Homeಅರೋಗ್ಯನಿಮ್ಮ ಮನೆಯಲ್ಲಿ ಜಿರಲೆಯ ಕಾಟ ಹೆಚ್ಚಾಗಿದೆಯಾ ಹಾಗಾದರೆ ಈ ತರ ಮನೆಮದ್ದು ಮಾಡಿ ಸಾಕು ,...

ನಿಮ್ಮ ಮನೆಯಲ್ಲಿ ಜಿರಲೆಯ ಕಾಟ ಹೆಚ್ಚಾಗಿದೆಯಾ ಹಾಗಾದರೆ ಈ ತರ ಮನೆಮದ್ದು ಮಾಡಿ ಸಾಕು , ನಿಮ್ಮ ಮನೆ ಹತ್ರ ಕೂಡ ಕಾಲೀಡೊದಕ್ಕೆ ಹೆದ್ರಿಕೊಳ್ಳುತ್ತವೆ…

Published on

ಬನ್ನಿ ಇಂದಿನ ಲೇಖನದಲ್ಲಿ ಜಿರಲೆ ಕಾಟಕ್ಕೆ ಮನೆಯಲ್ಲೇ ಮಾಡಬಹುದಾದ ಪರಿಹಾರದ ಕುರಿತು ತಿಳಿದುಕೊಳ್ಳೋಣ ಈ ಮನೆಮದ್ದನ್ನು ಪಾಲಿಸುವುದರಿಂದ ಜಿರಲೆಗಳ ಕಾಟ ದಿಂದ ಪರಿಹಾರ ಪಡೆದುಕೊಳ್ಳಬಹುದು! ನಮಸ್ಕಾರಗಳು ಜಿರಲೆಗಳು ಸಾಮಾನ್ಯವಾಗಿಯೇ ಮನೆಯೊಳಗೆ ಬಂದಾಗ ಅದು ನನಗೂ ಒಡೆದು ಅದರಿಂದ ಪರಿಹಾರ ಪಡೆದುಕೊಳ್ಳಲು ಮುಂದಾಗುತ್ತೇವೆ, ಆದರೆ ಜಿರಳೆಗಳು ಮೊಟ್ಟೆ ಮಾಡಿ ಮರಿಮಾಡಿದರೆ ಅದರ ಸಂತಾನ ಇನ್ನಷ್ಟು ಹೆಚ್ಚಾಗಿರುತ್ತದೆ ಅದನ್ನ ಮನೆಯಿಂದ ಆಗ ಪರಿಹಾರ ಮಾಡುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ.

ಇವತ್ತಿನ ಲೇಖನದಲ್ಲಿ ಜಿರಲೆಗಳಿಂದ ಪರಿಹಾರ ಪಡೆದುಕೊಳ್ಳಲು ಮಾಡಬಹುದಾದ ಸರಳ ವಿಧಾನದ ಬಗ್ಗೆ ಮಾತನಾಡುತ್ತಿದ್ದೇವೆ ಹೌದು ಜಿರಲೆ ಬಂದಾಗ ಅಂಗಡಿಯಿಂದ ಸುಲಭವಾಗಿ ಕೆಲವೊಂದು ಪುಡಿಗಳನ್ನ ತಂದು ಮೂಲೆ ಮೂಲೆಗೆ ಹಾಕಿ ಜಿರಲೆ ಇರುವೆ ಆಗಲಿ ಅಥವಾ ಈ ಹಲ್ಲಿಗಳು ಆಗಲಿ ಇದರಿಂದ ಪರಿಹಾರವನ್ನು ಪಡೆದು ಕೊಳ್ತೀರ. ಆದರೆ ಈ ಸಮಸ್ಯೆ ಇಂದ ಸಂಪೂರ್ಣವಾಗಿ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ನೋಡಿ ಯಾಕೆ ಅಂತೀರಾ ಆಗಾಗ ಇರುವೆಗಳು ಜಿರಲೆಗಳು ಈ ಪರಿಹಾರಗಳಿಂದ ಬರುತ್ತಲೇ ಇರುತ್ತದೆ ನೀವು ಗಮನಿಸಿರಬಹುದು ಆದರೆ ಕೆಲವೊಂದು ಮನೆಮದ್ದುಗಳನ್ನು ಪಾಲಿಸುವ ಮೂಲಕ, ಬೇರೆ ಯಾವುದೇ ತರಹದ ಅಡ್ಡಪರಿಣಾಮಗಳು ಇಲ್ಲದೆ

ಇಂತಹ ಕೆಲವೊಂದು ಹುಳಹುಪ್ಪಟೆ ಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದು ಹಾಗಾಗಿ ಇವತ್ತಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಜಿರಳೆ ಕಾಟದಿಂದ ಸಂಪೂರ್ಣವಾಗಿ ಪರಿಹಾರ ಪಡೆದುಕೊಳ್ಳಲು ಮಾಡಿ ಈ ಸರಳ ಮನೆಮದ್ದು.ಈ ಮನೆ ಮದ್ದು ಏನು ಅಂದರೆ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವುದು ಗಂಧದ ಕಡ್ಡಿಯ ಪುಡಿ ಹೌದು ಈ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಗಂಧದ ಕಡ್ಡಿಯ ಪುಡಿ ಅನ್ನ ತೆಗೆದುಕೊಂಡು ಇದನ್ನು ನೀರಿಗೆ ಮಿಶ್ರಮಾಡಿ ಸ್ಪ್ರೇ ಬಾಟಲಿಗೆ ಹಾಕಿ ಪ್ರತಿ ಮೂಲೆಗೂ ಸ್ಪ್ರೇ ಮಾಡಬೇಕು.

ಈ ರೀತಿ ಕಬೋರ್ಡ್ ವಾರ್ಡ್ ರೋಬ್ ಬಸ್ಸ್ಟ್ಯಾಂಡ್ ಮನೆಯ ಮೂಲೆಗಳು ಎಲ್ಲದಕ್ಕೂ ಮಾಡಬೇಕು ಹೀಗೆ ಮಾಡುವುದರಿಂದ ಜಿರಲೆ ಕಾಟದಿಂದ ಮುಕ್ತಿ ಪಡೆಯಬಹುದು ಹಾಗೂ ಮತ್ತೊಂದು ಪರಿಹಾರವಿದೆ. ಅದೇನೆಂದರೆ ಪ್ರತಿ ವಾರ ಮನೆಯನ್ನು ಸ್ವಚ್ಛ ಮಾಡಬೇಕು ಪ್ರತಿ ಮೂಲೆಗೂ ನಶೆ ಗುಳಿಗೆಯನ್ನು ಇರಿಸಬೇಕು ಈ ಪರಿಹಾರವನ್ನು ಪಾಲಿಸುವುದರಿಂದ ಕೂಡ ಜಿರಲೆ ಹುಳಹುಪ್ಪಟೆ ಗಳಿಂದ ಪರಿಹಾರ ಪಡೆದುಕೊಳ್ಳಬಹುದು ಮತ್ತು ವಾರಕ್ಕೊಮ್ಮೆಯಾದರೂ ಮನೆಯಲ್ಲಿ ಧೂಪ ಹಾಕುವುದರಿಂದ ಕೆಲವು ಹುಳು ಉಪ್ಪಟೆಗಳಿಂದ ಪರಿಹಾರವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು.

ಹೌದು ವಾರಕ್ಕೊಮ್ಮೆ ಮೂಲೆಮೂಲೆಗೆ ಇಟ್ಟ ನಶೆ ಗುಳಿಗೆಯನ್ನು ಬದಲಾಯಿಸುತ್ತಾ ಇರಬೇಕು ಮತ್ತು ಪ್ರತಿ ಮೂಲೆಗೂ ಪ್ರತಿದಿನ ನೆಲ ಒರೆಸುವಾಗ ನೀರಿಗೆ ಉಪ್ಪು ಮಿಶ್ರಣ ಮಾಡಿ ಪ್ರತಿ ಮೂಲೆಯನ್ನು ಒರೆಸುತ್ತಾ ಬರುವುದರಿಂದ ಈ ರೀತಿ ಯಾವುದೇ ಹುಳಹುಪ್ಪಟೆಗಳು ಮನೆಯೊಳಗೆ ಸೇರಿಕೊಳ್ಳುವುದಿಲ್ಲ ಮತ್ತು ಹಲ್ಲಿಗಳು ಇರುವೆಗಳು ಆಗಲಿ ಯಾವುದೇ ಕಾರಣಕ್ಕೂ ಮನೆ ಸೇರುವುದಿಲ್ಲ.

ಈ ಸರಳ ಮನೆಮದ್ದು ಪಾಲಿಸುವ ಮೂಲಕ ನೈಸರ್ಗಿಕವಾಗಿ ನಾವು ಈ ಹುಳು ಉಪ್ಪಟೆಗಳಿಂದ ಪರಿಹಾರ ಪಡೆದುಕೊಳ್ಳಬಹುದು ಮತ್ತು ಪ್ರತಿದಿನ ಮನೆ ಒರೆಸುವಾಗ ನೀರಿಗೆ ಉಪ್ಪು ಮಿಶ್ರಣ ಮಾಡಿ, ಮನೆ ಒರೆಸುವುದರಿಂದ ಮನೆಗೆ ಯಾವುದೇ ತರಹದ ನೆಗೆಟಿವ್ ಎನರ್ಜಿ ಕೂಡ ಬರುವುದಿಲ್ಲ ಮತ್ತು ಈ ಪರಿಹಾರ ಪಾಲಿಸುವುದರಿಂದ ಅಂದರೆ ನೀರಿಗೆ ಉಪ್ಪು ಸೇರಿಸಿ ಆ ನೀರಿನಿಂದ ಮನೆಯನ್ನು ಸ್ವಚ್ಛ ಮಾಡುವುದರಿಂದ ಕೆಲವೊಂದು ಹುಳು ಉಪ್ಪಟೆಗಳಿಂದ ಪರಿಹಾರ ಕೂಡ ಸಿಗುತ್ತದೆ ಈ ಸರಳ ಮನೆಮದ್ದು ಪಾಲಿಸಿ ಜಿರಲೆ ಅಂತಹ ಹುಳಗಳಿಂದ ಪರಿಹಾರ ಪಡೆದುಕೊಳ್ಳಿ ಧನ್ಯವಾದ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...