WhatsApp Logo

ಅಭಿಷೇಕ್ ನಿಶ್ಚಿತಾರ್ಥ ರಿಂಗ್ ಅನ್ನು ಅಂಬರೀಶ್ ಮೊದಲೇ ಸೆಲೆಕ್ಟ್ ಮಾಡಿದ್ರಾ … ಅಬ್ಬಾ ಅದರ ಬೆಲೆ ಗೊತ್ತಾದ್ರೆ ಶಾಕ್

By Sanjay Kumar

Published on:

Ambareesh preselected Abhishek's engagement ring... Wow shock if you know its price

ಅಭಿಷೇಕ್ ಅಂಬರೀಷ್ ಹಾಗು model ಹವೀಬಾ ಅವರ ನಿಶ್ಚಿತಾರ್ಥ ನಿನ್ನೆ ನೆರವೇರಿದೆ ಬೆಂಗಳೂರಿನ ಖಾಸಗಿ ಹೋಟೆಲನಲ್ಲಿ ಶುಭಕಾರ್ಯ ನಡೆದಿದೆ ಎರಡು ಕುಟುಂಬದ ಸದಸ್ಯರು ಹಾಗು ಕೆಲವೇ ಕೆಲವು ಮಂದಿ ಆಪ್ತರು ಮಾತ್ರ ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ ಅಭಿಷೇಕ್ ಅಂಬರೀಷ್ ಮತ್ತು ಅವೀವಾ ಬಿದ್ದಪ್ಪ ಅವರು ಎಲ್ಲರ ಸಮ್ಮುಖದಲ್ಲಿ ಪರಸ್ಪರ ring ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಸದ್ಯ ಅವ್ಯವಹಾರ ಬಿದ್ದಪ್ಪ ಅವರಿಗೆ ಅಭಿಷೇಕ್ ಅವರು ತೊಡಿಸಿದ ring ಬಗ್ಗೆ ಚರ್ಚೆ ನಡೆಯ ಇದೆ ತಮ್ಮ ಬಾವಿ ಪತ್ನಿಗೆ ಅಭಿಷೇಕ್ ಅಂಬರೀಷ್ ಅವರು ರಿಂಕ್ ಎಲ್ಲಿಂದ ತಂದರು ಮತ್ತು ಅದರ ಬೆಲೆ,

ಎಷ್ಟಾಗಿರಬಹುದು ಎಂಬ ಹಲವು ಕುತೂಹಲ ಅವರ ಅಭಿಮಾನಿಗಳಲ್ಲಿ ಕಾಡಿಗೆ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪ ಅವರ ಪುತ್ರಿ ಆಗಿರುವ ವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಶ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು ಇಬ್ಬರ ನಡುವೆ ಆಪ್ತತೆ ಬೆಳೆದು ಈಗ ನಿಶ್ಚಿತಾರ್ಥದ ಹಂತಕ್ಕೆ ಬಂದಿದೆ ಎರಡು ಕುಟುಂಬದ ಪ್ರಮುಖರ ಸಮ್ಮುಖದಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ನಡೆದಿದೆ ಈ ಎಂಗೇಜ್ಮೆಂಟ್ ಗೆ ಧರಿಸಿದ ರಿಂಗ್ ಸಕತ್ ಸ್ಪೆಷಲ್ ತಮ್ಮ ಪ್ರೀತಿಯ ಒಡತಿಗೆ ಅಂಬರೀಶ್ ಮಗ ರಿಂಗ್ ರೂಪದಲ್ಲಿ ಒಲವಿನ ಉಡುಗೊರೆ ನೀಡಿದ್ದಾರೆ ಅಭಿಷೇಕ್ ಅಂಬರೀಷ್ ,

ಅವರು ಅವಿ ಗೋಸ್ಕರ ಪುಣೆಯಿಂದ ಸ್ಪೆಷಲ್ ರಿಂಗ್ ರೆಡಿ ಮಾಡಿಸಿದ್ದಾರೆ ಈ ರಿಂಗ್ ನ ಬೆಲೆ ಕೇಳಿದರೆ ಶಾಕ್ ಆಗುವುದಂತೂ ಗ್ಯಾರಂಟಿ ಅಭಿಷೇಕ್ ಅವರು ತಮ್ಮ ಬಾವಿ ಪತ್ತೆಗೆ ಬರೋಬ್ಬರಿ ಮೂವತ್ತೇಳು ಲಕ್ಷದ diamond drinks ತೊಡಿಸಿದ್ದಾರೆ ನಟ ಅಂಬರೀಷ್ ನಿಧನರಾಗುವ ಒಂದು ವರ್ಷದ ಮುಂಚೆಯೇ ಮಗನ ಲವ್ ಸ್ಟೋರಿ ಬಗ್ಗೆ ತಿಳಿದುಕೊಂಡಿದ್ದರು ತಮ್ಮ ಲವ್ ವನ್ನು ಅಭಿಷೇಕ್ ತಂದೆಗೆ ಹೇಳಿ ಒಪ್ಪಿಸಿದ್ದರು ಅಭಿಷೇಕ್ ಮತ್ತು ಅಭಿವ ಇಬ್ಬರದು ಐದು ವರ್ಷದ ಪ್ರೀತಿ ಫಾರಿನ್ನಲ್ಲಿ ಇಬ್ಬರಿಗೂ ಪರಿಚಯವಾಗಿದೆ .

ಪರಿಚಯ ನಂತರ ಪ್ರೀತಿಗೆ ತಿರುಗಿದೆ ಇವರಿಬ್ಬರ ಪ್ರೀತಿಯನ್ನು ಅಂಬರೀಷ್ ಕೂಡ ಒಪ್ಪಿದ್ದರು ಸುಮಲತಾ ಕೂಡ ಒಪ್ಪಿ ಹಾರೈಸಿದ್ದರು ಇಬ್ಬರು diamond ಉಂಗುರವನ್ನು ಹಾಕಿಕೊಂಡಿದ್ದಾರೆ ಇಬ್ಬರ ಕುಟುಂಬಕ್ಕೂ ಪ್ರೀತಿ ವಿಷಯ ಮೊದಲಿನಿಂದಲೂ ಗೊತ್ತಿತ್ತು ಜೂನ್ ನಲ್ಲಿ ಮದುವೆ ಮಾಡುವುದಕ್ಕೆ ಭರ್ಜರಿ ಪ್ಲಾನ್ ನಡೆದಿತ್ತು ಜೊತೆಗೆ ಮಂಡ್ಯದಲ್ಲಿ ಮದುವೆ ಆರತಕ್ಷತೆ ನಡೆಯಲಿದೆ ಎನ್ನಲಾಗುತ್ತಿದೆ ಅಭಿಷೇಕ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment