ನಟಿ ಮೇಘನಾ ರಾಜ್ ಅವರು ಹೊಸ ವರ್ಷದ ಮೊದಲ ದಿನವೇ ತಮ್ಮ ಜೀವನದ ದೊಡ್ಡ ಗುಡ್ ನ್ಯೂಸ್ ಒಂದನ್ನ ಹಂಚಿಕೊಂಡಿದ್ದಾರೆ ಹಾಗಾದರೆ ಮೇಘನಾರಾಜ್ ಅವರು ಹಂಚಿಕೊಂಡ ಖುಷಿ ಸುದ್ದಿ ಏನು ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ಕನ್ನಡ ಚಿತ್ರರಂಗದ ನಟ ಚಿರಂಜೀವಿ ಸರ್ಜಾ ಎರಡು ಸಾವಿರದ ಇಪ್ಪತ್ತರ ಜೂನ್ ತಿಂಗಳಲ್ಲಿ ಹೃದಯಾಘಾತದಿಂದ ಅಗಲಿದ್ದರು .
ಚಿರು ಅಭಿನಯಿಸಿರುವ ಕೊನೆ ಸಿನಿಮಾ ರಾಜ್ಯಮಾರ್ತಾಂಡ ಹಾಗೆ ಉಳಿದಿತ್ತು ಚಿತ್ರಕ್ಕೆ ಸಂಪೂರ್ಣ ಸಾಥ್ ಕೊಟ್ಟ ಮೇಘನಾ ರಾಜ್ ಮತ್ತು ಪುತ್ರ ರಾಯೇಂದ್ರ ಸಜ್ಜಯ್ಯ ಮತ್ತೊಂದು ದೊಡ್ಡ ಶಕ್ತಿಯಾಗಿ ನಿಂತವರು ಧ್ರುವ ಸರ್ಜಾ ಅಣ್ಣನ ಚಿತ್ರಕ್ಕೆ ನಾನೇ ಡಬ್ಬಿಂಗ್ ಮಾಡಿ ಕೊಡುವೆ ಹಾಗೂ ಬಿಡುಗಡೆ ಜವಾಬ್ದಾರಿಯನ್ನು ಹೊತ್ತುಕೊಳ್ಳುವೆ ಎಂದಿದ್ದರು ಅದರಂತೆ ಈಗ ಡಬ್ಬಿಂಗ್ ಮಾಡುತಿದ್ದಾರೆ .
ಈ ಬಗ್ಗೆ ನಟಿ ಮೇಘನಾರಾಜ್ ಅವರು ಮಾತನಾಡಿದ್ದು ಚಿರು ಬಹಳ ಇಷ್ಟ ಪಟ್ಟು ಮಡಿದ ಚಿತ್ರ ರಾಜ ಮಾರ್ತಾಂಡ ಚಿರು ಮೇಲಿನ ಸಿಂಪತಿಗೆ ಈ ಸಿನಿಮಾ ನೋಡಬೇಡಿ ಅವರ ಮೇಲಿನ ಪ್ರೀತಿಗೆ ಚಿತ್ರ ನೋಡಿ ಎಂದು ಮೇಘನಾ ರಾಜ್ ಅವರು ಹೇಳಿದ್ದಾರೆ ಡಬ್ಬಿಂಗ್ ಮಾಡುವುದು ಮಾತ್ರ ಬಾಕಿ ಇತ್ತು ನಂತರ ನಡೆಯಬಾರದ ಘಟನೆ ನಡೆದಿದ್ದು ಎಲ್ಲರಿಗು ಗೊತ್ತೇ ಇದೆ ಹಾಗೆ ಟ್ರೈಲರ್ ಗೆ ದ್ರುವ ಧ್ವನಿ ನೀಡಿದ್ದಾರೆ .
ಸದ್ಯದಲ್ಲೇ ಡಬ್ಬಿಂಗ್ ಪೂರ್ಣಗೊಳಿಸಲಿದ್ದಾರೆ ದರ್ಶನ್ ಸರ್ ಸಹ voice ಓವರ್ ಕೊಡುವುದಾಗಿ ಹೇಳಿದ್ದಾರೆ ರಾಯೇಂದ್ರ ಸತ್ಯ ಸಹ ಚಿರು ಕೊನೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾನೆ ನೋಡಲು ಮರೀಬೇಡಿ ಫೆಬ್ರವರಿ ಹದಿನೇಳು ಶಿವರಾತ್ರಿಗೆ ರಾಜಮಾರ್ತಾಂಡ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ನೀಡಿದೆ ನೀವು ಸಹ ಚಿರು ಅವರ ಕೊನೆ ಸಿನಿಮಾ ನೋಡಲು ಕಾಯುತ್ತಿದ್ದೀರಾ ಕಾಮೆಂಟ್ ಮಾಡಿ ತಿಳಿಸಿ
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.