Homeಅರೋಗ್ಯನಿಮ್ಮ ಶ್ವಾಸಕೋಶದಲ್ಲಿ ಅದೆಂತ ಸಮಸ್ಸೆ ಇದ್ರೂ ಸಹ ಈ ಶಕ್ತಿಶಾಲಿ ಮನೆ ಔಷಧಿ ಬಳಸಿ ಸಾಕು...

ನಿಮ್ಮ ಶ್ವಾಸಕೋಶದಲ್ಲಿ ಅದೆಂತ ಸಮಸ್ಸೆ ಇದ್ರೂ ಸಹ ಈ ಶಕ್ತಿಶಾಲಿ ಮನೆ ಔಷಧಿ ಬಳಸಿ ಸಾಕು ಪ್ರಾಕೃತಿಕವಾಗಿ ಶುದ್ದಿ ಮಾಡುತ್ತದೆ..

Published on

ನಮಸ್ಕಾರಗಳು ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಮುಖ್ಯವಾಗಿ ಶ್ವಾಸಕೋಶವನ್ನು ಶುದ್ಧಿಮಾಡಲು ಈ ಪರಿಹಾರ ಮಾಡಿ ಇದನ್ನು ಯಾರು ಬೇಕಾದರೂ ಮಾಡಬಹುದು ಹದಿನೈದು ವರ್ಷ ಮೇಲ್ಪಟ್ಟವರು.ಶ್ವಾಸಕೋಶ ಎಂದರೆ ಸಾಮಾನ್ಯವಾಗಿ ಉಸಿರಾಟದ ಪ್ರಕ್ರಿಯೆಯಲ್ಲಿ ಸಹಕಾರಿಯಾಗುವಂತಹ ಅಂಗಾಂಗ ಇದು.ಶ್ವಾಸಕೋಶವು ಆರೋಗ್ಯಕರವಾಗಿದ್ದರೆ, ಶ್ವಾಸಕೋಶವು ಶುದ್ಧವಾಗಿದ್ದರೆ ಮಾತ್ರ ನಮ್ಮ ಉಸಿರಾಟದ ಪ್ರಕ್ರಿಯೆ ಕೂಡ ಉತ್ತಮವಾಗಿ ನಡೆಯುತ್ತದೆ ಮತ್ತು ಯಾವುದೇ ತರಹದ ಉಸಿರಾಟಕ್ಕೆ ಸಂಬಂಧಿ ಸಮಸ್ಯೆಗಳು ಎದುರಾಗುವುದಿಲ್ಲ.

ಈ ಪರಿಹಾರವನ್ನು ಪ್ರತಿಯೊಬ್ಬರು ಮಾಡಲೇಬೇಕು ಅಂತ ಈ ಮೊದಲೇ ಹೇಳಿದ್ದೇನೆ ಯಾಕೆ ಅಂದರೆ ಇಂದು ಎಲ್ಲಾ ಕಡೆ ಪಲ್ಯೂಷನ್ ಧೂಳು ಪ್ರದೂಷಣೆ ವಾತಾವರಣವು ಶುದ್ಧವಾಗಿಲ್ಲ. ಹಾಗಾಗಿ ನಾವು ಇಂತಹ ವಾತಾವರಣದಲ್ಲಿ ನಮ್ಮ ತ್ವಚೆಯ ಆರೋಗ್ಯ ನಮ್ಮ ಹೃದಯದ ಆರೋಗ್ಯ ಮೂತ್ರಪಿಂಡಗಳ ಆರೋಗ್ಯವನ್ನ ಹೇಗೆ ಆಹಾರದ ಮೂಲಕ ಕಾಳಜಿ ಮಾಡುತ್ತೇವೆ.

ಅದೇ ರೀತಿ ಶ್ವಾಸಕೋಶದ ಆರೋಗ್ಯವನ್ನು ಕೂಡ ಆಹಾರದ ಮೂಲಕವೇ ನಾವು ಕಾಳಜಿ ಮಾಡಬೇಕಿರುತ್ತದೆ ಆದ್ದರಿಂದ ಈ ಪರಿಹಾರವನ್ನು ತಿಳಿದು ನೀವು ಕೂಡ ನಿಮ್ಮ ಮನೆಯಲ್ಲಿ ಈ ಮನೆಮದ್ದನ್ನು ಪಾಲಿಸಿ ಇದಕ್ಕೆ ಬೇಕಾಗಿರುವಂತಹ ಪದಾರ್ಥ ಯಾವುದೇ ದುಬಾರಿ ಬೆಲೆಯ ಸಾಮಗ್ರಿಗಳು ಅಲ್ಲ, ತುಂಬಾ ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಪದಾರ್ಥಗಳು, ಇದರಿಂದ ನಾವು ಶ್ವಾಸಕೋಶವನ್ನು ಶುದ್ದಿ ಮಾಡಿ ನಮ್ಮ ಆರೋಗ್ಯ ರಕ್ಷಣೆಯನ್ನು ಮಾಡಬಹುದು.

ಕೆಲವೊಂದು ಬಾರಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಿ ದೊಡ್ಡದೊಡ್ಡ ತೊಂದರೆಗಳುಂಟಾಗಿ ಅನಾರೋಗ್ಯಕ್ಕೆ ಒಳಗಾಗಿರುತ್ತೇವೆ.ಅಷ್ಟೇ ಅಲ್ಲ ಕೆಲವೊಂದು ಬಾರಿ ಲಂಗ್ ಕ್ಯಾನ್ಸರ್ ಕೂಡ ಉಂಟಾಗಬಹುದು ಶ್ವಾಸಕೋಶದ ಆರೋಗ್ಯ ಉತ್ತಮವಾಗಿ ಇಲ್ಲವಾದರೆ. ಹಾಗಾಗಿ ಚಾನ್ಸ್ ಯಾಕೆ ತೆಗೆದುಕೊಳ್ಳಬೇಕು ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ಶ್ವಾಸಕೋಶವನ್ನು ಶುದ್ದಿ ಮಾಡಬಹುದು ಅಂದರೆ ಯಾಕೆ ಮಾಡಬಾರದು ಅಲ್ವಾ.

ಈಗ ಈ ಮನೆಮದ್ದು ಮಾಡುವ ವಿಧಾನವನ್ನು ಮೊದಲು ತಿಳಿದು ಬಿಡೋಣ ಬನ್ನಿ ಇದಕ್ಕಾಗಿ ಬೇಕಾಗಿರುವುದು ಈರುಳ್ಳಿ ಶುಂಠಿ ಅರಿಶಿಣ ಮತ್ತು ಜೇನುತುಪ್ಪ ಇಷ್ಟೆ. ಮೊದಲಿಗೆ ನೀವು ಮಾಡಬೇಕಿರುವುದು ನೀರನ್ನು ಕಾಯಲು ಇಡಬೇಕು ಅದಕ್ಕೆ ಜಜ್ಜಿದ ಶುಂಠಿ ಮತ್ತು ಈರುಳ್ಳಿಯನ್ನು ಹಾಕಬೇಕು ಲೋಟದಷ್ಟು ನೀರಿಗೆ ಅರ್ಧ ಅರ್ಧ ಇಂಚಿನಷ್ಟು ಶುಂಠಿ ಮತ್ತು ಅರ್ಧ ಚಮಚದಷ್ಟು ಈರುಳ್ಳಿಯ ರಸ ಅಥವಾ ಈರುಳ್ಳಿಯನ್ನು ಹಾಕಿ ನೀರನ್ನು ಕುದಿಸಿ.

ಈ ನೀರು ಕುದ್ದ ಬಳಿಕ ಇದಕ್ಕೆ ಅರಿಶಿಣವನ್ನು ಮಿಶ್ರಣ ಮಾಡಿ ಸ್ಟವ್ ಆಫ್ ಮಾಡಿ ಸ್ವಲ್ಪ ನೀರೂ ತಣಿಯಲು ಬಿಡಿ. ನಂತರ ಈ ನೀರನ್ನು ಶೋಧಿಸಿಕೊಂಡು ಇದಕ್ಕೆ ಅರ್ಧ ಚಮಚದಷ್ಟು ಅಥವಾ ನಿಮಗೆ ರುಚಿ ಎಷ್ಟು ಬೇಕು ಅಷ್ಟು ಜೇನು ತುಪ್ಪವನ್ನು ಮಿಶ್ರಣ ಮಾಡಿಕೊಂಡು, ಇದನ್ನು ಬೆಳಿಗ್ಗೆ ಸಮಯದಲ್ಲಿ ಕುಡಿಯುತ್ತಾ ಬನ್ನಿ. ಈ ಡ್ರಿಂಕ್ ಅನ್ನು ನೀವು ಕುಡಿಯುವುದರಿಂದ ಅಡ್ಡ ಪರಿಣಾಮಗಳೇನೂ ಇಲ್ಲ, ಆದರೆ ಶ್ವಾಸಕೋಶ ಶುದ್ದಿ ಆಗುವುದರ ಜೊತೆಗೆ ನಿಮ್ಮ ಕರುಳು ಕೂಡ ಶುದ್ದಿಯಾಗುತ್ತೆ.

ಈ ವಿಧಾನದಲ್ಲಿ ನಿಮ್ಮ ಶ್ವಾಸಕೋಶವನ್ನು ಶುದ್ಧ ಮಾಡಿಕೊಳ್ಳಬಹುದು ಇದರಲ್ಲಿ ಬಳಸಿರುವ ಶುಂಠಿ ಶ್ವಾಸಕೋಶ ಶುದ್ಧಿಗೆ ಸಹಕಾರಿ ಜೊತೆಗೆ ಈರುಳ್ಳಿ ರಕ್ತಶುದ್ದಿಗೆ ಸಹಕಾರಿ ಮತ್ತು ಜೇನುತುಪ್ಪ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ.ಇನ್ನೂ ಅರಿಶಿಣದ ಬಗ್ಗೆ ಹೇಳೋದೇ ಬೇಡ ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಮೈಕ್ರೋಬಿಯಲ್ ಗುಣವಿದೆ. ಹಾಗಾಗಿ ನಮ್ಮ ಆಲ್ರೌಂಡ್ ಆರೋಗ್ಯವನ್ನು ನಾವು ಈ ಡ್ರಿಂಕ್ ಇಂದ ಕಾಪಾಡಿಕೊಳ್ಳಬಹುದು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...