ವೀರಭದ್ರ ಸ್ವಾಮಿ ಕೃಪೆಯಿಂದ 10000 ಸಾವಿರ ವರ್ಷಗಳ ನಂತರ ಈ ರಾಶಿಯಲ್ಲಿ ಹುಟ್ಟಿದ ಜನರಿಗೆ ಇವಾಗ ಮಹಾ ಅದೃಷ್ಟ ಕೂಡಿ ಬಂದಿದೆ … ಇನ್ನು ಮುಂದೆ ಧನ ಲಾಭ ಹಾಗೂ ಮಾನಸಿಕ ನೆಮ್ಮದಿ ಕಾಣುವರು… ಅಷ್ಟಕ್ಕೂ ನಿಮ್ಮ ರಾಶಿ ಇದೆಯಾ ನೋಡಿ…

352

ನಮಸ್ಕಾರಗಳು ಪ್ರಿಯ ಓದುಗರೆ ರಾಶಿಯವರೆಗೆ ಮುಂದಿನ ಹತ್ತು ವರುಷಗಳ ವರೆಗೂ ಅದೃಷ್ಟ ಒಲಿದುಬರಲಿದೆ ಆಂಜನೇಯಸ್ವಾಮಿಯ ಕೃಪೆಯಿಂದಾಗಿ ಇವರು ಜೀವನದಲ್ಲಿ ಅದೃಷ್ಟ ಪಡೆದುಕೊಳ್ಳಲಿದ್ದಾರೆ ಅಷ್ಟೆಲ್ಲಾ ಇವರು ಜೀವನದಲ್ಲಿ ಆರ್ಥಿಕವಾಗಿ ಮುಂದಿನ ಹತ್ತು ವರ್ಷಗಳ ಕಾಲ ಸದೃಡರಾಗಿ ಇರಲಿದ್ದಾರೆ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಈ ಮಾಹಿತಿಯಲ್ಲಿ. ಹೌದು ಮುಂದಿನ ಹತ್ತು ವರುಷಗಳ ಕಾಲ ಆರ್ಥಿಕವಾಗಿ ಸದೃಢರಾಗಿ ಇರಲಿಲ್ಲ ಈ ರಾಶಿಯವರು ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿ ಅದನ್ನು ಆದಷ್ಟು ಬೇಗ ಪರಿಹಾರ ಮಾಡಿಕೊಳ್ಳಲು ಇದ್ದೀರಾ ಹೌದು ಸಾಲದ ಬಾಧೆಯಿಂದ ಏನು ಮಾಡೋದು ಅಂತ ತಿಳಿಯದೆ ಕಂಗಾಲಾಗಿ ಕುಳಿತಿರುತ್ತೀರಾ ಕೈತುಂಬ ಸಾಲ ಇರುತ್ತದೆ ಇದ್ದ ಕೆಲಸ ಕೂಡ ಮಾಡುತ್ತಾ ಇರುತ್ತೀರ ಆದರೆ ಪಡೆದ ಸಾಲವನ್ನು ಹೇಗೆ ತೀರಿಸುವುದು ಎಂಬುದು ಮಾತ್ರ ತಿಳಿಯುತ್ತಾ ಇರುವುದಿಲ್ಲಾ.

ಹಾಗಾಗಿ ಈ ಸಮಯ ನಿಮಗೆ ಒಳ್ಳೆಯ ಸಮಯ ಆಗಿರಲಿದೆ ಒಳ್ಳೆಯ ಸಮಯ ಬಂದು ನೀವು ಆರ್ಥಿಕವಾಗಿ ಮಾತ್ರವಲ್ಲ ಮನೆಯಲ್ಲಿರುವವರ ಪ್ರೀತಿಯನ್ನು ಕೂಡ ಪಡೆದುಕೊಳ್ಳಲಿದ್ದೇವೆ ಸಮಾಜದಲ್ಲಿ ಒಳ್ಳೆಯ ಪ್ರಶಂಸೆಯನ್ನು ಕೂಡ ಪಡೆದುಕೊಳ್ಳಲಿ ತೀರಾ ಈ ರಾಶಿಯಲ್ಲಿ ಜನಿಸಿದವರು. ಹೌದು ನಿಮ್ಮ ಗ್ರಹಗಳಲ್ಲಿ ಅಪಾರ ಸ್ಥಾನ ಬದಲಾವಣೆ ಆಗಲಿದ್ದು ಆಂಜನೇಯಸ್ವಾಮಿಯ ಕೃಪೆಯಿಂದಾಗಿ ಅದೃಷ್ಟವನ್ನು ಪಡೆದುಕೊಳ್ಳಲಿದ್ದೇನೆ ಅಷ್ಟೆ ಅಲ್ಲಾ ಮದುವೆ ಆಗದಿರುವವರಿಗೆ ಮದುವೆಯಾಗುವ ಭಾಗ್ಯ ಕೂಡ ಒಲಿದು ಬರಲಿದೆ ಅಂಥದ್ದೊಂದು ಅದೃಷ್ಟ ಬರಲಿದ್ದು ಒಳ್ಳೆಯ ಸಮಯ ಕೂಡ ನಿಮಗೆ ಬರಲಿದೆ.

ಹೌದು ಕಂಕಣ ಭಾಗ್ಯ ಕೂಡಿ ಬಾರದಿರುವವರಿಗೆ ಈ ಸಮಯ ಉತ್ತಮವಾಗಿ ಇರಲಿದ್ದು ನಿಮ್ಮ ಪ್ರೀತಿ ಪಾತ್ರರಿಗೆ ಖುಷಿ ತರುವ ವಿಚಾರವನ್ನು ಕೂಡ ಮುಂದಿನ ದಿವಸಗಳಲ್ಲಿ ಕೇಳಿದ್ದೀರಾ ಹೌದು ನಿಮ್ಮ ಸಂಗಾತಿಗೆ ನಿಮ್ಮ ಕಡೆಯಿಂದ ಶುಭ ಸುದ್ದಿ ಕೂಡ ತಿಳಿದು ಬರಲಿದ್ದು ಈ ಸಮಯ ಅಂತೂ ಬಹಳ ಉತ್ತಮವಾಗಿ ಇರಲಿದೆ ನೀವು ಅಂದುಕೊಂಡಳು ಸಾಧ್ಯವಿಲ್ಲ ಸಿನಿಮಾ ಕಷ್ಟಗಳೆಲ್ಲ ಇಷ್ಟು ಬೇಗ ದೂರ ಆಗುತ್ತದೆ ಅಂತ ಹೌದು ಈ ಒಂದು ಸಮಯ ಬಹಳ ಉತ್ತಮವಾಗಿ ಇರಲಿ ಎಲ್ಲಾ ಪರಿಶ್ರಮಕ್ಕೂ ನಿಮಗೆ ಒಳ್ಳೆಯ ಪ್ರತಿಫಲ ಸಿಗಲಿದೆ. ಸಮ ಹಾಕುತ್ತಾ ಇರುತ್ತೀರಾ. ಆದರೆ ನೀವು ಕೈ ಹಾಕಿದ ಯಾವ ಕೆಲಸವೂ ಕೂಡ ಉತ್ತಮವಾಗಿ ಸಾಗುತ್ತಾ ಇರುವುದಿಲ್ಲ ಹಾಗಾಗಿ ನೀವು ಚಿಂತಿಸಬೇಡಿ ಈಗ ಸಮಯ ಬಹಳ ಉತ್ತಮವಾಗಿದೆ ಒಳ್ಳೆಯ ಕೆಲಸ ಮಾಡಬೇಕು ಒಳ್ಳೆಯ ವ್ಯಾಪಾರ ಶುರು ಮಾಡಬೇಕು ಅಂತ ಇದ್ದೀರಾ ಈಗ ಸಮಯ ಬಹಳ ಉತ್ತಮವಾಗಿದೆ ಆಂಜನೇಯಸ್ವಾಮಿಯನ್ನು ನೆನೆಯುತ್ತಾ ಒಳ್ಳೆಯ ಕೆಲಸವನ್ನ ಪ್ರಾರಂಭ ಮಾಡಿ ಕೆಲವು ಒಳ್ಳೆಯದೇ ಆಗಲಿದೆ.

ಹೌದು ಕುಟುಂಬದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಶುಭಕಾರ್ಯ ಜರುಗುತ್ತಾ ಇರುವುದಿಲ್ಲ ಆದರೆ ಇದೀಗ ನಿಮಗೆ ಒಳ್ಳೆಯ ಸಮಯ ಬಂದಿದೆ ನೋಡಿ ಮನೆಯಲ್ಲಿ ಶುಭಕಾರ್ಯ ದಿಂದಾಗಿ ಮನೆಯವರು ಕೂಡ ನೆಮ್ಮದಿಯನ್ನು ಪಡೆದುಕೊಳ್ಳಲಿದ್ದಾರೆ ಇಷ್ಟು ದಿನಗಳವರೆಗೂ ಎಷ್ಟೇ ಪ್ರಯತ್ನ ಪಟ್ಟರೂ ಸಹ ಯಾವ ಕೆಲಸವೂ ನೆರವೇರುತ್ತಾ ಇರುವುದಿಲ್ಲ ಅಂದುಕೊಂಡದ್ದು ಇರುವುದಿಲ್ಲ ಶುಭಕಾರ್ಯ ಕೂಡ ಜರಗುತ್ತಾ ಇರುವ ಯಾವುದಾದರೂ ಅಡೆತಡೆಗಳು ಉಂಟಾಗುತ್ತಲೇ ಇರುತ್ತದೆ. ಯೋಧರು ವ್ಯಾಪಾರವನ್ನು ಶುರು ಮಾಡಲು ಪ್ರಯತ್ನ ಪಡುತ್ತಾ ಇರುತ್ತೀರಾ.. ಆದರೆ ಕೆಲವರ ಮಾತುಗಳಿಂದ ಅಥವಾ ಕೆಲವರು ಮಾಡುವ ಷಡ್ಯಂತ್ರಗಳಿಂದ ಆದಿಮ ಕೆಲಸ ಅರ್ಧಕ್ಕೆ ನಿಲ್ಲುತ್ತಾ ಇರುತ್ತದೆ.

ಆದರೆ ಒಳ್ಳೆಯ ಕೆಲಸ ಮಾಡಲು ಸಮಯ ಒಳ್ಳೆಯ ದಿನ ನಮಗೆ ಎಲ್ಲವೂ ಒಳ್ಳೆಯದಾಗಲಿದೆ. ಹಾಗಾದರೆ ಆ ಒಳ್ಳೆಯ ಸಮಯ ಪಡೆದುಕೊಳ್ಳಲಿರುವ ಮುಂದಿನ ಹತ್ತು ವರುಷಗಳ ವರೆಗೂ ಆರ್ಥಿಕವಾಗಿ ಸದೃಡರಾಗಿ ಇರಲಿರುವ ಆ ರಾಷ್ಟ್ರಗಳು ಯಾವುವು ಅಂದರೆ ಮೇಷ ರಾಶಿ ಸಿಂಹರಾಶಿ ಕನ್ಯಾರಾಶಿ ಧನಸ್ಸು ರಾಶಿ ಕುಂಭ ರಾಶಿ ಮತ್ತು ಮೀನ ರಾಶಿ ಈ ರಾಶಿಯವರು ಮುಂದಿನ ಹತ್ತು ವರ್ಷಗಳವರೆಗೂ ಆಂಜನೇಯಸ್ವಾಮಿಯ ಕೃಪೆಯಿಂದಾಗಿ ಜೀವನದಲ್ಲಿ ಬಹಳ ಸಂತಸದಿಂದ ಇರುವರು.

WhatsApp Channel Join Now
Telegram Channel Join Now