ಸಾಧುಕೋಕಿಲ ಅವರು ತನಗೆ ಅವಮಾನ ಮಾಡಿದ್ದ ಮೋಹನ್ ಅವರನ್ನು ಕರೆದು ತಮ್ಮ album ಮುಂದಕ್ಕೆ ಹಾಡು ಹೇಳುವ ಅವಕಾಶವನ್ನ ಕೊಡ್ತಾರೆ .

ಆಗ ಮೋಹನ್ ಸಾಧುಕೋಕಿಲ ಅವರಿಗೆ ನಾನು ಆರ್ಕೆಸ್ಟ್ರಾ ಇದ್ದುದ್ದರಿಂದ ಆ ರೀತಿ ಹೇಳಬೇಕಾಯಿತು ಗ್ರೇಟ್ musician ಅಂತಹೇಳ್ತಾರೆ ನಂತರ ಮ್ಯೂಸಿಕ್ ಡೈರೆಕ್ಟರ್ ಗಳಾದ ಹಂಸಲೇಖ ಮತ್ತು ಇನ್ನು ಹಲವರ ಜೊತೆ ಕೆಲಸ ಮಾಡ್ತಾರೆ ಉಪೇಂದ್ರ ಅವರ ಸಿನಿಮಾಗಳಲ್ಲೂ ಕೂಡ ಕೆಲಸ ಮಾಡಿ ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗ್ತಾರೆ ಸಾಧು ಕೋಕಿಲಾ ಉಪೇಂದ್ರ ನಿರ್ದೇಶಿಸಿದಂತಹ ಬ್ಲಾಕ್ ಬ್ಲಾಸ್ಟರ್ ಸಿನಿಮಾ ಹಿಟ್ ಆಗಲು ಸಾಧುಕೋಕಿಲ ಮ್ಯೂಸಿಕ್ ಸಹ ಕಾರಣ ಆಗಿರುತ್ತೆ ಸಾದು ಬರಿ ಮ್ಯೂಸಿಕ್ ಡೈರೆಕ್ಟರ್ ಮಾತ್ರವಲ್ಲ ಒಬ್ಬ ನಟ ಸಹ ಎಂಬುದನ್ನು ಗುರುತಿಸಿದ್ದು ನಟ ಉಪೇಂದ್ರ ಅವರೇ ಅದೇ ರೀತಿ ಉಪೇಂದ್ರ ಅವರು ಸಾಧು ಕೋಕಿಲ ಅವರನ್ನು ಕರೆಸಿ ಒಂದು ಡ್ರೆಸ್ ಹಾಕಿಸಿ ಮಾಡಲು ಅವಕಾಶ ಕೊಡ್ತಾರೆ .

ಈ ರೀತಿ ನಟರು ಸಹ ಆಗ್ತಾರೆ ಸಾಧು ಕೋಕಿಲ ಚಿತ್ರಗಳಿಗೆ ಒಳ್ಳೆಯ ಮ್ಯೂಸಿಕ್ compose ಮಾಡಿ ಜೊತೆಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಮತ್ತು ಸ್ಟಾರ್ ಕಾಮಿಡಿ ನಟನಾಗಿ ಗುರುತಿಸಿಕೊಳ್ಳುತ್ತಾರೆ ನಂತರ ತಾವು ದುಡಿದ ಹಣವನ್ನೆಲ್ಲ ಖರ್ಚು ಮಾಡಿ ಒಂದು ಸಿನಿಮಾವನ್ನ ನಿರ್ಮಾಣ ಮಾಡ್ತಾರೆ ಆದರೆ ಆ ಸಿನಿಮಾ ಹಿಟ್ ಆಗಲಿಲ್ಲ ನಂತರ ದುಡ್ಡಿಲ್ಲದೆ ಸಾಲಗಾರರು ಆಗ್ತಾರೆ ಸಾಧು ಕೋಕಿಲ ಇಷ್ಟಾದ್ರೂ ಎದೆಗುಂದದೆ ಸಿನಿಮಾಗಳಲ್ಲಿ ನಟನೆ ಮಾಡ್ತಾರೆ ಅಂದಿನಿಂದ ಇಂದಿನವರೆಗೆ ಎಲ್ಲ ಅವಕಾಶಗಳನ್ನ ಉಪಯೋಗಿಸಿ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಾರೆ ಕೇವಲ ಐದೇ ವರ್ಷಗಳಲ್ಲಿ ತಾವು ಮಾಡಿಕೊಂಡ ಸಾಲವನ್ನು ತೀರಿಸಿ ಮಾರಿದ ಮನೆಯನ್ನು ಖರೀದಿಸಿ ಅಲ್ಲೇ ಹೊಸ ಮನೆಯನ್ನು ಕಟ್ಟಿ ತಮ್ಮ ಕುಟುಂಬಕ್ಕೆ ಮತ್ತೆ ಆಧಾರ ಸ್ತಂಭವಾಗಿ ನಿಲ್ಲುತ್ತಾರೆ ಸಾಧುಕೋಕಿಲ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.