WhatsApp Logo

ಕೊನೆಗೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆದ ಉಪೇಂದ್ರ ಮಗಳು … ಅಷ್ಟಕ್ಕೂ ಯಾರ ಹೀರೊ ಗೊತ್ತ …

By Sanjay Kumar

Published on:

Upendra's daughter finally entered the Kannada film industry... Whose hero do you know..

ಈಗ ಅದ್ಭುತವಾದ ಗುಡ್ ನ್ಯೂಸ್ ಅನ್ನ ನೀಡಿದ್ದಾರೆ ಗೊತ್ತಾದ್ರೆ ನಿಮಗೂ ಕೂಡ ಖುಷಿಯಾಗುತ್ತೆ yes ಪ್ರತಿಯೊಬ್ಬರೂ ಕೂಡ ನೋಡಲೇ ಬೇಕಾಗಿರುವಂತಹ ಗುಡ್ ನ್ಯೂಸ್ ಇದು ಎಲ್ಲರಿಗು ಕೂಡ ಖುಷಿ ಪಡುವಂತ ಗುಡ್ ನ್ಯೂಸ್ ಇದು ಅದೇನಪ್ಪ ಅಂದ್ರೆ ಯುವರಾಜಕುಮಾರ್ ಈಗ ಹೊಸದೊಂದು ಸಿನಿಮಾದಲ್ಲಿ ನಡೆಸ್ತಿದ್ದಾರಲ್ಲ ಅದು ಪ್ರತಿಯೊಬ್ಬರಿಗೂ ಕೂಡ ಗೊತ್ತು ಡೈರೆಕ್ಷನ್ ಬಂದು ಬಿಟ್ಟು ಸಂತೋಷ್ ಆನಂದ್ ರಾಮನ್ ಅವರು ಯುವರಾಜಕುಮಾರ್ ನಡೆಸುತ್ತಿದ್ದಾರೆ .

ಹೀರೋಯಿನ್ ಯಾರು ಗೊತ್ತಾ ಉಪೇಂದ್ರ ಅವರ ಮಗಳು ಹೌದು ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರ ಅವರ ಮಗಳು ಐಶ್ವರ್ಯ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಯುವರಾಜಕುಮಾರ್ ಅವರ ಮುಂದಿನ ಸಿನಿಮಾದಲ್ಲಿ ಇನ್ನ ಟೈಟಲ್ ಫಿಕ್ಸ್ ಮಾಡಿಲ್ಲ ರಿವೀಲ್ ಆದಷ್ಟು ಬೇಗ ಟೈಟಲ್ ರೇವಲ್ ಮಾಡ್ತಾರೆ ಶೂಟಿಂಗ್ ಸ್ಟಾರ್ಟ್ ಆಗುತ್ತೆ ಈ ಮೂಲಕ ತಮ್ಮ ಮೊದಲ ಸಿನಿಮಾ ಜರ್ನಿಯನ್ನ ಶುರು ಮಾಡಲು ರೆಡಿಯಾಗುತ್ತಿದ್ದ ಐಶ್ವರ್ಯ ಒಬ್ರು ಐಶ್ವರ್ಯ ಅವರು ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಮುದ್ದಿನ ಮಗಳು ಇನ್ನ ಚಿಕ್ಕ ವಯಸ್ಸು ಯುವರಾಜಕುಮಾರ್ ಜೊತೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು .

ವಿಶೇಷ ಇದು ಬಹುಷ್ಯ ಹೊಂಬಾಳೆ ಫಿಲಂಸ್ ಅಥವಾ PRK ಪ್ರೊಡಕ್ಷನ್ ಅಡಿ ನಿರ್ಮಾಣವಾಗುವಂತಹ ಸಿನಿಮಾ ಮೊದಲ ಸಿನಿಮಾ ಒಂದು ದೊಡ್ಡ ಸ್ಟಾರ್ ಬ್ಯಾನರನಲ್ಲಿ ಎಂಟ್ರಿ ಕೊಡ್ತಾ ಇದ್ದಾರೆ ಐಶ್ವರ್ಯ ಅವರು ನಿಜಕ್ಕೂ ಒಂದು ಗ್ರೇಟ್ ಅಂತಾನೆ ಹೇಳಬಹುದು ಐಶ್ವರ್ಯ ಮತ್ತು ಯುವರಾಜಕುಮಾರ್ ಜೋಡಿ ಹೇಗಿರುತ್ತೆ ಕಮೆಂಟ್ ಮೂಲಕ ತಪ್ಪದೆ ಇನ್ನ ಯುವರಾಜಕುಮಾರ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಸಾಲು ಸಾಲು ಸಿನಿಮಾ ಆಫರ್ಸ್ ಗಳು ಬರುತ್ತಿದೆ ಅದರಲ್ಲಿ ಐಶ್ವರ್ಯ ಅವರನ್ ಈ ಒಂದು ಸಿನೆಮಾಗೆ ಸೆಲೆಕ್ಟ್ ಮಾಡಿಕೊಂಡಿದ್ದಾರೆ.

ಇವರಿಗೆ ಕಥೆ ಹೇಳಿ ಮಾಡಿಸುವುದು ಆಗಿದಿಯಂತೆ so ಈಗ ಐಶ್ವರ್ಯ ಅವರು ಪಾತ್ರಕ್ಕೆ ಸೂಟ್ ಆಗುತ್ತಾರೆ ಎನ್ನುವ ಕಾರಣಕ್ಕೆ ಉಪೇಂದ್ರ ಮಗಳನ್ನು ಸೆಲೆಕ್ಟ್ ಮಾಡಿಕೊಂಡಿದ್ದಾರೆ ಒಟ್ಟಿನಲ್ಲಿ ಇದು ಐಶ್ವರ್ಯ ಅವರಿಗೆ ಒಂದು ದೊಡ್ಡ ಮೈಲುಗಲ್ಲು ಸೃಷ್ಟಿ ಮಾಡುವುದು ಗ್ಯಾರಂಟಿ ಒಂದು ಒಳ್ಳೆ opportunity miss ಮಾಡಿಕೊಳ್ಳಬಾರದು ಅಂತ ಈ ವೀಡಿಯೋ ಅವರು ಕೂಡ ಕಥೆಯನ್ನು ಇಷ್ಟ ಪಟ್ಟಿದ್ದರು ಒಪ್ಪಿದ್ದಾರೆ ಪ್ರಿಯಾಂಕಾ ಮೇಡಂ ಮತ್ತು ಉಪೇಂದ್ರ ಸರ್ ಕೂಡ ಒಂದು ಕಥೆಯನ್ನು ಕೇಳಿ ಇಷ್ಟ ಪಟ್ಟಿದ್ದಾರೆ ಮಗಳಿಗೆ ಸೂಟ್ ಆಗುತ್ತೆ ಅನ್ನುವಂತ ಕಾರಣ ಅವರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಆದಷ್ಟು ಬೇಗ ಸೆಟ್ ಯಾರಲ್ಲಿದೆ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment