ತುಳಸಿ ಗಿಡದ ಹತ್ತಿರ ನಿಂತು ಈ ಒಂದು ಮಂತ್ರವನ್ನ ಹೇಳಿ ಸಾಕು ನಿಮ್ಮ ಜೀವನದಲ್ಲಿ ಹಣವೊ ಹಣ… ಸಿಕ್ಕಾಪಟ್ಟೆ ಆರ್ಥಿಕವಾಗಿ ಬಲಗೊಳ್ಳುತೀರಾ…. ಅಷ್ಟಕ್ಕೂ ಆ ಮಂತ್ರ ಯಾವುದು…

234

ನಮಸ್ಕಾರಗಳು ಪ್ರಿಯ ಓದುಗರೇ ಗುತ್ತಿನ ಮಾಹಿತಿಯಲ್ಲಿ ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರವಾಗಿ ಈ ಯಾವ ಪರಿಹಾರವನ್ನು ಮಾಡಬಹುದು ಮತ್ತು ಈ ಪರಿಹಾರವನ್ನು ಯಾವ ದಿನದಂದು ಮಾಡಿದರೆ ಉತ್ತಮ ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ ಹೌದು ಸ್ನೇಹಿತರೆ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬೇಕು ಅಂದರೆ ಈ ಪರಿಹಾರವನ್ನು ನೀವು ಶುಕ್ರವಾರದ ದಿನದಂದು ಮಾಡಬೇಕಿರುತ್ತದೆ ಈ ಪರಿಹಾರವನ್ನು ಮಾಡುವುದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತವೆ ಇದೇ ರೀತಿ ಇದೇ ವಿಧಾನದಲ್ಲಿ ಈ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ಖಂಡಿತವಾಗಿಯೂ ತಾಯಿಯ ಅನುಗ್ರಹದೊಂದಿಗೆ ನಿಮ್ಮ ಆರ್ಥಿಕ ಸಂಕಷ್ಟಗಳು ಸಮಸ್ಯೆಗಳು ಪರಿಹಾರವಾಗುತ್ತದೆ.

ಹೌದು ಕೆಲವೊಂದು ಸಮಯದಲ್ಲಿ ಸಮಸ್ಯೆಗಳು ಎದುರಾದಾಗ ಯಾವ ಪರಿಹಾರವನ್ನು ಮಾಡಬೇಕು ಎಂಬುದೇ ತಿಳಿಯವುದಿಲ್ಲ ನೋಡಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳಿಂದ ಕೆಲವೊಂದು ಸಂಕಷ್ಟಗಳು ಎದುರಾಗಿ ಹೋಗುತ್ತದೆ ಆಗ ಕೂಡ ಅಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳೋದಕ್ಕೆ ನಾವು ತಿಳಿಸುವ ಈ ಪರಿಹಾರ ಉತ್ತಮವಾಗಿದೆ ಹಾಗಾದರೆ ಪರಿಹಾರವೇನು ಗೊತ್ತೆ ತುಳಸಿ ಮಾತೆಯ ಅನುಗ್ರಹದಿಂದ ನೀವು ಈ ಎಲ್ಲ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು ಹೌದು ತುಳಸಿ ಮಾತೆ ಲಕ್ಷ್ಮೀದೇವಿಯ ಸ್ವರೂಪವೇ ಆಗಿರುತ್ತದೆ ಆದ್ದರಿಂದ ಲಕ್ಷ್ಮೀದೇವಿಯ ಈ ಪರಿಹಾರವನ್ನು ನೀವು ಶುಕ್ರವಾರದ ದಿನದಂದು ಮಾಡಬೇಕಿರುತ್ತದೆ ಶುಕ್ರವಾರದ ಸಮಯದಂದು ಬೆಳಿಗ್ಗೆ ಸಮಯದಲ್ಲಿ ಸೂರ್ಯೋದಯವಾಗುವಾಗ ನೀವು ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿ ಸ್ನಾನಾದಿಗಳನ್ನು ಮುಗಿಸಿ ಪೂಜೆಯನ್ನು ಮಾಡಬೇಕು ಬಳಿಕ ತುಳಸಿ ಗಿಡದ ಬಳಿ ಹೋಗಿ ತುಳಸಿ ಗಿಡದ ಮಧ್ಯಭಾಗದಿಂದ ಒಂದು ಹಿಡಿ ಮಣ್ಣನ್ನು ತೆಗೆದುಕೊಳ್ಳಬೇಕು.

ಈ ಹಿಡಿಯಷ್ಟು ಮಣ್ಣನ್ನು ಕೆಂಪು ವಸ್ತ್ರದಲ್ಲಿ ಕಟ್ಟಬೇಕು ಬಳಿಕ ಇದನ್ನು ಮನೆಯ ಮಧ್ಯಭಾಗದಲ್ಲಿ ಕಟ್ಟಬೇಕು ಈ ಪರಿಹಾರವನ್ನು ನೀವು ಮೊದಲ ಶುಕ್ರವಾರದಂದು ಮಾಡಿದರೆ ಹದಿನಾರು ಶುಕ್ರವಾರ ಗಳ ಕಾಲ ಆ ಕೆಂಪು ವಸ್ತ್ರದಲ್ಲಿ ಕಟ್ಟಿದ್ದ ಆ ಮಣ್ಣು ಹಾಗೆಯೇ ಮನೆಯ ಮಧ್ಯಭಾಗದಲ್ಲಿ ಹಾಗೆಯೇ ಕಟ್ಟಿರಬೇಕು. ಈ ರೀತಿ ಪರಿಹರವನ್ನು ಮಾಡಿಕೊಳ್ಳುವುದರಿಂದ ನಿಮಗೆ ಲಕ್ಷ್ಮೀದೇವಿಯ ಅನುಗ್ರಹವಾಗುತ್ತದೆ ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ ಹಾಗೆ ತುಳಸೀ ದೇವಿ ಆರಾಧನೆ ಮಾಡುವಾಗ ಯಾವ ಮಂತ್ರವನ್ನು ಪಠಿಸಬೇಕು ಎಂಬುದನ್ನು ಕೂಡ ತಿಳಿಸುತ್ತೇವೆ. ಈ ಮಂತ್ರವನ್ನು ನೀವು ಕೂಡ ಪಠಣೆ ಮಾಡುವುದರಿಂದ ಖಂಡಿತ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ತುಳಸೀ ದೇವಿ ಆರಾಧನೆ ಮಾಡುವಾಗ ಈ ಮಂತ್ರವನ್ನು ನೀವು ಕೂಡ ಪಠಿಸುತ್ತಾ ಬನ್ನಿ ಖಂಡಿತವಾಗಿಯೂ ತಾಯಿಯ ಅನುಗ್ರಹದಿಂದ ಮನೆಗೆ ಯಾವ ಕೆಟ್ಟ ಶಕ್ತಿಯ ಪ್ರವೇಶವು ಆಗುವುದಿಲ್ಲ ಯಾರಿಗೆ ಕಂಕಣಭಾಗ್ಯ ಕೂಡಿ ಬರುತ್ತೆ ಇರುವುದಿಲ್ಲ ಅಂಥವರು ಪ್ರತಿದಿನ ತುಳಸಿ ದೇವಿ ಆರಾಧನೆ ಮಾಡಬೇಕು ಬೆಳಿಗ್ಗೆ ಮತ್ತು ಸಂಜೆ ತುಳಸಿ ದೇವಿಗೆ ಪೂಜೆಯನ್ನು ಮಾಡಬೇಕು ಸೂರ್ಯೋದಯದ ಸಮಯದಲ್ಲಿ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು ಈ ರೀತಿ ಮಾಡುವುದರಿಂದ ಖಂಡಿತಾ ಸಮಸ್ಯೆಗಳು ಪರಿಹಾರವಾಗುತ್ತವೆ ಆದಷ್ಟು ಬೇಗ ಕಂಕಣಭಾಗ್ಯ ಕೂಡಿ ಬರುತ್ತದೆ.

“ಓಂ ತುಳಸಿ ಆಯೇ ವಿದ್ಮಹೇ ತ್ರಿಪುರಾಯ ಧೀಮಹಿ ತನ್ನೋ ದಂತ ಪ್ರಚೋದಯಾತ್” ಈ ಮಂತ್ರವನ್ನು ಪಠಣ ಮಾಡುತ್ತಾ ತಾಯಿಯ ಆರಾಧನೆ ಮಾಡಬೇಕಿರುತ್ತದೆ. ಹೌದು ಈ ಮಂತ್ರವನ್ನು ಭಜನೆ ಮಾಡುತ್ತಲೇ ಪ್ರತಿದಿನ ತುಳಸಿ ಮಾತೆಗೆ ನೀರನ್ನು ಅರ್ಪಿಸಿ ಹಾಗೂ ಪ್ರತಿ ಶುಕ್ರವಾರ ನಾವು ಹೇಳಿದ ಈ ಪರಿಹಾರವನ್ನು ಮಾಡುತ್ತಾ ಬನ್ನಿ ಖಂಡಿತವಾಗಿಯೂ ಸಮಸ್ಯೆಗಳು ದೂರವಾಗುತ್ತವೆ. ಅಷ್ಟೆ ಅಲ್ಲಾ ಹಲವರಿಗೆ ಕೆಲವೊಂದು ಪರಿಹಾರ ಮಾಡುವಾಗ ನಂಬಿಕೆ ಇರುವುದಿಲ್ಲ ಆದರೆ ನಂಬಿಕೆ ಇಟ್ಟು ಪರಿಹಾರವನ್ನ ಮಾಡಿ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಖಂಡಿತ ಪರಿಹಾರ ಎಂಬುದು ಸಿಗುತ್ತದೆ. ಶ್ರದ್ಧೆಯಿಂದ ಭಕ್ತಿಯಿಂದ ನಾವು ದೇವರನ್ನು ಪ್ರಾರ್ಥಿಸಿದರೆ ಸಾಕು ನಮ್ಮ ಅರ್ಧದಷ್ಟು ಸಮಸ್ಯೆಗಳಿಗೆ ದೇವರೆ ಪರಿಹಾರವನ್ನು ನೀಡಿರುತ್ತಾನೆ. ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡು ನಮ್ಮ ಇನ್ನಷ್ಟು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

WhatsApp Channel Join Now
Telegram Channel Join Now