ನಿಮ್ಮ ಜೀವಮಾನದಲ್ಲಿ ಚರ್ಮದ ಸಮಸ್ಸೆ ಬರಬಾರದು ಅಂತ ಇದ್ರೆ ಈ ಒಂದು ಬೇರನ್ನ ಈ ರೀತಿಯಾಗಿ ಬಳಸಿ ಸಾಕು .. ನಂತರ ನೋಡಿ ನೀವು ಅಪರೂಪದ ಸೌಂದರ್ಯವನ್ನ ಹೊಂದುತ್ತೀರಾ..

142

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆಹುಡುಗಿಯರಿಗೆ ಹಾಗೂ ಹೆಂಗಸರಿಗೆ ಹೆಚ್ಚಾಗಿ ಅವರು ಕಾಳಜಿಯನ್ನು ನೋಡಿಕೊಳ್ಳುವುದು ಅವರ ಮುಖವನ್ನು ಅವರ ಮುಖದಲ್ಲಿ ಏನಾದರೂ ಸಣ್ಣ ಕೊರತೆ ಕಂಡುಬಂದರೂ ಕೂಡ ತುಂಬಾ ಅಸಮಾಧಾನ ಹೊಂದುತ್ತಾರೆ. ಇನ್ನೊಂದು ವಿಚಾರ ಏನಪ್ಪಾ ಅಂದರೆ ಚರ್ಮಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಸಮಸ್ಯೆಗಳು ಕೇವಲ ಮಹಿಳೆಯರಿಗೆ ಮಾತ್ರ ಬರುತ್ತವೆ ಇದರಿಂದಾಗಿ ಅವರಿಗೆ ಸಿಕ್ಕಾಪಟ್ಟೆ ಬೇಜಾರು ಆಗುತ್ತದೆ.

ಅದರಲ್ಲೂ ಬಂಗು ಎನ್ನುವಂತಹ ಒಂದು ಈ ವಿಚಾರ ಹೆಂಗಸರಿಗೆ ಸಿಕ್ಕಾಪಟ್ಟೆ ತಲೆನೋವು ಆಗುವಂತಹ ಒಂದು ಸಮಸ್ಯೆ. ಹೆಚ್ಚಾಗಿ ಮಹಿಳೆಯರು ಬೇರೆಯವರ ಮನೆಗೆ ಹೋಗುವಂತಹ ಸಂದರ್ಭದಲ್ಲಿ ತಮ್ಮ ಮುಖದಲ್ಲಿ ಆಗುವಂತಹ ಸಣ್ಣ ಚುಕ್ಕೆ ಇದ್ದರೂ ಕೂಡ ಅದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಾರೆ ಹಾಗಾದರೆ ಯಾವುದೇ ಮಹಿಳೆಯರಿಗೆ ಬಂಗು ಬಂದರೆ ನಮ್ಮ ಮನೆಯಲ್ಲಿ ಸಿಗುವಂತಹ ಅಥವಾ ನಮ್ಮ ಸುತ್ತ ಮುತ್ತಲಿನಲ್ಲಿ ಸಿಗುವಂತಹ ಈ ಬಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಚರ್ಮದ ಮೇಲೆ ಉಂಟಾಗುವಂತಹ ಈ ಕಲೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದಂತೆ ಹಾಗಾದರೆ ಪರಿಹಾರವಾದರೂ ಏನು ಎನ್ನುವುದರ ಬಗ್ಗೆ ನಾವು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಯಾವುದೇ ಚರ್ಮ ಸಮಸ್ಯೆ ಉಂಟಾದರೂ ಕೂಡಾ ಅದಕ್ಕೆ ಪರಿಣಾಮಕಾರಿಯಾಗಿ ಒಳ್ಳೆಯ ನಿವಾರಣೆ ಮಾಡುವಂತಹ ಕೆಪಾಸಿಟಿ ಇರುವುದು ಒಂದು ಬೇರಿಗೆ ಇದೆ.ಅದರ ಹೆಸರು ಲಾವಂಚ ಲಾವಂಚ ಬೇರು ಅಂತ ನೀವು ಕೇಳಿರಬಹುದು ಅದು ನಿಮಗೆ ಸಿಗದೇ ಇದ್ದಲ್ಲಿ ನಿಮ್ಮ ಹತ್ತಿರದ ಯಾವುದಾದರೂ ಒಂದು ಆಯುರ್ವೇದ ಶಾಪಿಗೆ ಹೋದರೆ ಕೊಡುತ್ತಾರೆ.

ಸ್ನೇಹಿತರೆ ಚರ್ಮದ ಮೇಲೆ ಯಾವುದೇ ರೀತಿಯಾದಂತಹ ಬಂಗು ನಿವಾರಣೆ ಆಗಬೇಕಾದರೆ ಇದನ್ನು ನೀವು ಬಳಸಿಕೊಂಡರೆ ಸಾಕು ನಿಮ್ಮ ಮುಖದ ಮೇಲೆ ಯಾವುದೇ ರೀತಿಯಾದಂತಹ ಕಲೆ ಇದ್ದರೂ ಕೂಡ ಅದನ್ನು ನಿವಾರಣೆ ಮಾಡಿಕೊಳ್ಳಬಹುದು ಅಂತೆ. ಇದನ್ನು ಸಂಸ್ಕೃತದಲ್ಲಿ ಲಾವಂಚ ಬೇರು ಅಂತ ಕೂಡ ಕರೆಯುತ್ತಾರೆ ಹಾಗೂ ಕೆಲವೊಂದು ಕಡೆ ಕೆಲವೊಂದು ಹೆಸರಿನಲ್ಲಿ ಇದನ್ನು ಕರೆಯುತ್ತಾರೆ. ಸ್ನೇಹಿತರಿಗೆ ಬೇರು ಹೆಚ್ಚಾಗಿ ಕೆಲವೊಂದು ಸಣ್ಣಪುಟ್ಟ ಗಿಡಗಳ ಮಧ್ಯೆ ಬೆಳೆಯುತ್ತದೆ ಹಾಗು ಈ ಬೇರಿನ ಒಂದು ವಿಶೇಷತೆ ಏನಪ್ಪಾ ಅಂದರೆ ಈ ಬೇರು ತುಂಬಾ ಪರಿಮಳಯುಕ್ತ ವಾಗಿರುತ್ತದೆ ಹಾಗೂ ತುಂಬಾ ಎಣ್ಣೆಯ ಅಂಶವನ್ನು ಹೊಂದಿರುತ್ತದೆ.

ಇಮೇಲಿನಲ್ಲಿ ಕೇವಲ ಚರ್ಮಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳು ಮಾತ್ರವಲ್ಲ ಮನುಷ್ಯನಿಗೆ ಉಂಟಾಗುವಂತಹ ಕಫ ವಾಂತಿ ಇನ್ನಿತರ ವಿಚಾರಕ್ಕೂ ಕೂಡ ಇದನ್ನು ಬಳಸುತ್ತಾರೆ ಇದನ್ನು ನಾವು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಹಾಗೂ ಇದನ್ನು ಹೃದಯ ಸಂಬಂಧಿ ರೋಗ ಹಾಗೂ ಮೆದುಳು ಸಂಬಂಧಿ ರೋಗಗಳನ್ನು ಗುಣಪಡಿಸುವ ಅಂತಹ ಶಕ್ತಿ ಕೂಡ ಇದರಲ್ಲಿದೆಯಂತೆ.

ಬೇರಿನ ಕಷಾಯವನ್ನು ಮಾಡಿ ಕುಡಿಯುವುದರಿಂದ ಜ್ವರ ಹಾಗೂ ಆಗಾಗ ಆಗುವಂತಹ ಬಾಯಾರಿಕೆ ಹಾಗೂ ಮೂತ್ರದ ಸಮಸ್ಯೆ ಯನ್ನು ಕೂಡ ನಾವು ಕಡಿಮೆ ಮಾಡಿಕೊಳ್ಳಬಹುದು.ಕೆಲವರಿಗೆ ಹೊರಗಡೆ ಹೋಗಿ ಬಂದರೆ ಮೈಯೆಲ್ಲಾ ಕರೆಯುತ್ತಿರುತ್ತದೆ ಆ ರೀತಿಯಾದಂತಹ ವ್ಯಕ್ತಿಗಳು ಈ ಬೇರೆನಾ ಚೆನ್ನಾಗಿ ಅರೆದು ಮೈ-ಕೈಗೆ ಹಾಕಿಕೊಳ್ಳುವುದರಿಂದ ಮನುಷ್ಯನ ಚರ್ಮ ತುಂಬಾ ಚೆನ್ನಾಗಿರುತ್ತದೆ.

ಒಂದು ಸಾರಿ ಮನುಷ್ಯನಿಗೆ ಬಿಕ್ಕಳಿಕೆಯನ್ನು ಒಂದು ಬರುತ್ತೇನೆ ಇರುತ್ತದೆ ಕೆಲವೊಂದು ಸಾರಿ ಎಷ್ಟು ನೀರು ಕುಡಿದರೂ ಕೂಡ ಬಿಕ್ಕಳಿಕೆ ಹೋಗುವುದಿಲ್ಲ ಸಂದರ್ಭದಲ್ಲಿ ಬೇರಿನ ಜೊತೆಗೆ ಕೊತ್ತಂಬರಿ ಬೀಜವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನೀರಿಗೆ ಹಾಕಿ ಕುಡಿದರೆ ಬಿಕ್ಕಳಿಕೆ ಹೋಗುತ್ತದೆಯಂತೆ.

ಕೆಲವರಿಗೆ ಅವರ ಮೈಮೇಲೆ ಕಜ್ಜಿ ತುರಿಕೆ ಈ ರೀತಿಯಾದಂತಹ ಸಮಸ್ಯೆಯನ್ನು ಯಾವಾಗಲೂ ಅನುಭವಿಸುತ್ತಿರುತ್ತಾರೆ. ಆಯ್ಕೆ ಆದಂತಹ ವ್ಯಕ್ತಿಗಳು ಹಾಲಿನಲ್ಲಿ ಇದನ್ನು ತುಂಬಾ ಚೆನ್ನಾಗಿ ಅರೆದುಎಲ್ಲಿ ಕಚ್ಚಿತು ಇರುತ್ತದೆಯೋ ಅಲ್ಲಿ ಹಚ್ಚುವುದರಿಂದ ಕಜ್ಜಿ ತುರಿಕೆ ಅಥವಾ ಮೊಡವೆಯನ್ನು ವಂತಹ ಸಮಸ್ಯೆಯನ್ನು ಕೂಡ ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು.

ನಂತರ ಇದು ನಮ್ಮ ನೈಸರ್ಗಿಕವಾಗಿ ಸಿಗುವುದರಿಂದ ಹಾಗೂ ಯಾವುದೇ ಅಡ್ಡಪರಿಣಾಮಗಳು ಇಲ್ಲದಿರುವಂತಹ ಈ ಪರಿಹಾರವನ್ನು ಮಾಡುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಹಲವಾರು ಸಮಸ್ಯೆಗಳನ್ನು ಕೇವಲ ಒಂದು ಬೇರಿನಿಂದ ನಾವು ನಿವಾರಣೆ ಮಾಡಿಕೊಳ್ಳಬಹುದು. ಇನ್ನು ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ನೀವು ಅಂತರ್ಜಾಲದಲ್ಲಿ ಹುಡುಕಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಬಳಕೆಮಾಡಿ ಆವಾಗಲೇ ತಾನೆ ನಿನಗೆ ಗೊತ್ತಾಗುತ್ತದೆ.

ಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ನನ್ನ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಮರೆಯಬೇಡಿ

WhatsApp Channel Join Now
Telegram Channel Join Now