ತುಂಬಾ ಶಕ್ತಿಶಾಲಿ ಆಗಿರುವ ಈ ಮಂತ್ರವನ್ನ ತಿಂಗಳಿನಲ್ಲಿ ಒಂದು ಬಾರಿ ಮನಸಿನಲ್ಲಿ ಹೇಳಿಕೊಂಡರೆ ಸಾಕು … ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಆರ್ಥಿಕ ಸಮಸ್ಸೆ ಅನ್ನೋದು ಬರೋದೇ ಇಲ್ಲ… ಅಷ್ಟಕ್ಕೂ ಅಷ್ಟೊಂದು ಶಕ್ತಿ ಹೊಂದಿರೋ ಮಂತ್ರ ಯಾವುದು ನೋಡಿ…

298

ನಮಸ್ಕಾರಗಳು ಪ್ರಿಯ ಓದುಗರೇ ನೀವೇನಾದರೂ ಈ ಮಂತ್ರವನ್ನು ಪಠಣೆ ಮಾಡುತ್ತಾ ಬಂದರೆ ಹಾಗೂ ಈ ಪರಿಹಾರವನ್ನೂ ಮಾಡಿದರೆ ಆರ್ಥಿಕ ಸಮಸ್ಯೆ ಇದೆ ಅಂದರೆ ಅದು ಪರಿಹರವಾಗುತ್ತದೆ. ಮಂತ್ರ ಕುರಿತು ಮತ್ತು ಪರಿಹಾರ ಕುರಿತು ನಾವು ತಿಳಿಸುತ್ತೇವೆ ಈ ಲೇಖನವನ್ನು ನೀವು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಮನಸಾರೆ ನಂಬಿಕೆ ಇಟ್ಟು ಈ ಪರಿಹಾರವನ್ನು ಪಾಲಿಸಿ ಖಂಡಿತವಾಗಿಯೂ ತಾಯಿ ಅನುಗ್ರಹದಿಂದ ತಾಯಿಯ ಕೃಪಕಟಾಕ್ಷದಿಂದ ಆರ್ಥಿಕ ಸಮಸ್ಯೆ ಎಂಬುದು ಬೇಗನೆ ಪರಿಹಾರವಾಗುತ್ತದೆ ಹೌದು ಕೆಲವರು ಎಷ್ಟು ಕಷ್ಟ ಪಟ್ಟರೂ ಸಹ ಸಮಸ್ಯೆಗಳೇ ಪರಿಹಾರವಾಗುತ್ತಾ ಇರುವುದಿಲ್ಲ ಅದರಲ್ಲಿಯೂ ಹಣಕಾಸಿನ ಸಮಸ್ಯೆಗಳಂತೂ ಅತಿ ಬೇಗ ಕಡಿಮೆ ಆಗುವುದಿಲ್ಲ ಹಾಗಾಗಿ ಮನಸ್ಸಿಗೆ ಹೆಚ್ಚು ನೋವು ನೀಡುವುದು ಹೆಚ್ಚು ಕಷ್ಟ ಅನಿಸುವುದು ಹೆಚ್ಚು ಭಾರ ಅನಿಸುವುದು ಜೀವನದಲ್ಲಿ ಆರ್ಥಿಕ ಸಮಸ್ಯೆಗಳೆ ಆಗಿರುತ್ತದೆ.

ಮತ್ತೊಂದು ವಿಚಾರವೇನು ಅಂದರೆ ಆರ್ಥಿಕವಾಗಿ ಸಮಸ್ಯೆ ಇದೆ ಅನ್ನುವವರು ಜೊತೆಗೆ ಬಹಳಾನೇ ಬೇರೆ ತರಹದ ಸಮಸ್ಯೆಗಳು ಇದೆ ಅನ್ನುವವರು ಕೂಡ ಈ ಮಂತ್ರವನ್ನು ಈ ತಂತ್ರವನ್ನು ಮಾಡಬಹುದು ಇದಕ್ಕಾಗಿ ಬೇಕಾಗಿರುವುದು ಹೆಚ್ಚು ದುಬಾರಿ ವಸ್ತುಗಳೇನೂ ಅಲ್ಲ ನೀವು ನಂಬಿಕೆಯಿಟ್ಟು ಮಂತ್ರವೊಂದನ್ನು ಪ್ರತಿದಿನ ಪಠಣೆ ಮಾಡಬೇಕಿರುತ್ತದೆ ಇದರ ಜತೆಗೆ ತಂತ್ರವೊಂದನ್ನು ಸಹ ನೀವು ಮಾಡಬೇಕಿರುತ್ತದೆ ಆ ತಂತ್ರವನ್ನು ಮಾಡುವುದು ಬಿಳಿ ಕಾಗದದ ಸಹಾಯದಿಂದ ಅಷ್ಟೆ ಈ ಸುಲಭ ಪರಿಹಾರವನ್ನು ಯಾರು ಬೇಕಾದರೂ ಮಾಡಬಹುದು.

ಹೌದು ಈ ತಂತ್ರವನ್ನು ಮಾಡುವ ವಿಧಾನವನ್ನು ಈಗ ತಿಳಿಯೋಣ ಬಿಳಿಯ ಕಾಗದವೊಂದನ್ನು ತೆಗೆದುಕೊಳ್ಳಿ ಅದರ ಮೇಲೆ ನಿಮ್ಮ ಕಷ್ಟಗಳನ್ನೆಲ್ಲಾ ಬರೆದುಕೊಳ್ಳಬೇಕು ಬಳಿಕ ಲಕ್ಷ್ಮೀ ದೇವಿಯ ಮುಂದೆ ಇರಿಸಿ ಪ್ರತಿ ದಿನ ಹೇಗೆ ಪೂಜೆಯನ್ನು ಮಾಡ್ತೀರಾ ಹಾಗೇ ಲಕ್ಷ್ಮೀ ದೇವಿಯ ಆರಾಧನೆಯನ್ನು ಮಾಡಬೇಕು. ಲಕ್ಷ್ಮೀ ದೇವಿಯ ಆರಾಧನೆಯನ್ನು ಮಾಡುವಾಗ ನೀವು ಮೊದಲು ಕಾಗದವನ್ನು ಬರೆದಿಟ್ಟಿರುತ್ತೇನೆ ಆ ಕಾಗದವನ್ನು ಲಕ್ಷ್ಮಿ ದೇವಿಯ ಮುಂದೆ ಇಡಬೇಕು. ಈ ಕಾಗದವನ್ನು ಲಕ್ಷ್ಮಿ ದೇವಿಯ ಮುಂದೆ ಎನಿಸಿದ ಮೇಲೆ ಪೂಜೆ ಎಲ್ಲಾ ಮುಗಿದ ಮೇಲೆ ಸ್ವಲ್ಪ ಹೊತ್ತು ಬಿಟ್ಟು ಆ ಕಾಗದವನ್ನು ತೆಗೆದುಕೊಂಡು ಅದಕ್ಕೆ ಕುಂಕುಮವನ್ನು ಹಾಕಿ ಆ ಕಾಗದವನ್ನು ಮನೆಯ ಮೂಲೆಯೊಂದರಲ್ಲಿ ಪೂರ್ಣವಾಗಿ ಸುಟ್ಟು ಬಿಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ನೋಡಿ.

ಹೌದು ಇದನ್ನು ಯಾವ ದಿನ ಮಾಡಬೇಕು ಅಂತ ಅಂದರೆ ನೀವು ಈ ಮಂತ್ರವನ್ನು ಈ ತಂತ್ರವನ್ನು ಗುರುವಾರದ ದಿನದಂದು ಮಾಡಿದರೆ ಒಳ್ಳೆಯದು ಹಾಗೂ ಆ ಮಂತ್ರ ಯಾವುದು ಅಂದರೆ ಓಂ ಹ್ರೀಂ ಶ್ರೀಂ ಕ್ಲೀಂ ಶ್ರೀ ಸಿದ್ಧ ಲಕ್ಷ್ಮೀಯೇ ನಮಃ ಎಂಬ ಈ ಮಂತ್ರವನ್ನು ಪಠಣ ಮಾಡುತ್ತಾ ಬರಬೇಕು ಇದರಿಂದ ತಾಯಿ ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲೆ ಸದಾ ಆಗುತ್ತದೆ ಹಾಗೆ ಈ ಮಂತ್ರವನ್ನು ಯಾವ ದಿನದಂದು ಪಠಣ ಮಾಡಬೇಕು ಅಂದರೆ ಈ ಮಂತ್ರವನ್ನು ನೀವು ಯಾವ ದಿನ ತಂತ್ರವನ್ನು ಮಾಡ್ತೀರಾ ಆ ದಿನದಂದು ಬದಲಾವಣೆ ಮಾಡಬಹುದು ಜೊತೆಗೆ ತಾಯಿ ಲಕ್ಷ್ಮೀ ದೇವಿಯನ್ನು ಆರಾಧಿಸುವಾಗ ಆಕೆಯಲ್ಲಿ ಸಂಕಲ್ಪ ಮಾಡಿಕೊಂಡಾಗ ನಮ್ಮ ಇಷ್ಟಾರ್ಥಗಳು ಸಿದ್ಧಿಯಾಗಲಿ ಎಂದು ಈ ಮಂತ್ರವನ್ನು ಪಠಣೆ ಮಾಡಬಹುದು.

ಆದರೆ ಮಂತ್ರ ಪಠನೆ ಮಾಡುವಾಗ ಉತ್ತಮ ಸಮಯವಿರಲಿ ಅದೆಷ್ಟು ಯಾವ ಮಂತ್ರ ಸಿದ್ಧಿಯನ್ನು ಪಡೆಯುವುದಕ್ಕಾಗಿ ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಮಂತ್ರ ಪಠಣೆ ಮಾಡುವುದರಿಂದ ಆ ಮಂತ್ರದ ಸಂಪೂರ್ಣ ಸಿದ್ಧಿ ನಿಮಗಾಗುತ್ತದೆ ಮಂತ್ರದ ಪಠಣೆ ಎಂದಾಗಿ ನಿಮಗೆ ಸಿಗುವ ಎಲ್ಲಾ ಫಲಿತಾಂಶವೂ ಕೂಡ ಸಿಗುತ್ತದೆ ಹಾಗೂ ಆರ್ಥಿಕವಾಗಿ ನೀವು ಬಳಲುತ್ತಿದ್ದರೆ ತಾಯಿಯ ಕೃಪೆಯಿಂದಾಗಿ ಪ್ರತಿಯೊಂದು ಸಮಸ್ಯೆಗಳು ಕೂಡ ಪರಿಹರವಾಗುತ್ತದೆ ಹೀಗೆ ಈ ಪರಿಹಾರವನ್ನು ಭಾವಿಸಿ ತಾಯಿಯ ಕೃಪೆಗೆ ಪಾತ್ರರಾಗಿ ಶುಭದಿನ ಧನ್ಯವಾದ…

WhatsApp Channel Join Now
Telegram Channel Join Now