ಹೆಂಡತಿ ಸರಿಯಾದ ಸಮಯಕ್ಕೆ ಬಂದಿಲ್ಲ ಅಂತ ಹೇಳಿ ಮುದ್ದಾದ ನಾದಿನಿ ಕರೆದುಕೊಂಡು ಹೋಗಿ ಅವಳ ಜೊತೆಗೆ ಅವಳ ಗಂಡ ಏನು ಮಾಡಿದ್ದಾನೆ ನೋಡಿ… ಅಷ್ಟಕ್ಕೂ ಅವನು ಮಾಡಿದ್ದೂ ಏನು ನೋಡಿ… ಅದನ್ನ ನೋಡಿ ಬೆಚ್ಚಿ ಬಿದ್ದ ಹೆಂಡತಿ…

412

ನಮಸ್ಕಾರಗಳು ಪ್ರಿಯ ಓದುಗರೆ ತನ್ನ ಹೆಂಡತಿ ತಾನು ಕರೆದಾಗ ಮತ್ತೆ ಮನೆಗೆ ಹಿಂತಿರುಗಲೇ ಇಲ್ಲ ಎಂಬ ಕಾರಣಕ್ಕೆ ಹೆಂಡತಿಯ ತಂಗಿ ಅಂದರೆ ತನಗೆ ನಾದಿನಿಯಾಗಬೇಕು ಅವಳ ಮನಸ್ಸನ್ನು ಕೆಡಿಸಿ ಅವಳನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ಒಂದು ನಡೆದಿದ್ದು ಮುಂದೇನಾಯ್ತು ಅಂತ ಹೇಳ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ಸಾಮಾನ್ಯವಾಗಿ ಭಾರತ ದೇಶದಲ್ಲಿ ಮಾತ್ರ ಅನ್ಸತ್ತೆ ಸಂಬಂಧಗಳಿಗೆ ಇವತ್ತಿಗೂ ಬೆಳೆಸುವುದು ಆದರೆ ಕೆಲವರು ಸಂಬಂಧಿಗಳ ಬೆಲೆಯನ್ನೇ ಮರೆತು ನಮ್ಮ ಸಂಪ್ರದಾಯ ಪದ್ಧತಿ ಕುಟುಂಬ ಇವುಗಳ ಅರ್ಥವೇ ತಿಳಿಯದ ಹಾಗೆ ದಾನವರ ಹಾಗೆ ಆಡುತ್ತಿದ್ದಾರೆ ಹೌದು ಭಾರತ ದೇಶ ಅಂದರೆ ಇಲ್ಲಿ ಸಂಪ್ರದಾಯಕ್ಕೆ ಕುಟುಂಬಕ್ಕೆ ಸಂಬಂಧಗಳಿಗೆ ಹೆಚ್ಚು ಬೆಲೆಯಿದೆ, ಹೆಚ್ಚು ಗೌರವವಿದೆ. ಅದನ್ನು ಉಳಿಸಿಕೊಂಡು ಹೋಗುವ ಹಾಗೆ ನಮ್ಮ ಮುಂದಿನ ಪೀಳಿಗೆಯವರಿಗೂ ಅದರ ಮಹತ್ವ ತಿಳಿಸೋಣ. ಹಾಗಾದರೆ ಬನ್ನಿ ದಿನದ ಮಾಹಿತಿಗೆ ಬರೋಣ.

ಹೌದು ಗಂಡ ಹೆಂಡತಿ ಅಂದರೆ ಅದೊಂದು ಬಿಡಿಸಲಾಗದ ಬಂಧ ಅದೊಂದು ಉತ್ತಮ ಸಂಬಂಧ ಗಂಡ ಹೆಂಡತಿಯ ಬಂಧನ ಹೇಗಿರಬೇಕು ಅಂದರೆ ಒಬ್ಬರಿಗೆ ಕಷ್ಟಬಂದರೆ ಒಬ್ಬರ ಕಷ್ಟಕ್ಕೆ ಒಬ್ಬರು ನಿಲ್ಲಬೇಕು ಹಾಗೆ ಒಬ್ಬರಿಗೆ ನೋವಾಯಿತೆಂದರೆ ಅದು ತನ್ನ ನೋವೆಂದು ಭಾವಿಸುವ ನೋವನ್ನ ಹಂಚಿಕೊಳ್ಳಬೇಕು ಅದೇ ನಿಜವಾದ ಕಣ್ ಹೆಂಡತಿಯ ಮಂದವಾಗಿರುತ್ತದೆ ಆದರೆ ಹೆಂಡತಿ ತವರು ಮನೆಗೆ ಹೋಗಿ ಕುಳಿತಿರುತ್ತಾಳೆ ಪತಿ ಬಂದು ಕರೆದರೂ ಆಕೆ ಪತಿಯ ಜೊತೆ ಹೋಗಲು ನಿರಾಕರಿಸಿದ್ದಾಳೆ ಅದೇ ವೇಳೆ ಆತ ಮಾಡಿದ್ದೇನು ಅಂದರೆ ತನ್ನ ಹೆಂಡತಿಯ ತಂಗಿಯ ಮನಸ್ಸನ್ನು ಕೆಡಿಸಿ ಆಕೆ ಇನ್ನೂ ಅಪ್ರಾಪ್ತ ಬಾಲಕಿಯಾಗಿರುವ ತಾಳ ಅವಳ ಮನಸ್ಸು ಕೆಡಿಸಿ ಅವಳ ಜೊತೆಯೇ ಮನೆಬಿಟ್ಟು ಹೋಗಿದ್ದಾನೆ. ಬಳಿಕ ತಂದೆ ತಾಯಿ ಏನು ಮಾಡಬೇಕಂತ ತಿಳಿಯದೆ ತನ್ನ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆಂದು ತನ್ನ ಸ್ವಂತ ಅಳಿಯನ ಮೇಲೆ ಕಂಪ್ಲೇಂಟ್ ಸಹ ನೀಡಿದ್ದಾರೆ.

ಕಹಾನಿ ಮೇ ಟ್ವಿಸ್ಟ್ ಎಂಬಂತೆ ಅಲ್ಲಿ ಆಗಿರೋದೇನು ಗೊತ್ತಾ ತನ್ನ ಭಾವನ ಜತೆ ಮನೆ ಬಿಟ್ಟು ಹೋದ ಆಕೆ ತನ್ನ ಅಪ್ಪ ಅಮ್ಮನ ಮೇಲೆ ಬಾಲ್ಯವಿವಾಹ ಮಾಡಿದ್ದಾರೆ ಎಂಬ ಆರೋಪವನ್ನು ಸಹ ಮಾಡಿಬಿಟ್ಟಿದ್ದಾಳೆ ಬಳಿಕ ಆತನ ನಾದಿನಿಯನ್ನು ಕರೆದು ಕೊಂಡು ಭಾವ ಪರಾರಿಯಾಗಿದ್ದ. ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಡೋದೇನೊ ಕೊಟ್ಟಿದ್ದಾರೆ ಆದರೆ ಪೊಲೀಸರು ಅಂದುಕೊಂಡದ್ದು ತಂದೆ ತಾಯಿಯದ್ದೇ ತಪ್ಪುವಂಥ ಆದರೆ ಯಾವಾಗ ತಂದೆ ತಾಯಿಯೂ ತನ್ನ ಅಳಿಯನ ಮೇಲೆ ಕಂಪ್ಲೇಂಟ್ ಕೊಡ್ತಾರೆ ಬಳಿಕ ಪೊಲೀಸರು ವಿಚಾರಣೆ ಮಾಡಿದಾಗ ಎಲ್ಲ ವಿಚಾರವೂ ಹೊರವಲಯದ ತನ್ನ ನಾದನಿಯ ಮನಸ್ಸು ಕೆಡಿಸಿ ಅವನೇ ತಪ್ಪು ಕಂಪ್ಲೇಂಟನ್ನು ಕೊಡಿಸಿದ್ದಾನೆ ಅಂತ.

ಬಳಿಕ ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ಅಪ್ರಾಪ್ತ ಬಾಲಕಿಯನ್ನು ಆಕೆಯ ಪೋಷಕರ ಬಳಿ ಸೇರಿಸಿದ್ದಾರೆ. ನೋಡಿದ್ರಲ್ಲ ಹೇಗೆ ಇರ್ತಾರೆ ಮಂದಿ. ಇದಕ್ಕೇ ಹೇಳೋದು ಸಂಬಂಧಗಳ ಮೌಲ್ಯವೇ ಮರೆಯುತ್ತಿರುವ ಇಂತಹ ದಾನವರಿಗೆ ತಕ್ಕ ಶಿಕ್ಷೆಯಾಗಬೇಕು ಇತ್ತ ಹೆಂಡತಿ ಬರಲಿಲ್ಲವೆಂದು ತನಗೆ 4 ಮಕ್ಕಳಿದ್ದಾರೆ ಎಂಬುದನ್ನು ಮರೆತು ಅಪ್ರಾಪ್ತ ಬಾಲಕಿಯೊಂದಿಗೆ ಮನೆಬಿಟ್ಟು ಹೋಗಿರುವ ಇವನಿಗೆ ತಕ್ಕ ಶಿಕ್ಷೆ ಆಗಬೇಕು ಈ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ.

WhatsApp Channel Join Now
Telegram Channel Join Now