ನಿಮ್ಮ ಎಲ್ಲ ಕಷ್ಟಗಳು ಕಳೆದು ಐಷಾರಾಮಿ ಜೀವನವನ್ನ ಮಾಡಬೇಕು ಅಂದ್ರೆ ಒಂದು ಸಣ್ಣ ಬಾಳೆಹಣ್ಣಿನಿಂದ ಈ ಒಂದು ತಂತ್ರವನ್ನ ಮನೆಯಲ್ಲೇ ಮಾಡಿ ಸಾಕು… ಅಷ್ಟಕ್ಕೂ ಯಾವುದು ಆ ತಂತ್ರ…ಹೇಗೆ ಮಾಡೋದು ಗೊತ್ತ ..

289

ಕೇವಲ ಎರಡೇ ಬಾಳೆಹಣ್ಣಿನಿಂದ ಗುರುವಾರ ಮಾಡುವ ಈ ಪರಿಹಾರದಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗಾದರೆ ಬನ್ನಿ ಗುರುವಾರದಂದು ಗುರುರಾಯರನ್ನು ನೆನೆಯುತ್ತಾ ಈ ಪರಿಹಾರವನ್ನು ನೀವು ಮಾಡಿದ್ದೆ ಆದಲ್ಲಿ ಏನೆಲ್ಲಲಾಭವನ್ನು ಪಡೆಯಬಹುದು ಎಂಬುದನ್ನು ತಿಳಿಸುತ್ತವೆ ಹೌದು ಸಮಸ್ಯೆಗಳು ಇರುವುದು ಖಂಡಿತ ಅದರಲ್ಲಿರುವ ಆರ್ಥಿಕ ಸಮಸ್ಯೆ ಎಂಬುದು ಎಲ್ಲರಲ್ಲಿಯೂ ಕೂಡ ಇರುತ್ತದೆ ಹಾಗಂತ ಆರ್ಥಿಕ ಸಮಸ್ಯೆಗಳು ಆದಷ್ಟು ಬೇಗ ಪರಿಹಾರ ಕೂಡ ಆಗುವುದಿಲ್ಲ ಒಂದೆರಡು ದಿವಸದಲ್ಲಿ ಪರಿಹಾರ ಆಗುವಂತಹ ಸಮಸ್ಯೆ ಕೂಡ ಅಲ್ಲ ಅದು ಬಹಳಷ್ಟು ದಿನಗಳ ಕಾಲ ನಾವು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ.

ಹೌದು ಆರ್ಥಿಕ ಸಮಸ್ಯೆ ಅಂದರೆ ಹಣದ್ದೇ ಸಮಸ್ಯೆಯಂತೂ ಅಲ್ಲ ಕೆಲವರಿಗೆ ಸಾಲ ಮಾಡಿರುತ್ತಾರೆ ಸಾಲ ತೀರಿಸಲು ಸಾಧ್ಯವಾಗುತ್ತಾ ಇರುವುದಿಲ್ಲ ಇನ್ನು ಕೆಲವರಿಗೆ ಬೇರೆಯವರಿಗೆ ಹಣ ಕೊಟ್ಟಿರುತ್ತಾರೆ ಅವರ ಹಣ ವಾಪಸ್ಸು ಬರುತ್ತಾ ಇರುವುದಿಲ್ಲ ಇನ್ನು ಕೆಲವರಿಗೆ ಅಂತೂ ಎಷ್ಟೇ ದುಡಿದರೂ ಹಣ ಕೈ ನಲ್ಲಿ ನಿಲ್ಲುತ್ತಾ ಇರುವುದಿಲ್ಲ ಇಂತಹ ಸಮಸ್ಯೆಗಳೆಲ್ಲ ಕಾಡುತ್ತಾ ಇರುವವರು ಗುರುವಾರದ ದಿನದಂದು ಕೇವಲ ಬಾಳೆ ಹಣ್ಣಿನಿಂದ ಮಾಡುವ ಈ ಪರಿಹಾರ ನಿಮ್ಮ ಎಲ್ಲ ಸಮಸ್ಯೆಗಳಿಗೆ ಗುಡ್ ಬಾಯ್ ಹೇಳುತ್ತಾ ಆ ಪರಿಹಾರ ಹೇಗೆ ಮಾಡುವುದು ಅನ್ನೋದನ್ನ ನಾವು ತಿಳಿಸಿದ್ದೇವೆ ಇದನ್ನು ನೀವು ಕೂಡ ಪಾಲಿಸಿ ತಾಯಿ ಅನುಗ್ರಹವನ್ನು ಪಡೆದುಕೊಳ್ಳಿ ಹೌದು ಹಲವು ಕಡೆ ಲಕ್ಷ್ಮೀ ದೇವಿಯ ಆರಾಧನೆಯನ್ನು ಕೇವಲ ಶುಕ್ರವಾರ ಮಾತ್ರ ಮಾಡುವುದಿಲ್ಲ ಸ್ನೇಹಿತರ ಹಲವೆಡೆ ಗುರುವಾರದ ದಿನದಂದು ಗೌಡ ಲಕ್ಷ್ಮಿ ದೇವಿಯ ಆರಾಧನೆಯನ್ನು ಮಾಡುತ್ತಾರೆ.

ಗುರುವಾರ ಗುರುರಾಯರ ನೆನೆಯುತ್ತಾ ಬೆಳಿಗ್ಗೆ ಪೂಜೆಯನ್ನು ಮಾಡಿ ಆ ದಿನ ಸೂರ್ಯೋದಯದ ಸಮಯದಲ್ಲಿ ಮನೆಯಲ್ಲಿ ಪೂಜೆಯನ್ನು ಮುಗಿಸಿ ಈ ವೇಳೆ ನೀವು ಪೂರ್ಣಯ್ಯನ ಮನೆಯಲ್ಲಿ ಮಾಡಿದ ನಂತರ ದೇವಸ್ಥಾನಕ್ಕೆ ಹೋಗಬೇಕು ಅದು ರಾಘವೇಂದ್ರರ ದೇವಸ್ಥಾನಕ್ಕೆ ತೆರಳಬೇಕು ಅಲ್ಲಿ ನೀವು ದೇವರನ್ನು ದರ್ಶನ ಪಡೆದು ನಿಮ್ಮ ಆರ್ಥಿಕ ಸಂಕಷ್ಟಗಳನ್ನು ದೇವರ ಮುಂದೆ ಹೇಳಿಕೊಂಡು ಅದಷ್ಟು ಬೇಗ ಸಮಸ್ಯೆಗಳೆಲ್ಲ ಪರಿಹಾರವಾಗಲಿ ಎಂದು ದೇವರ ಬಳಿ ಬೇಡಿಕೊಳ್ಳಬೇಕು.

ಹೀಗೆ ಮಾಡಿದ ಬಳಿಕ ಸಂಜೆ ಅಂದರೆ ಗೋಧೂಳಿ ಲಗ್ನದಲ್ಲಿ ಮನೆಯಲ್ಲಿ ಪೂಜೆಯನ್ನು ಮಾಡಬೇಕು 2 ಬಾಳೆಹಣ್ಣನ್ನು ದೇವರ ಮುಂದೆ ಇರಿಸಿ ಬಳಿಕ ಪೂಜೆಯನ್ನ ಮಾಡಿದ ಮೇಲೆ ಮನೆಯ ಬಳಿ ಲಕ್ಷ್ಮೀದೇವಿಯನ್ನು ಕರೆಯಬೇಕು ಹೌದು ಇದನ್ನು ಗುರುವಾರದ ಸಂಜೆ ಸಮಯದಲ್ಲಿ ಅದು ಗೋಧೂಳಿ ಲಗ್ನ ವೇ ಆಗಿರಬೇಕು ಈ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ನೆನೆಯುತ್ತ ಪೂಜೆಯನ್ನು ಮಾಡಿ ದೇವರಿಗೆ ಸಮರ್ಪಿಸಿದ ನೈವೇದ್ಯದ ಯನ್ನು ಅಂದರೆ ಬಾಳೆ ಹಣ್ಣನ್ನು ಮನೆಯ ಮುಂದೆ ಬಂದ ಹಸುವಿಗೆ ನೀಡಬೇಕು. ಹೌದು ಗೋ ಧೂಳಿ ಲಗ್ನದಲ್ಲಿ ಗೋವಿಗೆ ಬಾಳೆಹಣ್ಣನ್ನು ನೀಡುವುದರಿಂದ ನಿಮಗೆ ಇರುವ ಹಲವು ದೋಷ ನಿವಾರಣೆಯಾಗುತ್ತದೆ ಮತ್ತು ತಾಯಿಯ ಅನುಗ್ರಹ ಅಂದರೆ ಲಕ್ಷ್ಮೀದೇವಿಯ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ.

ಗೋವಿನಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿರುತ್ತಾರೆ ಅಂತ ಹೇಳ್ತಾರೆ ಆದ ಕಾರಣ ಈ ಪರಿಹಾರವನ್ನು ನೀವು ತಪ್ಪದೆ ಪಾಲಿಸಿ ಅದರಲ್ಲಿಯೂ ಗುರುವಾರದ ದಿನ ದಂದೂ ಕೂಡ ಲಕ್ಷ್ಮೀದೇವಿಯ ಆರಾಧನೆ ಮಾಡುವುದಕ್ಕೆ ಪ್ರಶಸ್ತವಾದ ದಿನವಾಗಿರುತ್ತದೆ. ಆ ದಿನದಂದು ನಾವು ಹೇಳಿದ ಈ ಸುಲಭ ಪರಿಹಾರವನ್ನು ಪಾಲಿಸಿ ಹಾಗೆ ಪ್ರತಿದಿನ ಗೋಧೂಳಿ ಲಗ್ನದಲ್ಲಿ ಮನೆಯಲ್ಲಿ ಲಕ್ಷ್ಮಿ ದೇವಿಯ ಸ್ತುತಿಯನ್ನು ಲಕ್ಷ್ಮೀದೇವಿಯ ನಾಮವನ್ನು ಸ್ಮರಿಸುವುದರಿಂದ ನಿಮ್ಮ ಸಮಸ್ಯೆಗಳಿಗೆ ತಾಯಿ ನೆರವಾಗುತ್ತಾಳೆ ತಾಯಿಯ ಅನುಗ್ರಹದಿಂದ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತದೆ. ಹೀಗೆ ಈ ಸಣ್ಣ ಪರಿಹಾರ ಪಾಲಿಸಿ ಖಂಡಿತವಾಗಿಯೂ ತಾಯಿ ಅನುಗ್ರಹದಿಂದ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತದೆ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.

WhatsApp Channel Join Now
Telegram Channel Join Now