Homeಅರೋಗ್ಯಈ ಒಂದು ಎಲೆ ಹಿಮ್ಮಡಿಯ ನೋವಿಗೆ ರಾಮಬಾಣ , ಈ ಎಲೆಯ ಶಾಖವನ್ನ ಹಿಮ್ಮಡಿಗೆ ಹಿಡಿದರೆ...

ಈ ಒಂದು ಎಲೆ ಹಿಮ್ಮಡಿಯ ನೋವಿಗೆ ರಾಮಬಾಣ , ಈ ಎಲೆಯ ಶಾಖವನ್ನ ಹಿಮ್ಮಡಿಗೆ ಹಿಡಿದರೆ ಸಾಕು ಕೆಲವೇ ನಿಮಿಷದಲ್ಲಿ ನೋವು ನಿವಾರಣೆ ಆಗುತ್ತೆ…

Published on

ಕೆಲವು ಕಾರಣಗಳಿಂದ ಹಿಮ್ಮಡಿ ನೋವು ಉಂಟಾಗಿದ್ದರೆ ಈ ನೋವು ನಿವಾರಣೆಗೆ ಈ ನೋವಿನ ಶಮನಕ್ಕೆ ಮಾಡಿ ಈ ಸರಳ ಉಪಾಯ ಈ ಮನೆಮದ್ದಿನಿಂದ ಹಿಮ್ಮಡಿ ನೋವಿಗೆ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಬಹುದು!ಹಾಗಾದರೆ ಬನ್ನಿ ಇವತ್ತಿನ ಲೇಖನಿಯಲ್ಲಿ ತಿಳಿಸಿಕೊಡುತ್ತೇವೆ ಹಿಮ್ಮಡಿ ನೋವು ಅಥವಾ ಕೆಲವರಿಗೆ ಹಿಮ್ಮಡಿ ಒಡೆದು ಆ ಇಮ್ಮಡಿ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ ಆ ನೋವನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು ಮತ್ತು ಆ ಒಡೆದ ಹಿಮ್ಮಡಿ ಅನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು, ಆ ಭಾಗದಲ್ಲಿ ಚರ್ಮವನ್ನ ಹೇಗೆ ಮೃದುವಾದ ಎಲ್ಲವನ್ನ ತಿಳಿಯೋಣ ಇಂದಿನ ಲೇಖನದಲ್ಲಿ.

ಈ ಇಮ್ಮಡಿ ಭಾಗದಲ್ಲಿ ಒಡೆಯುವುದಕ್ಕೆ ಕಾರಣ ಹೆಚ್ಚು ತೇವ ಇರುವ ಪ್ರದೇಶಗಳಲ್ಲಿ ಓಡಾಡುವುದರಿಂದ ಹಾಗೂ ಈ ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಹೆಚ್ಚು ಹಿಮ್ಮಡಿ ಒಡೆಯುತ್ತಿದೆ ಹಾಗಾಗಿ ಅದೆಷ್ಟು ನೀರಿಗೆ ಹೋಗಿ ಬಂದ ಕೂಡಲೆ ಹಿಮ್ಮಡಿಗಳನ್ನು ಪಾದಗಳನ್ನು ಕಾಟನ್ ಟವಲ್ನಲ್ಲಿ ಒರೆಸುವ ರೂಡಿ ಮಾಡಿಕೊಳ್ಳಿ.

ಕೆಲವರಿಗೆ ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಅಥವಾ ನೀರಿನ ಅಂಶ ಕಡಿಮೆ ಆದಾಗ ಕೂಡ ಈ ಹಿಮ್ಮಡಿ ಭಾಗದಲ್ಲಿ ಚರ್ಮ ಒಡೆದಂತೆ ಆಗುವುದು ಕಾಣಸಿಗುತ್ತದೆ ಹಾಗಾಗಿ ಈ ತೊಂದರೆ ಇರುವವರು ಮಾಡಬಹುದಾದ ಸರಳ ಪರಿಹಾರ ಅಂದರೆ ಮೊದಲಿಗೆ ನಮ್ಮ ಆಹಾರ ಪದ್ಧತಿಯನ್ನು ಉತ್ತಮವಾಗಿಸಿಕೊಳ್ಳಬೇಕು ಹೌದು ಘನ ಆಹಾರ ಪದಾರ್ಥಗಳನ್ನು ಸೇವಿಸುವುದರ ಜೊತೆಗೆ ಎಳನೀರು ಸೇವಿಸುವುದು ಅಥವಾ ಹೆಚ್ಚು ನೀರಿನಂಶ ಇರುವ ಹಣ್ಣುಗಳನ್ನು ಸೇವಿಸುವುದು

ಈ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬೇಕು ಆಗ ಈ ರೀತಿ ಒಡೆದ ಹಿಮ್ಮಡಿ ಸಮಸ್ಯೆ ಅಥವಾ ಕೈಗಳಲ್ಲಿ ಬಿರುಕುಂಟಾಗುವುದು ಚರ್ಮ ಒಡೆದಂತಾಗುವುದು, ಚರ್ಮ ಡ್ರೈ ಈ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ.ಒಡೆದ ಹಿಮ್ಮಡಿಗೆ ಮನೆಮದ್ದು :ಹಿಮ್ಮಡಿ ಹೊಡೆದಿದ್ದರೆ ಇದಕ್ಕೆ ಮಾಡಬಹುದಾದ ಪರಿಹಾರ ಅಂದರೆ ಅರಿಶಿನ ಮತ್ತು ಕ್ಯಾಂಡಲ್ ಹೌದು ಮೇಣ ಈ ಮನೆಮದ್ದಿಗೆ ಬೇಕಾಗಿರುತ್ತದೆ.

ಮೇಣವನ್ನು ಕರಗಿಸಿ ಕೊಳ್ಳಬೇಕು ಅಥವ ಮೇಣ ಇಲ್ಲ ಅಂದರೆ ವ್ಯಾಸೆಲಿನ್ ಕೂಡ ನೀವು ತೆಗೆದುಕೊಳ್ಳಬಹುದು ಈ ವ್ಯಾಸಲೀನ್ ಕರಗಿಸಿಕೊಂಡು ಇದಕ್ಕೆ ಶುದ್ಧ ಅರಿಶಿಣವನ್ನು ಮಿಶ್ರಣ ಮಾಡಿ ಇದನ್ನು ಹಿಮ್ಮಡಿ ಒಡೆದ ಭಾಗಕ್ಕೆ ಹಚ್ಚಬೇಕು, ಈ ರೀತಿ ಮಾಡುವುದರಿಂದ ತುಂಬಾ ಬೇಗ ಒಡೆದ ಹಿಮ್ಮಡಿ ಸಮಸ್ಯೆ ಪರಿಹಾರವಾಗುತ್ತದೆ ಆ ಭಾಗದಲ್ಲಿ ಬಿರುಕುಂಟಾಗುವುದಿಲ್ಲ ಸ್ಕಿನ್ ಡ್ರೈ ಆಗುವುದಿಲ್ಲ ಹಾಗೂ ತಪ್ಪದೆ ರಾತ್ರಿ ಮಲಗುವ ಮುನ್ನ ಕೈಗಳನ್ನು ಹೇಗೆ ಮಾಯಿಶ್ಚರೈಸ್ ಮಾಡ್ತೀರಾ ಹಾಗೆ ಪಾದಗಳನ್ನು ಸಹ ಮಾಯಿಶ್ಚರೈಸ್ ಮಾಡಿ.

ಈಗ ಈ ಹಿಮ್ಮಡಿ ಭಾಗದಲ್ಲಿ ನೋವು ಉಂಟಾಗುತ್ತಿದ್ದರೆ ಅದನ್ನು ಪರಿಹಾರ ಮಾಡೋದಕ್ಕೆ ಎಕ್ಕದ ಎಲೆಗಳಿಂದ ಮಾಡಿದ ಈ ಸರಳ ಉಪಾಯ ಇಟ್ಟಿಗೆ ಯೊಂದನ್ನು ತೆಗೆದುಕೊಂಡು ಈ ಇಟ್ಟಿಗೆಯನ್ನು ಮೊದಲು ಬಿಸಿ ಮಾಡಿಕೊಳ್ಳಬೇಕು.

ಹೌದು ಒಲೆ ಉರಿಯಲು ಹೀಗೆ ಹಾಕುತ್ತೇವೆ ಆ ರೀತಿ ಸೌದೆಗಳನ್ನು ಇಟ್ಟು ಬೆಂಕಿ ಹಚ್ಚಿದ ಮೇಲೆ ಅದರ ಬಳಿಯೇ ಇಟ್ಟಿಗೆಯನ್ನು ಇರಿಸಿ ಆ ಇಟ್ಟಿಗೆ ಬಿಸಿ ಆದ ಮೇಲೆ, ಆ ಇಟ್ಟಿಗೆಯನ್ನ ಹುಷಾರಾಗಿ ತೆಗೆದುಕೊಂಡು ಅದರ ಮೇಲೆ ಎಕ್ಕದ ಎಲೆಯನ್ನು ಇಟ್ಟು ಆ ಎಕ್ಕದಎಲೆ ಬಿಸಿಯಾದ ಮೇಲೆ ಹಿಮ್ಮಡಿ ಮೇಲೆ ಹಾಕಬಹುದು ಅಥವಾ ಆ ಇಟ್ಟಿಗೆಯ ಮೇಲೆ ಎಕ್ಕದ ಎಲೆಯನ್ನ ಹಾಕಿದಾಗಆ ಎಕ್ಕದ ಎಲೆಯ ಮೇಲೆ ಪಾದಗಳನ್ನು ಇರಿಸಿ ಶಾಖ ತೆಗೆದುಕೊಳ್ಳುವುದರಿಂದ ಆ ಭಾಗದಲ್ಲಿ ನೋವು ನಿವಾರಣೆ ಆಗುತ್ತಾ ಬರುತ್ತದೆ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ ಸರಳ ಮನೆಮದ್ದನ್ನು.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...