ಸ್ನೇಹಿತರೆ ಚರಿತ್ರೆಯ plusಗೆ ನಿಮಗೆಲ್ಲ ಪ್ರೀತಿಯ ಸ್ವಾಗತ ರವಿಚಂದ್ರನ್ ಕನ್ನಡಿಗರ ಪಾಲಿಗೆ ಅವರೊಬ್ಬ ಸೂಪರ್ ಸ್ಟಾರ್ ಸ್ಯಾಂಡಲ್ವುಡನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದ ನಟ ನಿರ್ದೇಶಕ ರವಿಚಂದ್ರನ್ ಈಗ ಸ್ಯಾಂಡಲವುಡ್ ಗೆ ತನ್ನದೇ ಆದ ಒಂದು ಸ್ಥಾನವಿದೆ ಆದರೆ sandalwood ಏನೇನು ಇಲ್ಲದ ಸಮಯದಲ್ಲಿ ರವಿಚಂದ್ರನ್ ಇಡೀ ದೇಶದಲ್ಲಿ sandalwood ಬಗ್ಗೆ ಚರ್ಚೆ ಆಗುವಂತೆ ಮಾಡಿದ ಕಲಾವಿದ ಸದಾ ಹೊಸತನಕ್ಕೆ ದುಡಿಯುವ ರವಿಚಂದ್ರನ್ ಬಾಳಿನಲ್ಲಿ ಈಗ ಎಲ್ಲವು ಸರಿ ಇಲ್ಲ ತಮ್ಮ ಜೀವನದ ಕುರಿತು ರವಿಚಂದ್ರನ್ ಭಾವುಕರಾಗುತ್ತಿದ್ದಾರೆ ವೇದಿಕೆ ಹತ್ತಿ ಮಾತನಾಡುವಾಗ ರವಿ ಮಾಮ ತಮ್ಮ ಸ್ಥಿತಿಯ ಬಗ್ಗೆ ಹೇಳುತ್ತಿದ್ದಾರೆಯೇ ಹಾಗಂತ ಕುಗ್ಗುವ ಮಾತುಗಳನ್ನ ಹೇಳುತ್ತಿಲ್ಲ ಕಷ್ಟದ ನಡುವೆಯೂ ಕೂಡ ಅವರ ಮುಖದಲ್ಲಿ ಒಂದು ನಗು ಎದ್ದು ಕಾಣುತ್ತಿದೆಯೇ ಗೆದ್ದೇ ಗೆಲ್ಲುತ್ತೇನೆ ಅನ್ನುವ ಜಿದ್ದು ಅವರ ಮುಖದಲ್ಲಿ ಯಾವಾಗಲು ಎದ್ದು ಕಾಣುತ್ತದೆ ಅದು ಈಗಲೂ ಕೂಡ ಇದೆಯೇ ಮತ್ತೊಂದು ಕಡೆ ಏನಾಗುತ್ತಿದೆ ಅನ್ನುವುದನ್ನು ಕೂಡ ರವಿ ಮಾಮ ನೇರವಾಗಿ ಹೇಳುತ್ತಿದ್ದಾರೆ ಇತ್ತೀಚಿಗೆ ಸಮಾರಂಭ ಒಂದರಲ್ಲಿ ಮಾತನಾಡಿದ ರವಿಚಂದ್ರನ್ ಮುಕ್ತ ಕೆಲವೊಂದು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
TVಗಳಲ್ಲಿ crazy star ರವಿಚಂದ್ರನ್ಗೆ ಎಲ್ಲರು ಸಹಾಯ ಮಾಡುತಿದ್ದಾರೆ ಅಂತ ಹೇಳ್ತಿದ್ದಾರೆ ಎಲ್ಲರು TVಗಳಲ್ಲಿ ಹೇಳಿಕೊಂಡು ಓಡಾಡುತ್ತಿದ್ದಾರೆಯೇ ಅವರು ಬಂದು ಸಹಾಯ ಮಾಡಿದ್ರು ಇವರು ಬಂದು ಸಹಾಯ ಮಾಡಿದ್ರು ಎಲ್ಲ ಬರಿ ಸುಳ್ಳು ರೀ ಅಂತ ರವಿಚಂದ್ರನ್ ನೇರವಾಗಿಯೇ ಹೇಳಿಬಿಟ್ಟಿದ್ದಾರೆ ನನಗೆ ಯಾರು ಕೂಡ ಸಹಾಯ ಮಾಡಿಲ್ಲ ಅದರ ಅವಶ್ಯಕತೆ ಕೂಡ ನನಗೆ ಇಲ್ಲ ಆ ಪರಿಸ್ಥಿತಿ ನನಗೆ ಇನ್ನು ಕೂಡ ಬಂದಿಲ್ಲ ಸದ್ಯಕಂತು ಅಂತಹ ಪರಿಸ್ಥಿತಿಯಲ್ಲಿ ನಾನು ಇಲ್ಲ ಅಂತ ರವಿಚಂದ್ರನ್ ಹೇಳಿದ್ದಾರೆ ಅಷ್ಟೇ ಅಲ್ಲ ಇದೆ ಸಮಾರಂಭದಲ್ಲಿ ತನ್ನ ಗೆಳೆಯ ದಿಲೀಪ್ ಬಗ್ಗೆ ಕೂಡ ರವಿಚಂದ್ರನ್ ಮಾತನಾಡಿದ್ದಾರೆಯೇ ನನಗೆ ತುಂಬಾ ಜನ ಸ್ನೇಹಿತರು ಇದ್ದಾರೆಯೇ ಅದು ಕೂಡ ನಾನು ಸಂಪಾದನೆ ಮಾಡಿರುವ ಆಸ್ತಿ ಇಲ್ಲೇ ದಿಲೀಪ್ ಅಂತ ಇದ್ದಾರೆ ಅವನು ನನ್ನ ಜೊತೇನೆ ಎರಡು ವರ್ಷ ಇದ್ದ ಅವನೇ ಬಂದು ನನಗೆ ಒಂದು ದಿನ ದುಡ್ಡು ಕೊಡುತ್ತಾನೆಯೇ ಇಟ್ಟುಕೊಳ್ಳಿ ಸರ್ ಸುಮ್ಮನೆ ಮನೆಯಲ್ಲಿ ಬಿದ್ದಿದೆ ನಿಮಗೆ ಏನು ಬೇಕಾದರೂ ಬಳಸಿಕೊಳ್ಳಿ .
ಎಂದಿದ್ದ ಅದೇ ತರಹ ಇನ್ನೊಂದಿಷ್ಟು ಅಭಿಮಾನಿಗಳು ಕೂಡ ಇದ್ದಾರೆಯೇ ಈ ಕೊಟ್ರೇಶಿ ಬರುತ್ತಾ ದಾರಿಯಲ್ಲಿ ಹೇಳುತ್ತಾನೆ ಅಣ್ಣ ನಾನು ಮುಂದಿನ ವರ್ಷ ಒಂದಿಷ್ಟು ಹಣ ಸಂಪಾದನೆ ಮಾಡುತ್ತೇನೆ ಅಷ್ಟು ತಂದು ನಿಮ್ಮ ಬಳಿನೇ ಕೊಡುತ್ತೇನೆ ನನಗೆ ನೀವು ಸಿನಿಮಾ ಮಾಡಿ ಕೊಡಿ ಅಂತ ಕೊಟ್ರೇಶಿ ಕೂಡ ಹೇಳಿದ್ದ ಇದು ನಾನು ಸಂಪಾದನೆ ಮಾಡಿರುವ ಆಸ್ತಿ ಇದಕ್ಕಿಂತ ನನಗೆ ಬೇರೆ ಏನು ಬೇಕು ಹೇಳಿ ಅಂತ ರವಿಚಂದ್ರನ್ ಭಾವುಕ ಮಾತುಗಳಿಂದಲೇ ವೇದಿಕೆಯಲ್ಲಿ ಮಾತನಾಡಿದ್ದಾರೆಯೇ ಇನ್ನು ನಾನು ಕಷ್ಟದಲ್ಲಿ ಇದ್ದೇನೆ ಅನ್ನುವುದು ನಿಜ ಆದರೆ ಯಾವತ್ತೂ ಕೂಡ ಯಾರ ಮುಂದೆಯೂ ಕೂಡ ಕೈ ಚಾಚಿ ಬೇಡುವುದಿಲ್ಲ ಅಂತ ರವಿಚಂದ್ರನ್ ಹೇಳಿದ್ದಾರೆ .
ರವಿಚಂದ್ರನ್ ಹೇಳಿದಂತೆ ಅವರು ಯಾವತ್ತೂ ಕೂಡ ದುಡ್ಡಿನ ಬಗ್ಗೆ ಯೋಚನೆ ಮಾಡಿದವರಲ್ಲ ಅದರ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ ಅವರು ಯಾವತ್ತಿಗೂ ಕೂಡ ಸಿನಿಮಾವನ್ನ ಪ್ರೀತಿಸಿದವರು ಸಿನಿಮಾನೇ ಅವರ ಜೀವಾಳ ಸಿನಿಮಾಗೋಸ್ಕರ ಏನು ಬೇಕಾದರು ರಿಸ್ಕ್ ತೆಗೆದುಕೊಳ್ಳುವುದಕ್ಕೆ ರೆಡಿ ಇರುತ್ತಾರೆ ರವಿಚಂದ್ರನ್ ಕ್ರೇಜಿ ಸ್ಟಾರ್ ಯಾವತ್ತಿಗೂ ಕೂಡ ದುಡ್ಡಿನ ಹಿಂದೆ ಹೋದವರಲ್ಲ ಅನ್ನೋದು ಸ್ಯಾಂಡಲ್ ವುಡ್ ಗೆ ಗೊತ್ತಿದೆ ಅವರನ್ನು ಪ್ರೀತಿಸುವ ಅಭಿಮಾನಿಗಳಿಗೆ ಗೊತ್ತಿದೆಯೇ ಸಿನಿಮಾದಿಂದ ಬಂದ ಹಣವನ್ನು ಅವರು ಸಿನಿಮಾಗೆ ಸುರಿತಾರೆ ಬಿಟ್ಟರೆ ಯಾವತ್ತೂ ಕೂಡ ತನ್ನ ಪರ್ಸನಲ್ ಕೆಲಸಗಳಿಗೆ ಅದನ್ನು ಉಪಯೋಗ ಮಾಡುವುದಿಲ್ಲ .
ಅವರು ಹಣ ಕಳೆದುಕೊಂಡಿದ್ದು ಕೂಡ ಇದೇ ಸಿನಿಮಾದಿಂದಲೇ ಸಿನಿಮಾದಲ್ಲಿ ಸಂಪಾದನೆ ಕೂಡ ಮಾಡಿದ್ದಾರೆಯೇ ಈ ಮಾತುಗಳನ್ನ ರವಿಚಂದ್ರನ್ ಪದೇ ಪದೇ ಹೇಳ್ತಾನೆ ಇರ್ತಾರೆ ಅಷ್ಟೇ ಅಲ್ಲ ನಾನು ಏನು ಸಂಪಾದನೆ ಮಾಡಿದ್ದೀನಿ ಅಂದ್ರೆ ನಂಬಿಕೆಯನ್ನ ಸಂಪಾದನೆ ಮಾಡಿದ್ದೇನೆ ನಿಮ್ಮ ಪ್ರೀತಿಯನ್ನ ಸಂಪಾದನೆ ಮಾಡಿದ್ದೇನೆ ಅಷ್ಟೇ ಸಾಕು ಇದು ಕೊಡುವ ತೃಪ್ತಿ ಖಂಡಿತ ನನಗೆ ಹಣ ಕೊಡೋದಿಲ್ಲ ದುಡ್ಡು ಬದುಕಿಗೆ ಬೇಕಷ್ಟೇ ಒಂದು ಫೋನ್ ಸಾಕಾಗಲ್ಲ ಎರಡು ಬೇಕು ಅನ್ನೋದೇ ಎಕ್ಸ್ಟ್ರಾ ಖರ್ಚು ಅಷ್ಟೇ ಹೀಗಾಗಿ ನಿಮ್ಮ ಪ್ರೀತಿಯೇ ಮುಖ್ಯ ವಿನಃ ಹಣವಲ್ಲ ಅನ್ನೋದನ್ನ ರವಿ ಮಾಮ ಹೇಳಿದ್ದಾರೆ ಏನೇ ಆದರೂ ಕ್ರೇಜಿಸ್ಟಾರ್ ಈ ಪರಿಸ್ಥಿತಿ ಆದಷ್ಟು ಬೇಗ ಸುಧಾರಿಸಿಕೊಳ್ಳಲಿ ಅನ್ನೋದು ನಮ್ಮ ಆಶಯ ಈ ಬಗ್ಗೆ ನಿಮಗೆ ಏನು ಅನ್ನಿಸುತ್ತೆ ಕಾಮೆಂಟ್ ಮಾಡಿ
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.